ರಾಜ್ಯ ಬಜೆಟ್: ಪಶುಸಂಗೋಪನೆಯಲ್ಲಿ ಕುರಿ/ಮೇಕೆಗಳದ್ದೆ ಕಾರುಬಾರು
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಬಜೆಟ್ 2018-19ರಲ್ಲಿ ಕೃಷಿ ಮತ್ತು ನೀರಾವರಿ ಪರವಾದ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿರುವ ಸಿದ್ದರಾಮಯ್ಯ ಅವರು ರೈತರ ಉಪಕಸುಬಾದ ಪಶುಸಂಗೋಪನೆಗೂ ಆದ್ಯತೆ ನೀಡಿದ್ದಾರೆ.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ಆದರೆ ಪಶುಸಂಗೋಪನೆಯಲ್ಲಿ ತಮ್ಮ ಜಾತಿಯ ಪ್ರೀತಿ ಮೆರೆದಿರುವ ಸಿದ್ದರಾಮಯ್ಯ ಅವರು ಕುರಿ ಮತ್ತು ಮೇಕೆ ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಸು, ಎತ್ತು ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ಈ ಬಾರಿಯ ಬಜೆಟ್ನಲ್ಲಿ ನೀಡಲಾಗಿಲ್ಲ.
ಪಶುಸಂಗೋಪನೆ
*
ಕುರಿ
ಮತ್ತು
ಮೇಕೆ
ಖರೀದಿಗೆಂದು
ಸಹಕಾರಿ
ಬ್ಯಾಂಕುಗಳಿಂದ
ಪಡೆದ
50000
ಒಳಗಿನ
ಮಧ್ಯಮಾವದಿ
ಸಾಲ
ಮನ್ನಾ
*
ಕುರಿ
ಮತ್ತು
ಆಡು
ಸಾಕಾಣೆ
ಪ್ರೋತ್ಸಾಹಕ್ಕೆ
25000
ಘಟನ
ಸ್ಥಾಪನೆ
ಮತ್ತು
187
ಕೋಟಿ
ಸಾಲಕ್ಕೆ
ಸರ್ಕಾರವೇ
ಖಾತ್ರಿ
*
ಜಾನುವಾರು
ಮೇವಿಗಾಗಿ
ಮೇವು
ಭದ್ರತಾ
ನೀತಿ
ಜಾರಿ
*
ವಲಸೆ
ಕುರಿಗಾರರ
ಮತ್ತು
ಕುರಿಗಳ
ರಕ್ಷಣೆಗೆ
ಟೆಂಟ್
ನಿರ್ಮಿಸಿಕೊಳ್ಳಲು
ಅಗತ್ಯ
ಸಾಮಗ್ರಿ
ಖರೀದಿಗೆ
4
ಕೋಟಿ
ಅನುದಾನ
*
ಕುರಿ,
ಮೇಕೆ
ಚರ್ಮ
ಮೌಲ್ಯ
ವರ್ಧನೆಗೆ
ಚರ್ಮ
ಸಂಸ್ಕೃಣಾ
ಘಟಕ
ಸ್ಥಾಪನೆ
*
ಗದಗ,
ಕೊಪ್ಪಳ,
ರಾಯಚೂರು,
ಧಾರವಾಡ,
ವಿಜಯಪುರ
ಜಿಲ್ಲೆಗಳಲ್ಲಿ
ಪಶು
ರೋಗ
ತಪಾಸಣಾ
ಘಟಕ
ಸ್ಥಾಪನೆಗೆ
3
ಕೋಟಿ
ಅನುದಾನ
*
ರಾಜ್ಯದ
ಕುರಿ,
ಮೇಕೆ
ಮಾರುಕಟ್ಟೆ
ಅಭಿವೃದ್ಧಿಗೆ
75
ಕೋಟಿ
*
14000
ಹಾಲು
ಉತ್ಪಾದಕ
ಸಹಕಾರ
ಸಂಘಗಳ
ಸಿಬ್ಬಂದಿಗಳಿಗೆ
ಗುಣಮಟ್ಟದ
ಹಾಲು
ಶೇಖರಣೆ
ಆಧಾರದ
ಮೇಲೆ
ಪ್ರತಿ
ಲೀಟರ್
ಹಾಲಿಗೆ
20
ಪೈಸೆಯಂತೆ
50
ಕೋಟಿ
ಅನುದಾನ
ಬಜೆಟ್ : ಸಿದ್ದು ಸರ್ಕಾರಕ್ಕೊಂದಷ್ಟು ಮೆಚ್ಚುಗೆ, ಮತ್ತಷ್ಟು ತರಾಟೆ!
ರೇಷ್ಮೆ
*
ರೇಷ್ಮೆ
ಮಂಡಳಿ
ಸಹಯೋಗದೊಂದಿಗೆ
ಬೆಂಗಳೂರು,
ಮೈಸೂರು
ರೇಷ್ಮೆ
ಕಾರಿಡಾರ್
ನಲ್ಲಿ
ರೇಷ್ಮೆ
ಟೂರಿಸಂ
ಅಭಿವೃದ್ಧಿ,
ಚನ್ನಪಟ್ಟಣದಲ್ಲಿ
ಅಂತರರಾಷ್ಟ್ರೀಯ
ಲೈವ್
ಮ್ಯೂಸಿಯಂ
ಸ್ಥಾಪನೆ
*
ತಲಘಟ್ಟಪುರ
ರೇಷ್ಮೆ
ಸಂಶೋಧನೆ
ಅಭಿವೃದ್ಧಿ
ಕೇಂದ್ರದಲ್ಲಿ
ರೇಷ್ಮೆ
ವಸ್ತುಸಂಗ್ರಹಾಲಯ
ಸ್ಥಾಪನೆ
*
ಸೋಲಿಗ
ಜನಾಂಗಕ್ಕೆ
ನೆರವಾಗಲು
ಬಿಳಿರಂಗನ
ಬೆಟ್ಟದ
ಮೇಲೆ
ಇಲಾಖೆ
ಜಾಗದಲ್ಲಿ
ಹಿಪ್ಪುನೇರಳೆ
ಮರ
ಕೃಷಿ,
ರೇಷ್ಮೆ
ಸಾಕಲು
ಶೆಡ್ಗಳ
ನಿರ್ಮಾಣ,
ದ್ವಿತಳಿ
ರೇಷ್ಮೆ
ಹುಳು
ಸಾಕಾಣಿಕೆಗೆ
ಕ್ರಮ.