ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದವರಿಗೆ ಭರ್ಜರಿ ಕೊಡುಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2017ರ ಬಜೆಟ್ ನಲ್ಲಿ ಸಮಾಜ ಕಲ್ಯಾಣ ,ಅಲ್ಪಸಂಖ್ಯಾತ ಹಿಂದುಳಿದ ವರ್ಗಕ್ಕೆ ಏನೆಲ್ಲ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್. 15 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು,ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಕೆಲವು ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ.
ಸಮಾಜ
ಕಲ್ಯಾಣ
*
ಎಸ್ಸಿ,
ಎಸ್ಟಿ
ವಿಧವೆಯರನ್ನು
ವಿವಾಹವಾದರೆ
3
ಲಕ್ಷ
ರೂ.
ಪ್ರೋತ್ಸಾಹ
ಧನ
*
ಅಂತರ್ಜಾತಿ
ವಿವಾಹವಾದ
ಮಾಡಿಕೊಳ್ಳುವರಿಗೆ
2
ಲಕ್ಷ
ಸಹಾಯಧನ.[ಬಜೆಟ್
2017:
ಖಾಸಗಿ
ವಲಯದಲ್ಲಿ
ಕನ್ನಡಿಗರಿಗೆ
ಶೇ.
100ರಷ್ಟು
ಮೀಸಲಾತಿ]
*
ಆಶಾದೀಪ
ಯೋಜನೆ
ಅಡಿಯಲ್ಲಿ
ಖಾಸಗಿ
ಸಂಸ್ಥೆಗಳಲ್ಲಿ
ಎಸ್
ಮತ್ತು
ಎಸ್
ಟಿ
ಕಾರ್ಮಿಕರಿಗೆ
ಉದ್ಯೋಗ.
*
ದಾವಣಗೇರೆ
ಜಿಲ್ಲೆಯ
ಸೇವಾಲಾಲ್
ಸಮುದಾಯಕ್ಕೆ
5
ಕೋಟಿ
ರು.
*
ಆದಿವಾಸಿ
ಜನರಿಗೆ
ಉದ್ಯೋಗ
ನೀಡಲು
200
ಕೋಟಿ
ರು.[ಶಿಕ್ಷಕರಿಗೂ
ಬಯೋಮೆಟ್ರಿಕ್
ಹಾಜರಾತಿ
ವ್ಯವಸ್ಥೆ]
*
1
ಲಕ್ಷ
ಎಸ್
ಟಿ
ಮತ್ತು
1
ಲಕ್ಷ
ಎಸ್
ಸಿ
ವಿದ್ಯಾರ್ಥಿಗಳಿಗೆ
ಉಚಿತ
ಕೌಶಲ್ಯ
ತರಬೇತಿ.
*
ಜಿಲ್ಲೆಗೆ
ಒಂದರಂತೆ
ತಲಾ
1
ಕೋಟಿ
ರೂ.
ವೆಚ್ಚದಲ್ಲಿ
30
ಮೊರಾರ್ಜಿ
ವಸತಿ
ಶಾಲೆಗಳನ್ನು
ವಿಜ್ಞಾನ
ಮತ್ತು
ಗಣಿತ
ವಿಷಯಗಳೊಂದಿಗೆ
ಪಿ.ಯು.ಸಿ.ಗೆ
ಮೇಲ್ದರ್ಜೆಗೆ
*
14
ಜಿಲ್ಲಾ
ಕಛೇರಿಗಳ
ಜೊತೆಗೆ
5
ಜಿಲ್ಲೆಗಳಲ್ಲಿ
ಜಿಲ್ಲಾ
ಪರಿಶಿಷ್ಟ
ಪಂಗಡಗಳ
ಕಲ್ಯಾಣ
ಕಚೇರಿ.
*
ವಾಹನ
ಚಾಲನಾ
ಪರವಾನಗಿ
ಹೊಂದಿರುವ
3500
ಪರಿಶಿಷ್ಟ
ಜಾತಿ
ಮತ್ತು
1500
ಪರಿಶಿಷ್ಟ
ಪಂಗಡಗಳ
ನಿರುದ್ಯೋಗಿ
ಯುವಕರಿಗೆ
ಟೂರಿಸ್ಟ್
ಟ್ಯಾಕ್ಸಿಗಳನ್ನು
ಖರೀದಿಸಲು
3
ಲಕ್ಷ
ರು.ಗಳವರೆಗೆ
ಸಹಾಯಧನ.
