ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು
ಬೆಂಗಳೂರು, ಮಾರ್ಚ್ 18 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. [ಕರ್ನಾಟಕ ಬಜೆಟ್ ಏನಿದೆ?, ಏನಿಲ್ಲ?]
ಶುಕ್ರವಾರ
ಬೆಳಗ್ಗೆ
11.30ಕ್ಕೆ
ವಿಧಾನಸೌಧದಲ್ಲಿ
ಬಜೆಟ್
ಅಧಿವೇಶನ
ಆರಂಭವಾಯಿತು.
ಮುಖ್ಯಮಂತ್ರಿಯಾಗಿ
4ನೇ
ಬಾರಿ
ಹಾಗೂ
ಒಟ್ಟಾರೆಯಾಗಿ
11ನೇ
ಬಾರಿಗೆ
ಸಿದ್ದರಾಮಯ್ಯ
ಅವರು
ಬಜೆಟ್
ಮಂಡನೆ
ಮಾಡಿದರು.
[ಕರ್ನಾಟಕ
ಬಜೆಟ್
2015-16
:
ಮುಖ್ಯಾಂಶಗಳು]
11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪ್ರತಿ ಇರುವ ಸೂಟ್ಕೇಸ್ ಹಿಡಿದು ವಿಧಾನಸೌಧಕ್ಕೆ ಆಗಮಿಸಿದರು. ಮಂತ್ರಿ ಪರಿಷತ್ ಸಭೆಯಲ್ಲಿ ಬಜೆಟ್ಗೆ ಒಪ್ಪಿಗೆ ಪಡೆದ ಬಳಿಕ ಅಧಿವೇಶನ ಆರಂಭವಾಯಿತು. [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ಸಿದ್ದರಾಮಯ್ಯ ಬಜೆಟ್ ಭಾಷಣದ ಮುಖ್ಯಾಂಶಗಳು
*
'ಸರ್ಕಾರ
ಸಾಮಾಜಿಕ
ನ್ಯಾಯದ
ಜೊತೆಗೆ
ನಾಡಿನ
ಅಭಿವೃದ್ಧಿಗೆ
ಮಿಡಿಯುತ್ತದೆ,
ದುಡಿಯುತ್ತದೆ'
ಎಂದು
ಭಾಷಣ
ಆರಂಭಿಸಿದರು.
[ಸಿದ್ದರಾಮಯ್ಯ
ಬಜೆಟ್ಟಿನಲ್ಲಿ
ಬೆಂಗಳೂರಿಗೆ
ಸಿಕ್ಕಿದ್ದೇನು?]
*
'ಬಂಡವಾಳ
ಹೂಡಿಕೆದಾರರ
ಸಮಾವೇಶ
ನಡೆಸಿರುವುದು
ನಮ್ಮ
ಸಾಧನೆ.
ಉದ್ಯಮಿಗಳು
ನಮ್ಮ
ಕಾರ್ಯವನ್ನು
ಶ್ಲಾಘಿಸಿದ್ದಾರೆ'
*
'ಬರಪರಿಸ್ಥಿತಿಯಿಂದಾಗಿ
ಈ
ವರ್ಷ
ಆಹಾರ
ಉತ್ಪಾದನೆ
ಶೇ
4ರಷ್ಟು
ಕುಂಠಿತಗೊಳ್ಳುವ
ಸಾಧ್ಯತೆ
ಇದೆ
ಎಂದು
ಅಂದಾಜಿಲಾಗಿದೆ'
*
ಬಜೆಟ್
ಗಾತ್ರ
:
1,63,419
ಕೋಟಿ
*
ರಾಜ್ಯದಲ್ಲಿ
ಶೀಘ್ರದಲ್ಲೇ
ಸುವರ್ಣ
ಕೃಷಿ
ಯೋಜನೆ
ಜಾರಿ,
ಯೋಜನೆಯಡಿ
100
ಮಾದರಿ
ಗ್ರಾಮಗಳ
ಅಭಿವೃದ್ಧಿ
*
25
ಜಿಲ್ಲೆಗಳ
129
ತಾಲೂಕುಗಳಲ್ಲಿ
ಕೃಷಿಭಾಗ್ಯ
ಯೋಜನೆ
ಯಶಸ್ವಿಯಾಗಿದೆ
*
ಕೃಷಿ
ಇಲಾಖೆಗೆ
4,344
ಕೋಟಿ
ರೂ.
