ಜೆಡಿಎಸ್, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ 7 ಕ್ಷೇತ್ರಗಳ ಪಟ್ಟಿ
ಉಪಚುನಾವಣೆಯ ಫಲಿತಾಂಶದ ನಂತರ, ಸರಕಾರ ಅನಿಶ್ಚಿತತೆಗೆ ಹೋಗಿ, ತಾವು ಮತ್ತೊಮ್ಮೆ ಕಿಂಗ್ ಮೇಕರ್ ಆಗಬಹುದು ಎನ್ನುವ ಜೆಡಿಎಸ್ ಕನಸು ನುಚ್ಚುನೂರಾಗಿದೆ.
2018ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಮೂರು ಕ್ಷೇತ್ರಗಳನ್ನು ಜೆಡಿಎಸ್ ಉಳಿಸಿಕೊಳ್ಲಲಾಗದೇ, ಮುಖಭಂಗ ಅನುಭವಿಸಿದೆ. ಇದರ ಜೊತೆಗೆ, ಉಪಸಮರದಲ್ಲಿ ಕಾಂಗ್ರೆಸ್ ಕೂಡಾ ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ.
ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ
ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲೂ, ಜೆಡಿಎಸ್ ತನ್ನ ಎಂದಿನ ಶಕ್ತಿಯನ್ನು ಪ್ರದರ್ಶಿಸಲು ವಿಫಲವಾಗಿದೆ. ಇದೇ ಮೊದಲ ಬಾರಿಗೆ, ಮಂಡ್ಯ ಜಿಲ್ಲೆಯಲ್ಲಿ, ಬಿಜೆಪಿ, ಬೋಣಿ ಮಾಡಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಜಯಶೀಲರಾಗಿದ್ದಾರೆ.
ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?
ಒಟ್ಟು ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲೂ ವಿಫಲವಾಗಿದೆ. ಆ ಕ್ಷೇತ್ರಗಳ ಪಟ್ಟಿ ಇಂತಿದೆ:
ಕೆ.ಆರ್.ಪುರ ಕ್ಷೇತ್ರ
ಕೆ.ಆರ್.ಪುರ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
-
ಸಿ.ಕೃಷ್ಣಸ್ವಾಮಿ
-
2,048
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಬೈರತಿ
ಬಸವರಾಜು
(ಬಿಜೆಪಿ)
-
1,39,879
ಕಾಂಗೆಸ್
ಅಭ್ಯರ್ಥಿ
ಎಂ.ನಾರಾಯಣಸ್ವಾಮಿ
ಪಡೆದ
ಮತ
-
76,436
ಕಾಗವಾಡ ಕ್ಷೇತ್ರ
ಕಾಗವಾಡ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
-
ಶ್ರೀಶೈಲ
ಪರಸಪ್ಪ
ತೂಗಶೆಟ್ಟಿ
-
2,448
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಶ್ರೀಮಂತ
ಪಾಟೀಲ
(ಬಿಜೆಪಿ)
-
76,952
ಕಾಂಗೆಸ್
ಅಭ್ಯರ್ಥಿ
ರಾಜು
(ಭರಮಗೌಡ)
ಕಾಗೆ
ಪಡೆದ
ಮತ
-
58,395
ಯಲ್ಲಾಪುರ
ಯಲ್ಲಾಪುರ ಕ್ಷೇತ್ರ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
ಚೈತ್ರ
ಗೌಡ
-
1,235
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಶಿವರಾಂ
ಹೆಬ್ಬಾರ್
(ಬಿಜೆಪಿ)
-
80,442
ಕಾಂಗೆಸ್
ಅಭ್ಯರ್ಥಿ
ಭೀಮಣ್ಣ
ನಾಯಕ್
ಪಡೆದ
ಮತ
-
49,034
ಯಶವಂತಪುರ ಕ್ಷೇತ್ರ
ಠೇವಣಿ
ಕಳೆದುಕೊಂಡ
ಕಾಂಗ್ರೆಸ್
ಅಭ್ಯರ್ಥಿ
-
ಪಿ.
ನಾಗರಾಜು
-
15,714
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಎಸ್.
ಟಿ.ಸೋಮಶೇಖರ್
(ಬಿಜೆಪಿ)
-
1,44,722
ಜೆಡಿಎಸ್
ಅಭ್ಯರ್ಥಿ
ಜವರಾಯಿಗೌಡ
ಪಡೆದ
ಮತ
-
1,17,023
ರಾಣೇಬೆನ್ನೂರು ಕ್ಷೇತ್ರ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
-
ಮಲ್ಲಿಕಾರ್ಜುನ
ರುದ್ರಪ್ಪ
ಹುಲಗೇರಿ
-
979
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಅರುಣ್
ಕುಮಾರ್
(ಬಿಜೆಪಿ)
-
95,438
ಕಾಂಗ್ರೆಸ್
ಅಭ್ಯರ್ಥಿ
ಕೆ.ಬಿ.ಕೋಳಿವಾಡ
ಪಡೆದ
ಮತ
-
72,216
ವಿಜಯನಗರ ಕ್ಷೇತ್ರ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
-
ಎನ್.ಎಂ.ನಬಿ
-
3,885
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ಆನಂದ್
ಸಿಂಗ್
(ಬಿಜೆಪಿ)
-
85,477
ಕಾಂಗ್ರೆಸ್
ಅಭ್ಯರ್ಥಿ
ವಿ.ವೈ.ಘೋರ್ಪಡೆ
ಪಡೆದ
ಮತ
-
55,352
ಶಿವಾಜಿನಗರ ಕ್ಷೇತ್ರ
ಠೇವಣಿ
ಕಳೆದುಕೊಂಡ
ಜೆಡಿಎಸ್
ಅಭ್ಯರ್ಥಿ
-
ತನ್ವೀರ್
ಅಹಮದ್
-
1,098
(ಪಡೆದ
ಮತಗಳು)
ವಿಜೇತ
ಅಭ್ಯರ್ಥಿ
-
ರಿಜ್ವಾನ್
ಅರ್ಷದ್
(ಕಾಂಗ್ರೆಸ್)
-
49,890
ಬಿಜೆಪಿ
ಅಭ್ಯರ್ಥಿ
ಎಂ.
ಸರವಣ
ಪಡೆದ
ಮತ
-
36,369