* ಕಾನೂನು ಪದವಿಧರರ ಮಾಸಿಕ ತರಬೇತಿ ಭತ್ಯೆಯನ್ನು 2000 ರು.ಗಳಿಂದ 5000 ರು.ಗಳಿಗೆ ಹೆಚಿಳ.
*ಜೇನುಕುರುಬ, ಕೊರಗ, ಸೋಲಿಗ, ಕಾಡುಕುರುಬ, ಎರವ, ಗೌಡಲು, ಹಸಲುರು, ಇರುಳಿಗ, ಸಿದ್ಧಿ, ಮಲೆಕುಡಿಯ, ಹಕ್ಕಿಪಿಕ್ಕಿ, ತೋಡ, ಮೇದ ಇತ್ಯಾದಿ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗ ಕಲ್ಪಿಸಲು 200 ಕೋಟಿ ರು.ಗಳ ಅನುದಾನ.
ಹಿಂದುಳಿದ
ವರ್ಗ
ಹಿಂದುಳಿದ
ವರ್ಗಕ್ಕೆ
ಒಟ್ಟು
3154
ಕೋಟಿ
ರುಗಳನ್ನು
ನೀಡಲಾಗಿದೆ.[LIVE:
ಬೆಂಗಳೂರಿನಲ್ಲಿ
ಬಾಡಿಗೆ
ಸೈಕಲ್
ಯೋಜನೆ]
*
ವಿಶ್ವಕರ್ಮ
ಸಮುದಾಯ
ಅಭುವೃದ್ದಿಗೆ
25
ಕೋಟಿ
ರು.
*
ಕರ್ನಾಟಕ
ಉಪ್ಪಾರ
ಅಭಿವೃದ್ಧಿ
ನಿಗಮ
ಸ್ಥಾಪನೆ.
*
ಅಂಭೀಗರ
ಚೌಡಯ್ಯ
ಅಭಿವೃದ್ಧಿ
ನಿಗಮ
ಸ್ಥಾಪನೆ.
*
ರಾಜ್ಯದಲ್ಲಿ
ಕ್ರಾಂತಿ
ವೀರ
ಸಂಗೋಳ್ಳಿ
ರಾಯಣ್ಣ
ಶಾಲೆಗಳ
ಸ್ಥಾಪನೆ.[ಬಜೆಟ್
2017:
ದ್ವಿಚಕ್ರವಾಹನ
ಖರೀದಿ
ದುಬಾರಿ,
ಮದ್ಯ
ಬೆಲೆ
ಹೆಚ್ಚಳ]
*
ಹಾಸ್ಟೆಲ್
ವಿದ್ಯಾರ್ಥಿಗಳ
ಪುಸ್ತಕಗಳು
ಮತ್ತು
ಲೇಖನ
ಸಾಮಗ್ರಿಗಳು,
ಕ್ಷೌರ
ಹಾಗೂ
ಸಮವಸ್ತ್ರ
ವೆಚ್ಚಗಳನ್ನು
ಅನುಕ್ರಮವಾಗಿ
200
ರು.ಗಳಿಂದ
400ಕ್ಕೆ,
150
ರೂ.ಗಳಿಂದ
300
ಕ್ಕೆ
ಹಾಗೂ
499
ರು.ಗಳಿಂದ
1000
ರು.ಗಳಿಗೆ
ಹೆಚ್ಚಿಸಲಾಗಿದೆ.
*
ಸರ್ಕಾರಿ
ಹಾಸ್ಟೆಲ್
ಗಳ/ವಸತಿ
ಹಾಗೂ
ಆಶ್ರಮ
ಶಾಲೆಗಳ
ಆಹಾರ
ಭತ್ಯೆಯನ್ನು
ಪ್ರತಿ
ವಿದ್ಯಾರ್ಥಿಗೆ
ಮಾಸಿಕ
100
ರು.ಗಳಷ್ಟು
ಹೆಚ್ಚಿಸಲಾಗಿದೆ.
*
ಸೇನೆಗಳಿಗೆ
ಆಯ್ಕೆಯಾಗುವ
ಅವಕಾಶಗಳನ್ನು
ಹೆಚ್ಚಿಸಲು
3000
ಅಭ್ಯರ್ಥಿಗಳಿಗೆ
ತರಬೇತಿ.
*
ಮಡಿವಾಳ,
ಸವಿತಾ
ಸಮಾಜ,
ತಿಗಳ,
ಕುಂಬಾರ
ಸಮುದಾಯಗಳ
ಅಭಿವೃದ್ಧಿಗಾಗಿ
60
ಕೋಟಿ
ರೂ.ಗಳ
ಅನುದಾನ.