ಅನುದಾನ
*
ಸಹಕಾರ
ಇಲಾಖೆಗೆ
1463
ಕೋಟಿ
ರೂ.
ಅನುದಾನ
ಮೀಸಲು
*
ಶೇ
3ರಷ್ಟು
ಬಡ್ಡಿದರದಲ್ಲಿ
ಕೃಷಿ
ಸಾಲ
ನೀಡುವ
ಯೋಜನೆ
ಮುಂದುವರೆಸಲಾಗುತ್ತದೆ
*
ನೀರಾವರಿ
ಇಲಾಖೆಗೆ
14,477
ಕೋಟಿ
ಅನುದಾನ
ಮೀಸಲು.
ಎತ್ತಿನಹೊಳೆ
ಯೋಜನೆ
ಜಾರಿಗೆ
ಸಮನ್ವಯ
ಸಮಿತಿ
ರಚನೆ
*
ಕಾರವಾರ
ಬಂದರಿನಲ್ಲಿ
ಅಲೆ
ತಡೆಗೋಡೆ
ನಿರ್ಮಾಣಕ್ಕೆ
128
ಕೋಟಿ
ರೂ.ಗಳ
ಯೋಜನೆ
*
ಹೆಬ್ಬಾಳದ
ಪಶುಸಂಗೋಪನೆ
ಕೇಂದ್ರದಲ್ಲಿ
ಲಸಿಕೆ
ಉತ್ಪಾದನೆಗೆ
5
ಕೋಟಿ
ರೂ.
ಅನುದಾನ
*
ರಾಗಿ,
ಗೋಧಿ,
ಅಕ್ಕಿ
ಮತ್ತು
ಬೇಳೆ
ಕಾಳುಗಳ
ಮೇಲಿನ
ತೆರಿಗೆ
ವಿನಾಯಿತಿ
ಮುಂದುವರೆಸಲಾಗುತ್ತದೆ
*
ದೇಸಿ
ಗೋ
ವಂಶದ
ವೀರ್ಯ
ಬ್ಯಾಂಕ್
ಸ್ಥಾಪನೆ
ಮಾಡಲಾಗುತ್ತದೆ.
ಮೇಕೆ
ಮತ್ತು
ಕುರಿಗಳಿಗೆ
ಕೃತಕ
ಗರ್ಭಧಾರಣೆಗಾಗಿ
ವೀರ್ಯ
ಬ್ಯಾಂಕ್
ಸ್ಥಾಪನೆ.
*
ವಿಧವೆಯರು
ಮತ್ತು
ಮಹಿಳೆಯರಿಗೆ
ಕುರಿ,
ಮೇಕೆ
ಸಾಕಾಣಿಕೆಗೆ
ಪ್ರೋತ್ಸಾಹಧನ.
ಹಾಸನದಲ್ಲಿ
ಕೆಎಂಎಫ್ನಿಂದ
ಪಶು
ಆಹಾರ
ಕೇಂದ್ರ
ಸ್ಥಾಪನೆ
*
ಮೀನುಗಾರಿಕಾ
ಇಲಾಖೆಗೆ
302
ಕೋಟಿ
ರೂ.
ಅನುದಾನ
ಮೀನುಗಾರಿಕೆ
ಅಭಿವೃದ್ಧಿಗೆ
ಕ್ರಮ.
ಬಂದರುಗಳು
ಹೂಳೆತ್ತಲು
ಕ್ರಮ.
ತಡೆಗೋಡೆ
ನಿರ್ಮಾಣ.
