ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ
ಪಶ್ಚಿಮಘಟ್ಟಗಳ ಸೆರಗಿನಲ್ಲಿ ಸುಂದರ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ, ತುಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಶೃಂಗೇರಿ.
ಋಷ್ಯಶೃಂಗರ ತಪೋಭೂಮಿಯಾಗಿದ್ದ ಈ ಕ್ಷೇತ್ರದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾಂಬಾ ದೇವಿಯ ದೇವಾಲಯವಿದ್ದು ಅದರೊಡನೆ ವಿದ್ಯಾದಾನ, ಅನ್ನದಾನಾದಿಗಳಿಗೆ ಹೆಸರಾದ, ಅದ್ವೈತ ಸಿದ್ಧಾಂತ ಪ್ರಚಾರ ಮಾಡುತ್ತಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೂ ಸಹ ಇಲ್ಲಿದೆ.
ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು 36 ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಇದೀಗ ಪೀಠಾರೋಹಣದರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ. [ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ]
ಶ್ರೀ
ಶಾರದಾ
ಪೀಠದ
37ನೇ
ಪೀಠಾಧಿಪತಿಯನ್ನಾಗಿ
ಕುಪ್ಪೂರು
ವೆಂಕಟೇಶ್ವರಪ್ರಸಾದ
ಶರ್ಮ
ರನ್ನು
ಉತ್ತರಾಧಿಕಾರಿಯಾಗಿ
ತಾವು
ಆಯ್ಕೆ
ಮಾಡಿದ್ದು
ಅವರಿಗೆ
ಜ.22
ಮತ್ತು
23ರಂದು
ಸನ್ಯಾಸತ್ವ
ನೀಡುವುದಾಗಿ
(ಶಿಷ್ಯ
ಪರಿಗ್ರಹ)
ಘೋಷಿಸಿದ್ದಾರೆ.
ಈ
ಹಿನ್ನೆಲೆಯಲ್ಲಿ
ಶ್ರೀ
ಮಠದ
ಇದುವರೆವಿಗಿನ
ಗುರು
ಪರಂಪರೆಯತ್ತ
ಒಮ್ಮೆ
ಗಮನ
ಹರಿಸೋಣ.....
ಗುರು
ಪರಂಪರೆಯಲ್ಲಿ
ದೈವತ್ವದ
ಸಮೂಹ
*
ಸದಾಶಿವ
*
ನಾರಾಯಣ
*
ಬ್ರಹ್ಮ
ಪರಮ
ಋಷಿಗಳ
ಪರಂಪರೆ
*
ವಶಿಷ್ಠ
ಮಹರ್ಷಿ
*
ಶಕ್ತಿ
ಮಹರ್ಷಿ
*
ಪರಾಶರ
ಮಹರ್ಷಿ
*
ವೇದ
ವ್ಯಾಸ
*
ಶ್ರೀ
ಶುಕ್ಲಾಚಾರ್ಯ
*
ಶ್ರೀ
ಗೌಡಪಾದ
ಆಚಾರ್ಯ
*
ಶ್ರೀ
ಗೋವಿಂದ
ಭಗವತ್ಪಾದ
*
ಶ್ರೀ
ಶಂಕರ
ಭಗವತ್ಪಾದ(788-820)
ಪೀಠಾಧಿಪತಿಗಳು -ಸನ್ಯಾಸ ಸ್ವೀಕಾರ- ದೇಹ ಮುಕ್ತಿ
ಶ್ರೀ
ಸುರೇಶ್ವರಾಚಾರ್ಯ-
813-
834
ಶ್ರೀ
ನಿತ್ಯ
ಭೋಧ
ಘನ-
818
-848
ಶ್ರೀ
ಜ್ಞಾನ
ಘನ-
846-
910
ಶ್ರೀ
ಜ್ಞಾನೋತ್ತಮ
-905-
954
ಶ್ರೀ
ಜ್ಞಾನ
ಗಿರಿ
-950-
1038
ಶ್ರೀ
ಸಿಂಹಗಿರಿ
-1036-
1098
ಶ್ರೀ
ಈಶ್ವರ
ತೀರ್ಥ-
1097-
1146
ಶ್ರೀ
ನರಸಿಂಹ
ತೀರ್ಥ
-1146-
1229
ಶ್ರೀ
ವಿದ್ಯಾಶಂಕರ
ತೀರ್ಥ-
1228-
1333
ಶ್ರೀ
ಭಾರತೀ
ಕೃಷ್ಣ
ತೀರ್ಥ-
1328-
1380
ಶ್ರೀ
ವಿದ್ಯಾರಣ್ಯ
-1331-
1386
ಶ್ರೀ
ಚಂದ್ರಶೇಖರ
ಭಾರತೀ
ತೀರ್ಥ
(1)
1368
-1389
ಶ್ರೀ
ನರಸಿಂಹ
ಭಾರತೀ
ತೀರ್ಥ
(1)-
1388-
1408
ಶ್ರೀ
ಪುರುಷೋಮ
ಭಾರತೀ
ತೀರ್ಥ(1)-
1406
-1448
ಶ್ರೀ
ಶಂಕರ
ಭಾರತೀ
ತೀರ್ಥ-
1429-
1455
ಶ್ರೀ
ಚಂದ್ರಶೇಖರ
ಭಾರತೀ
ತೀರ್ಥ
(2)
-1449-
1464
ಶ್ರೀ
ನರಸಿಂಹ
ಭಾರತೀ
ತೀರ್ಥ(2)-
1464-
1479
ಶ್ರೀ
ಪುರುಷೋಮ
ಭಾರತೀ
ತೀರ್ಥ
(2)-
1473-
1517
ಶ್ರೀ
ರಾಮಚಂದ್ರ
ಭಾರತೀ
ತೀರ್ಥ
-1508-
1560
ಶ್ರೀ
ನರಸಿಂಹ
ಭಾರತೀ
ತೀರ್ಥ
(3)-
1557-
1573
ಶ್ರೀ
ನರಸಿಂಹ
ಭಾರತೀ
ತೀರ್ಥ
(4)-
1563
-1576
ಶ್ರೀ
ನರಸಿಂಹ
ಭಾರತೀ
ತೀರ್ಥ(5)-
1576-
1600
ಶ್ರೀ
ಅಭಿನವ
ನರಸಿಂಹ
ಭಾರತೀತೀರ್ಥ
(1)-
1559-
1623
ಶ್ರೀ
ಸಚ್ಚಿದಾನಂದ
ಭಾರತೀ
ತೀರ್ಥ(1)-
1622-
1663
ಶ್ರೀ
ನರಸಿಂಹ
ಭಾರತೀ
ತೀರ್ಥ
(6)-
1663-
1706
ಶ್ರೀ
ಸಚ್ಚಿದಾನಂದ
ಭಾರತೀ
ತೀರ್ಥ(2)-
1706-
1741
ಶ್ರೀ
ಅಭಿನವ
ಸಚ್ಚಿದಾನಂದಭಾರತೀ
ತೀರ್ಥ
(1)-1741-
1767
ಶ್ರೀ
ನರಸಿಂಹ
ಭಾರತೀ
ತೀರ್ಥ
(7)-
1767-
1770
ಶ್ರೀ
ಸಚ್ಚಿದಾನಂದ
ಭಾರತೀ
ತೀರ್ಥ(3)-
1770
-1814
ಶ್ರೀ
ಅಭಿನವ
ಸಚ್ಚಿದಾನಂದಭಾರತೀ
ತೀರ್ಥ
(2)-
1814-
1817
ಶ್ರೀ
ನರಸಿಂಹ
ಭಾರತೀ
ತೀರ್ಥ
(8)-
1817
-1879
ಶ್ರೀ
ಸಚ್ಚಿದಾನಂದ
ಶಿವಾಭಿನವನರಸಿಂಹ
ಭಾರತೀ
ತೀರ್ಥ-
1866-1912
ಶ್ರೀ
ಚಂದ್ರಶೇಖರ
ಭಾರತೀ
ತೀರ್ಥ
(3)-
1912-
1964
ಶ್ರೀ
ಅಭಿನವ
ವಿದ್ಯಾ
ತೀರ್ಥ-
1931-
1989
ಶ್ರೀ
ಭಾರತೀ
ತೀರ್ಥ
1974
ರಲ್ಲಿ
ಸನ್ಯಾಸ
ಸ್ವೀಕಾರ.
2015
ರಲ್ಲಿ
ಶಿಷ್ಯ
ಪರಿಗ್ರಹ