*
ಡಿ.ದೇವರಾಜ
ಅರಸು
ಸಂಶೋಧನಾ
ಸಂಸ್ಥೆಯನ್ನು
ಸ್ವಾಯತ್ತ
ಸಂಸ್ಥೆಯನ್ನಾಗಿ
ಮಾಡಲಾಗುವುದು.
ಬುಡಬುಡಕಿ,
ಗೊಂದಳಿ,
ಹೆಳವ,
ಪಿಚಗುಂಟ,
ಜೋಗಿ,
ಗೊಲ್ಲ,
ಶಿಕ್ಕಲಿಗಾರ,
ಹಾವುಗಾರ
ಇತ್ಯಾದಿ
ಅಲೆಮಾರಿ
ಮತ್ತು
*
ಅರೆ
ಅಲೆಮಾರಿ
ಜನಾಂಗಗಳ
ಅಭಿವೃದ್ಧಿಗೆ
100
ಕೋಟಿ
ರು.ಗಳು.
*
100
ವಿದ್ಯಾರ್ಥಿಗಳಿಗೆ
ವಿದೇಶ
ವ್ಯಾಸಂಗ
ವೇತನವನ್ನು
ಮಂಜೂರು
ಮಾಡಲಾಗುವುದು.
*
2017-18ನೇ
ಸಾಲಿನಲ್ಲಿ
ಹಿಂದುಳಿದ
ವರ್ಗಗಳ
ಕಲ್ಯಾಣ
ಇಲಾಖೆಗೆ
ಒಟ್ಟಾರೆಯಾಗಿ
3,154
ಕೋಟಿ
ರೂ.
ಒದಗಿಸಲಾಗಿದೆ.
ಅಲ್ಪಸಂಖ್ಯಾತ
* ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 175 ಕೋಟಿ ರೂ. ಮೀಸಲು.
* ರಾಜ್ಯದಲ್ಲಿ 200 ಮೌಲಾನ ಅಜಾದ್ ಶಾಲೆ ಸ್ಥಾಪನೆ.
*
ಜಿಲ್ಲಾ
ಕೇಂದ್ರಗಳಲ್ಲಿ
ಶಾದಿ
ಮಾಲ್
ಸಮುದಾಯ
ಭವನಕ್ಕೆ
2ಕೋಟಿ
ರು.
*ತಾಲೂಕು
ಕೇಂದ್ರಗಳಲ್ಲಿ
ಶಾದಿ
ಮಾಲ್
ಸಮುದಾಯ
ಭವನಕ್ಕೆ
1ಕೋಟಿ
ರು.[ಬಜೆಟ್
2017:
ನಮ್ಮ
ಬೆಂಗಳೂರಿಗೆ
ಸಿಕ್ಕಿದ್ದೇನು?]
*
1ಸಾವಿರ
ಅಲ್ಪಸಂಖ್ಯಾತ
ವಿದ್ಯಾರ್ಥಿಗಳಿಗೆ
ಸೇನೆ
ಸೇರಲು
ಉಚಿತ
ತರಬೇತಿ.
*
ಹೆಚ್ಚು
ಅಲ್ಪಸಂಖ್ಯಾತ
ಇರುವ
ಕಡೆಗಳಲ್ಲಿ
ಮೂಲ
ಸೌಕರ್ಯಕ್ಕಾಗಿ
8
ಸಾವಿರ
ಕೋಟಿ
ಕ್ರಿಯಾ
ಯೋಜನೆ.
*
10
ಕೋಟಿ
ರುಗಳಲ್ಲಿ
ಮಂಗಳೂರಲ್ಲಿ
ಹಜ್
ಭವನ
ನಿರ್ಮಾಣ.
* ಹೊಸದಾಗಿ ಅಲ್ಪಸಂಖ್ಯಾತರ 20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 05 ಪದವಿ ಪೂರ್ವ ಕಾಲೇಜು, 2,ಮಾದರಿ ವಸತಿ ಶಾಲೆಗಳು ಹಾಗೂ 25 ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರಾರಂಭ.
* ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಎಲ್ಲಾ ಕಛೇರಿಗಳನ್ನು ಹಾಗೂ ಒಂದು ಸಭಾಂಗಣವನ್ನು ಒಳಗೊಂಡ ಮೌಲಾನಾ ಅಬುಲ್ ಕಲಾಂ ಆಜಾದ್ ಭವನ.
* ವಕ್ಫ್ ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ಪ್ರಾರಂಭ.
* ಉರ್ದು ಕನ್ವೆನ್ಷನ್ ಹಾಲ್ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.