ಕುಮಾರಸ್ವಾಮಿ ಬಜೆಟ್ಟಿನಲ್ಲಿ ಪರಿಶಿಷ್ಟರಿಗೆ ಸಿಕ್ಕ ಪಾಲು ಏನು?
Recommended Video
ಬೆಂಗಳೂರು, ಜುಲೈ 05: ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿದ ಅಹಿಂದ ಪ್ರೇಮವನ್ನು ಇಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಂದುವರೆಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವರ್ಗದವರಿಗೆ ನಿರೀಕ್ಷೆಯಂತೆ ತಕ್ಕಮಟ್ಟಿನ ಕೊಡುಗೆಗಳನ್ನು ಮುಂದುವರೆಸಲಾಗಿದೆ.
ಪದವಿ ಪೂರ್ವ ಮತ್ತು ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾಹಿತಿ ಸಂವಹನ ತಂತ್ರಜ್ಞಾನ (ಐ.ಸಿ.ಟಿ) ಬಳಕೆಯ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಘೋಷಿಸಲಾಗಿದೆ.
ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಸಿದ್ದು ಭರ್ಜರಿ ಬಳುವಳಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗದವರಿಗೆ ನೀಡಿದ ಕೊಡುಗೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ವಿವರ ಇಲ್ಲಿದೆ.
* ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 5000 ನಿರುದ್ಯೋಗಿ ಯುವಕ /ಯುವತಿಯರಿಗೆ ಆದಾಯ ಬರುವ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಗರಿಷ್ಠ 10 ಲಕ್ಷ ರೂ. ಆರ್ಥಿಕ ನೆರವು.
* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ 5000 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ.
*
ಕಲಬುರಗಿ
ನಗರದಲ್ಲಿ
ಖಾಸಗಿ
ತರಬೇತಿ
ಕೇಂದ್ರಗಳ
ಸಹಯೋಗದೊಂದಿಗೆ
ಪರಿಶಿಷ್ಟ
ಜಾತಿ
/
ಪರಿಶಿಷ್ಟ
ಪಂಗಡದ
ಪದವೀಧರರಿಗೆ
ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ
ತರಬೇತಿ
ನೀಡಲು
ನೆರವು.
*
ಪರಿಶಿಷ್ಟ
ಜಾತಿ/
ಪರಿಶಿಷ್ಟ
ಪಂಗಡದ
ಜನರು
ಹೆಚ್ಚಿನ
ಸಂಖ್ಯೆಯಲ್ಲಿ
ವಾಸಿಸುತ್ತಿರುವ
ಕಾಲೋನಿ/
ತಾಂಡಗಳ
ಸಮಗ್ರ
ಅಭಿವೃದ್ಧಿಗೆ
ತಲಾ
ಕನಿಷ್ಠ
1
ಕೋಟಿ
ರೂ.ಗಳಿಂದ
ಗರಿಷ್ಠ
5
ಕೋಟಿ
ರೂ.
ಗಳವರೆಗೆ
ಅನುದಾನ
ಒದಗಿಸುವ
ಪ್ರಗತಿ
ಕಾಲೋನಿ
ಯೋಜನೆ
ಜಾರಿ.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
*
ಪರಿಶಿಷ್ಟ
ಜಾತಿ
/
ಪರಿಶಿಷ್ಟ
ಪಂಗಡದ
ಪ್ರತಿಭಾನ್ವಿತ
ಕ್ರೀಡಾಪಟುಗಳಿಗೆ
ಪ್ರತಿಷ್ಠಿತ
ಕ್ರೀಡಾ
ತರಬೇತಿ
ಸಂಸ್ಥೆಗಳಲ್ಲಿ
ತರಬೇತಿ
ನೀಡಲು
2
ಕೋಟಿ
ರೂ.
ಅನುದಾನ.
*
ಆಯ್ದ
ಜಿಲ್ಲೆಗಳಲ್ಲಿ
ಪರಿಶಿಷ್ಟ
ಪಂಗಡಗಳ
ಮಾದರಿ/
ನವಗ್ರಾಮಗಳ
ನಿರ್ಮಾಣ;
ಆದಿವಾಸಿ
ಸಮುದಾಯಗಳಿಗೆ
ಆದ್ಯತೆ.
*
ಪರಿಶಿಷ್ಟ
ಪಂಗಡದ
ಯುವಕರು
ಹಾಗೂ
ನಿರುದ್ಯೋಗಿಗಳಿಗೆ
ಟ್ಯಾಕ್ಸಿ,
ಹೋಂ
ಸ್ಟೇ
ಇತರೆ
ಸ್ವಯಂ
ಉದ್ಯೋಗ
ಕೈಗೊಳ್ಳಲು
ತರಬೇತಿ.
*
ಶಿಳ್ಳೇಕ್ಯಾತ,
ದೊಂಬಿದಾಸ,
ಗೌಳಿ,
ಹೆಳವ,
ಶಿಕಾರಿಗಳು,
ಹೂವಾಡಿಗ,
ಕಂಚುಗಾರ,
ಕಮ್ಮಾರ,
ದರ್ಜಿ,
ದೇವಾಡಿಗ,
ಬುಡಬುಡಿಕೆ,
ತಿಗಳ,
ಬಡಿಗೆ,
ಹಟ್ಗಾರ,
ಕರೆಒಕ್ಕಲಿಗ
ಇತ್ಯಾದಿ
ಅತ್ಯಂತ
ಹಿಂದುಳಿದ
ಸಮಾಜಗಳ
ಅಭಿವೃದ್ಧಿಗಾಗಿ
10
ಕೋಟಿ
ರೂ.
ಅನುದಾನ.