ಪಿಯು ಫಲಿತಾಂಶ, ಇದು ಸಿಎಂ ಕ್ಷಮೆ ಕೇಳುವ ಸಮಯ: ನಳಿನ್ ಕುಮಾರ್ ಕಟೀಲು
Recommended Video
ಬೆಂಗಳೂರು, ಏ.15: ದ್ವಿತೀಯ ಪಿಯು ಫಲಿತಾಂಶ ಬಂದ ಬಳಿಕ ರಾಜಕೀಯ ತಿಕ್ಕಾಟ ಹೆಚ್ಚಾಗಿದೆ.
ಪಿಯುಸಿ ಫಲಿತಾಂಶವನ್ನೂ ಬಿಡದೆ ಅದಕ್ಕೂ ರಾಜಕೀಯ ಬಣ್ಣವನ್ನು ಹಚ್ಚಿಯೇ ಬಿಟ್ಟಿದ್ದಾರೆ.ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲು ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳೇ ಪಿಯುಸಿ ಫಲಿತಾಂಶ ನೋಡಿಯೂ ಉಡುಪಿ-ದಕ್ಷಿಣ ಕನ್ನಡದ ಜನರು ತಳಿವಳಿಕೆ ಇಲ್ಲದವರು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಉಡುಪಿ - ದಕ್ಷಿಣ ಕನ್ನಡ
— Chowkidar Nalinkumar Kateel (@nalinkateel) April 15, 2019
ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ
ಮುಖ್ಯಮಂತ್ರಿಯವರೇ..
ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ..
ಕ್ಷಮೆ ಕೇಳುವ ಸಮಯ ..
ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು
ಪದವಿಪೂರ್ವ ಶಿಕ್ಷಣ ಇಲಾಖೆಯು ಇಂದು(ಏ.15) ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ಅದರಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದರೆ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ದ್ವಿತಿಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್
ಕುಮಾರಸ್ವಾಮಿ
ಏನು
ಹೇಳಿದ್ದರು?
ಉಡುಪಿ,
ಕಾರ್ಕಳ
ಸೇರಿದಂತೆ
ಕರಾವಳಿ
ಭಾಗದ
ಜನರಿಗೆ
ತಿಳುವಳಿಕೆ
ಇಲ್ಲ.
ಅಲ್ಲಿಯ
ಜನ
ಬಿಜೆಪಿಗೆ
ಮಾತ್ರ
ವೋಟ್
ಹಾಕ್ತಾರೆ.
ಬಿಜೆಪಿಯನ್ನು
ಗೆಲ್ಲಿಸುವ
ಉಡುಪಿ,
ಬ್ರಹ್ಮಾವರ,
ಕಾಪು,
ಕಾರ್ಕಳದ
ಜನರಿಗೆ
ಶಾಲೆ
ಕಾಲೇಜು
ಕಟ್ಟಿಸಿಕೊಡಲು
ಕುಮಾರಸ್ವಾಮಿ,
ರೇವಣ್ಣನೇ
ಬೇಕು
ಎಂದು
ಹೀಯಾಳಿಸಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ
ನಳಿನ್
ಕುಮಾರ್
ಕಟೀಲು
ಅವರ
ಟ್ವೀಟಿನಲ್ಲೇನಿದೆ?
ಉಡುಪಿ
-
ದಕ್ಷಿಣ
ಕನ್ನಡ
ದ್ವಿತೀಯ
ಪಿಯುಸಿ
ಫಲಿತಾಂಶದಲ್ಲಿ
ಮತ್ತೊಮ್ಮೆ
ಮೇಲುಗೈ
ಸಾಧಿಸಿದೆ.
ರಾಜ್ಯದಲ್ಲೇ
ಉಡುಪಿ
ಪ್ರಥಮ
ಸ್ಥಾನ
ದಕ್ಷಿಣ
ಕನ್ನಡ
ದ್ವಿತೀಯ
ಸ್ಥಾನ
ಪಡೆದುಕೊಂಡಿದೆ.
ಮುಖ್ಯಮಂತ್ರಿಯವರೇ.
ಇದನ್ನೂ
ನೋಡಿಯೂ
ಉಡುಪಿ-
ದಕ್ಷಿಣ
ಕನ್ನಡದ
ಜನಗಳು
ತಿಳುವಳಿಕೆ
ಇಲ್ಲದವರೂ
ಅಂತೀರಾ.
ಈಗ
ನೀವು
ಕ್ಷಮೆ
ಕೇಳುವ
ಸಮಯ
ಬಂದಿದೆ
ಎಂದು
ಟ್ವೀಟ್
ಮಾಡಿದ್ದಾರೆ.