ಶಾಲಿನಿ ರಜನೀಶ್ ಸೇರಿ 23 ಐಎಎಸ್ ಆಫೀಸರ್ಸ್ ವರ್ಗ
ಬೆಂಗಳೂರು, ಆ.10: ಕರ್ನಾಟಕ ಸರಕಾರದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ಈ ಪೈಕಿ ರಶ್ಮಿ ಮಹೇಶ್, ಡಾ.ಶಾಲಿನಿ ರಜನೀಶ್, ರಾಜೀವ್ ಚಾವ್ಲಾ ಅವರ ವರ್ಗಾವಣೆ ಪ್ರಮುಖವಾಗಿದೆ.
ಡಿ.ಪ್ರಕಾಶ್-ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿ.ಎಚ್.ಸುಧೀರ್ಕುಮಾರ್ ರೆಡ್ಡಿ-ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ಉಳಿದಂತೆ ಐಎಎಸ್ ಅಧಿಕಾರಿಗಳ ಹೊಸ ಹುದ್ದೆಯ ವಿವರ ಇಂತಿದೆ:
* ರಾಜೀವ್ ಚಾವ್ಲಾ: ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ,
* ಎಂ.ವಿ.ಜಯಂತಿ: ಡಿಪಿಎಆರ್ ಸರ್ಕಾರದ ಪ್ರಧಾನ ಕಾರ್ಯದರ್ಶಿ,
* ಡಾ.ಶಾಲಿನಿ ರಜನೀಶ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ.
* ಎಂ.ಎಸ್.ರವಿಶಂಕರ್ :ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ
* ಅಂಜುಮ್ ಫರ್ವೇಝ್ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲುಎಸ್ಎಸ್ಬಿ) ಅಧ್ಯಕ್ಷ,
*
ರಶ್ಮಿ
ವಿ.ಮಹೇಶ್:
ಮೈಸೂರು
ವಿಭಾಗದ
ಪ್ರಾದೇಶಿಕ
ಆಯುಕ್ತೆ.[ದಕ್ಷ
ಅಧಿಕಾರಿ
ರಶ್ಮಿಗೆ
ವರ್ಗಾವಣೆ
ಶಿಕ್ಷೆ]
*
ಡಾ.ಏಕ್ರೂಪ್
ಕೌರ್:
ಬೆಂಗಳೂರು
ಮಹಾನಗರ
ಸಾರಿಗೆ
ಸಂಸ್ಥೆ(ಬಿಎಂಟಿಸಿ)ಯ
ವ್ಯವಸ್ಥಾಪಕ
ನಿರ್ದೇಶಕಿ.
*
ವಿ.ಶಂಕರ್:
ಬೆಂಗಳೂರು
ನಗರ
ಜಿಲ್ಲೆಯ
ಜಿಲ್ಲಾಧಿಕಾರಿ
*
ಎನ್.ಎಂ.ಪನಳಿ
:
ಯಾದಗಿರಿ
ಜಿಲ್ಲಾ
ಪಂಚಾಯತ್
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ.
*
ಮೀರ್
ಅನೀಸ್
ಅಹ್ಮದ್
:
ರಾಜ್ಯ
ವಕ್ಫ್
ಮಂಡಳಿಯ
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ.
[ಐಪಿಎಸ್
ಅಧಿಕಾರಿಗಳ
ವರ್ಗಾವರ್ಗಿ]
*
ನೀಲಾ
ಮಂಜುನಾಥ್:
ರಾಜ್ಯ
ರೇಷ್ಮೆ
ಕೈಗಾರಿಕಾ
ನಿಗಮ(ಕೆಎಸ್ಐಸಿ)ದ
ವ್ಯವಸ್ಥಾಪಕ
ನಿರ್ದೇಶಕಿ
*
ಎಸ್.ಎ.ಜೀಲಾನಿ
:
ರಾಜ್ಯ
ರೇಷ್ಮೆ
ಮಾರುಕಟ್ಟೆ
ಮಂಡಳಿ
(ಕೆಎಸ್ಎಂಬಿಎಲ್)ಯ
ವ್ಯವಸ್ಥಾಪಕ
ನಿರ್ದೇಶಕ
*
ಸಲ್ಮಾ
ಕೆ.ಫಾಹಿಮ್
:
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯ
ಜಿಲ್ಲಾಧಿಕಾರಿ
*
ಡಾ.ಜಿ.ಸಿ.ಪ್ರಕಾಶ್
:ಎಂಎಸ್ಐಎಲ್
ವ್ಯವಸ್ಥಾಪಕ
ನಿರ್ದೇಶಕ.
*
ಪಲ್ಲವಿ
ಆಕೃತಿ
:
ಮುಜುರಾಯಿ
ಇಲಾಖೆ
ಆಯುಕ್ತೆ
ಹಾಗೂ
ಕಂದಾಯ
ಇಲಾಖೆಯ
ಸರಕಾರದ
ಉಪ
ಕಾರ್ಯದರ್ಶಿ
*
ಎಸ್.ಶಶಿಕಾಂತ್
ಸೆಂಥಿಲ್
:
ರಾಯಚೂರು
ಜಿಲ್ಲೆಯ
ಜಿಲ್ಲಾಧಿಕಾರಿ
*
ಕೃಷ್ಣಾ
ಬಾಜ್ಪೈ
:
ಇಡಿಸಿಎಸ್
ಹಾಗೂ
ಡಿಪಿಎಆರ್(ಇ-ಆಡಳಿತ)
ನಿರ್ದೇಶಕ
*
ಬಿ.ಬಿ.ಕಾವೇರಿ
:
ಚಿಕ್ಕಬಳ್ಳಾಪುರ
ಜಿಲ್ಲಾ
ಪಂಚಾಯತ್
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ.
*
ಸುಷ್ಮಾ
ಗೋಡ್ಬೋಲೆ
:ಪದವಿ
ಪೂರ್ವ
ಶಿಕ್ಷಣ
ಇಲಾಖೆಯ
ನಿರ್ದೇಶಕಿ
ಹಾಗೂ
ರಾಜ್ಯ
ಪರೀಕ್ಷಾ
ಪ್ರಾಧಿಕಾರ(ಕೆಇಎ)ದ
ಕಾರ್ಯಕಾರಿ
ನಿರ್ದೇಶಕಿ
*
ಎಸ್.ಬಿ.
ಶೆಟ್ಟಣ್ಣನವರ್
:
ಗದಗ
ಜಿಲ್ಲಾ
ಪಂಚಾಯತ್
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ
*
ಷಡಕ್ಷರಿ
ಸ್ವಾಮಿ
:
ತೋಟಗಾರಿಕೆ
ಇಲಾಖೆಯ
ನಿರ್ದೇಶಕ
*
ಎಸ್.ಬಿ.
ಬೊಮ್ಮನ
ಹಳ್ಳಿ
:
ದಾವಣಗೆರೆ
ಜಿಲ್ಲಾ
ಪಂಚಾಯತ್
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ
*
ಬಿ.ರಾಮು
:
ಶಿವಮೊಗ್ಗ
ಜಿಲ್ಲಾ
ಪಂಚಾಯತ್
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ.