ಸಾಲಮನ್ನಾ ಘೋಷಣೆ : ಸ್ಥಿತಿ-ಗತಿಗಳ ವರದಿ ಕೊಟ್ಟ ಕರ್ನಾಟಕ ಸರ್ಕಾರ
Recommended Video
ಬೆಂಗಳೂರು, ನವೆಂಬರ್ 15 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಸಾಲ ಮನ್ನಾ ಬಗ್ಗೆ ಇರುವ ಗೊಂದಲಗಳು ಇನ್ನೂ ಬಗೆಹರಿದಿಲ್ಲ.
ರೈತರ ಒಟ್ಟು ಸಾಲ 55328 ಕೋಟಿಯನ್ನು ಮನ್ನಾ ಮಾಡಲಾಗಿದೆ. ಆದರೆ, ಪ್ರತಿಪಕ್ಷ ಬಿಜೆಪಿ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಸಾಲ ಮನ್ನಾ ಕೇವಲ ಘೋಷಣೆಯಲ್ಲಿ ಮಾತ್ರ ಉಳಿದಿದೆ ಎಂದು ಆರೋಪಿಸುತ್ತಿವೆ.
ರೈತರಿಗೆ ನೊಟೀಸ್ ನೀಡುವ ಬ್ಯಾಂಕ್ ಮ್ಯಾನೇಜರ್ಗಳಿಗೆ ಸಿಎಂ ಎಚ್ಚರಿಕೆ
ರೈತರ ಸಾಲಮನ್ನಾ ಬಗ್ಗೆ ಇರುವ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಬ್ಬರು ಐಎಎಸ್ ಮತ್ತು ಇಬ್ಬರು ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆದರೂ ಇನ್ನೂ ಹಲವಾರು ಗೊಂದಲಗಳಿವೆ.
ಸಣ್ಣ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕ್, ನ.22ರಂದು ಚಾಲನೆ
ಕರ್ನಾಟಕ ಸರ್ಕಾರ ಸಾಲ ಮನ್ನಾ ಯೋಜನೆ ಸ್ಥಿತಿಗತಿ ತಿಳಿಸಲು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನವೆಂಬರ್ 14ರ ತನಕ ಅನ್ವಯವಾಗುವಂತೆ ಆಗಿರುವ ಕಾರ್ಯಗಳ ಸ್ಥಿತಿಗತಿಗಳ ವರದಿ ಇದರಲ್ಲಿದೆ......
ಸಾಲಮನ್ನಾ ಯೋಜನೆಗೆ ತಂತ್ರಜ್ಞಾನದ ಕಾವಲಿಡಲು ಮುಂದಾದ ಸಿಎಂ
ಸಾಲಮನ್ನಾ ಯೋಜನೆ
* ಮಾನ್ಯ ಮುಖ್ಯಮಂತ್ರಿಯವರು ಸಾಲ ಮನ್ನಾ ಯೋಜನೆ ಪ್ರಗತಿಯನ್ನು ಸತತವಾಗಿ ಪರಿಶೀಲನೆ ನಡೆಸುತ್ತಿದ್ದು, ಕಾಲ ಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು, ನವೆಂಬರ್ ಅಂತ್ಯದ ವೇಳೆಗೆ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ.
* ಈ ಯೋಜನೆಯನ್ನು ನವೆಂಬರ್ ತಿಂಗಳಿನಲ್ಲಿ ಅನುಷ್ಠಾನಗೊಳಿಸುವ ಕುರಿತು ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಆರ್ಥಿಕ ಇಲಾಖೆ, ಸಹಕಾರ ಇಲಾಖೆ ಮತ್ತು ಕಂದಾಯ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿದ್ದಾರೆ.
ನಿಯಮಿತವಾಗಿ ಸಭೆ
*
ಯೋಜನೆಯ
ಸಂಚಾಲನಾ
ಸಮಿತಿ
ಹಾಗೂ
ತಾಂತ್ರಿಕ
ಸಮಿತಿಗಳು
ನಿಯಮಿತವಾಗಿ
ಸಭೆ
ನಡೆಸುತ್ತಿವೆ.
*
ವಾಣಿಜ್ಯ
ಬ್ಯಾಂಕುಗಳು
ಸುಮಾರು
21
ಲಕ್ಷ
ಸಾಲ
ಖಾತೆಗಳ
ಮಾಹಿತಿಯನ್ನು
ಒದಗಿಸಿವೆ.
*
ಇವುಗಳನ್ನು
ಪ್ರತಿ
ಶಾಖೆಗೆ
ಕಳುಹಿಸಲಾಗುತ್ತಿದೆ.
*
ಸೇಡಂ
ಮತ್ತು
ದೊಡ್ಡಬಳ್ಳಾಪುರ
ತಾಲ್ಲೂಕುಗಳಲ್ಲಿ
ವಾಣಿಜ್ಯ
ಬ್ಯಾಂಕುಗಳ
ಸುಮಾರು
50
ಶಾಖೆಗಳಲ್ಲಿ
ಯೋಜನೆಯನ್ನು
ಪ್ರಾಯೋಗಿಕವಾಗಿ
ಜಾರಿಗೊಳಿಸಲಾಗುತ್ತಿದೆ.
ಯೋಜನೆ ಸುಗಮವಾಗುತ್ತದೆ
*
ಈ
ಎರಡು
ತಾಲ್ಲೂಕುಗಳ
ಬ್ಯಾಂಕ್ಗಳ
ಶಾಖೆಗಳಿಗೆ
ರೈತರು
ಭೇಟಿ
ನೀಡಿ
ಆಧಾರ್
ಕಾರ್ಡ್
ಮತ್ತು
ರೇಷನ್
ಕಾರ್ಡಿನ
ಪ್ರತಿಯನ್ನು
ಒದಗಿಸುತ್ತಿದ್ದಾರೆ.
*
ಪ್ರಾಯೋಗಿಕವಾಗಿ
ಈ
ಯೋಜನೆ
ಸುಗಮವಾಗಿ
ಜಾರಿಗೊಳ್ಳುತ್ತಿದೆ.
*
ಇದು
ಯಶಸ್ವಿಯಾದ
ನಂತರ,
ನವೆಂಬರ್
ತಿಂಗಳ
ಅಂತ್ಯದಲ್ಲಿ
ರಾಜ್ಯಾದ್ಯಂತ
ಜಾರಿಗೊಳಿಸಲು
ಉದ್ದೇಶಿಸಿದೆ.
*
ಸಹಕಾರಿ
ಬ್ಯಾಂಕುಗಳು
ಮತ್ತು
ಪ್ರಾಥಮಿಕ
ಕೃಷಿ
ಸಹಕಾರಿ
ಸಂಘಗಳು
ದತ್ತಾಂಶ
ಸಂಗ್ರಹ
ಪ್ರಕ್ರಿಯೆಯನ್ನು
ಈಗಾಗಲೇ
ಪ್ರಾರಂಭಿಸಿವೆ.
*
ಸಹಕಾರಿ
ಬ್ಯಾಂಕುಗಳು
ಮತ್ತು
ಪ್ರಾಥಮಿಕ
ಕೃಷಿ
ಸಹಕಾರಿ
ಸಂಘಗಳು
20
ಲಕ್ಷ
ರೈತರಲ್ಲಿ
ಸುಮಾರು
3
ಲಕ್ಷಕ್ಕೂ
ಹೆಚ್ಚು
ರೈತರ
ಮಾಹಿತಿಯನ್ನು
ಕ್ರೋಢೀಕರಿಸಿವೆ.
ಜಿಲ್ಲಾಧಿಕಾರಿಗಳು
*
ಈ
ಪ್ರಕ್ರಿಯೆ
ನವೆಂಬರ್
ಅಂತ್ಯಕ್ಕೆ
ಪೂರ್ಣಗೊಳ್ಳಲಿದೆ.
*
ಆಯಾ
ಜಿಲ್ಲೆಗಳ
ಜಿಲ್ಲಾಧಿಕಾರಿಗಳನ್ನು
ಸಾಲಮನ್ನಾ
ಯೋಜನೆಯ
ಅನುಷ್ಠಾನಕ್ಕೆ
ನೋಡಲ್
ಅಧಿಕಾರಿಗಳನ್ನಾಗಿ
ನೇಮಕ
ಮಾಡಲಾಗಿದ್ದು,
ಯೋಜನೆಯ
ಯಶಸ್ವಿ
ಅನುಷ್ಠಾನಕ್ಕೆ
ಶ್ರಮಿಸುತ್ತಿದ್ದಾರೆ.
*
ರೈತರಿಗಾಗಿ
ಶೀಘ್ರವೇ
ಸಹಾಯವಾಣಿ
ಪ್ರಾರಂಭಿಸಲಾಗುವುದು.
ಸಹಾಯವಾಣಿ
ಮಾಹಿತಿಯನ್ನು
ಶೀಘ್ರವೇ
ಒದಗಿಸಲಾಗುವುದು.
*
ಈ
ಯೋಜನೆಯ
ತಂತ್ರಾಂಶವನ್ನು
ಸಂಪೂರ್ಣವಾಗಿ
ಭೂಮಾಪನಾ
ಇಲಾಖೆಯ
ಆಯುಕ್ತರ
ನೇತೃತ್ವದಲ್ಲಿ
ಕಂದಾಯ
ಇಲಾಖೆಯೇ
ಅಭಿವೃದ್ಧಿ
ಪಡಿಸಿದೆ.
*ಸರ್ಕಾರವು
ಈ
ಯೋಜನೆಯ
ಯಶಸ್ವಿ
ಅನುಷ್ಠಾನಕ್ಕಾಗಿ
ಸರ್ಕಾರ
ಸಮರೋಪಾದಿಯಲ್ಲಿ
ಸಿದ್ಧತೆ
ನಡೆಸುತ್ತಿದೆ.
*
ಈ
ಯೋಜನೆಯಡಿ
ಎಲ್ಲ
ಅರ್ಹ
ರೈತರಿಗೆ
ಅನುಕೂಲವಾಗಲಿದೆ.
ಆದ್ದರಿಂದ
ಯಾವ
ರೈತರೂ
ಆತಂಕ
ಪಡುವ
ಅಗತ್ಯವಿಲ್ಲ.