ಮಂಗಳೂರಿನ
ಪಿಲಿಕುಳದಲ್ಲಿ
15
ಕೋಟಿ
ರೂ
ಓಷನೇನಿಯಂ
ನಿರ್ಮಾಣ.
ವಸತಿ
ರಹಿತ
ಮೀನುಗಾರರಿಗೆ
ಮನೆ
ಮಂಜೂರು
*
ಕೃಷಿ
ವರಮಾನ
ತೆರಿಗೆ
ರದ್ದು
ಮಾಡಲಾಗುತ್ತದೆ.
ವ್ಯಾಪಾರ
ಉದ್ದಿಮೆ
ನೋಂದಣಿ
ಪತ್ರ
3
ದಿನದಲ್ಲಿ
ಲಭ್ಯವಾಗಲಿದೆ.
ಹತ್ತಿ
ಮೇಲಿನ
ತೆರಿಗೆ
ಇಳಿಕೆ.
ಕಾಫಿ,
ಟೀ,
ರಬ್ಬರ್
ಮೇಲಿನ
ವರಮಾನ
ತೆರಿಗೆ
ರದ್ದು
ಮಾಡಲಾಗುತ್ತದೆ.
*
ಲಕ್ಸೂರಿ
ಖಾಸಗಿ
ವಾಹನಗಳ
ಮೇಲಿನ
ತೆರಿಗೆ
ಪ್ರತಿ
ಸೀಟ್ಗೆ
600
ರೂ.ನಿಂದ
900
ರೂಪಾಯಿಗೆ
ಹೆಚ್ಚಳ.
ಒಪ್ಪಂದದ
ಮೇರೆಗಿನ
ವಾಹನಗಳಿಗೆ
ಪ್ರತಿ
ಸೀಟ್ಗೆ
1000
ರೂ.ನಿಂದ
1,500
ರೂ.ಗೆ
ಹೆಚ್ಚಳ
*
ಎತ್ತಿನಹೊಳೆ
ಮತ್ತು
ಭದ್ರಾ
ಮೇಲ್ದಂಡೆ
ಯೋಜನೆಗೆ
ಪ್ರತ್ಯೇಕ
ನಿಗಮ
ರಚನೆ
ಮಾಡಲಾಗುತ್ತದೆ.
ಬಯಲು
ಸೀಮೆಯ
ಜಿಲ್ಲೆಗಳಿಗಾಗಿ
ಶಾಶ್ವತ
ನೀರಾವರಿ
ಯೋಜನೆಗಾಗಿ
ರೂಪಿಸಲು
ತಜ್ಞರ
ಸಮಿತಿ
ರಚನೆ
ಮಾಡಲಾಗುತ್ತದೆ.
*
ಹೋಬಳಿ
ಮಟ್ಟದಲ್ಲಿ
125
ವಸತಿ
ಶಾಲೆ
ಆರಂಭ.
ಹಂಪಿ
ವಿವಿಯಲ್ಲಿ
ಮಹರ್ಷಿ
ವಾಲ್ಮೀಕಿ
ಅಧ್ಯಯನ
ಪೀಠ
ಸ್ಥಾಪನೆ
ಮಾಡಲಾಗುತ್ತದೆ.
*
ಎಸ್.ಸಿ./ಎಸ್.ಟಿ.ವಿದ್ಯಾರ್ಥಿಗಳ
ಭೋಜನಾ
ವೆಚ್ಚ
800
ರಿಂದ
1000ಕ್ಕೆ
ಏರಿಕೆ.
[ಅಲ್ಪಸಂಖ್ಯಾತ,
ಹಿಂದುಳಿದ
ವರ್ಗಕ್ಕೆ
ಸಿದ್ದು
ಭರ್ಜರಿ
ಬಳುವಳಿ]
*
ಬೆಂಗಳೂರಿನ
ಕೆ.ಸಿ.ಜನರಲ್
ಆಸ್ಪತ್ರೆಯಲ್ಲಿ
25
ಹಾಸಿಗೆಗಳ
ವಿಶೇಷ
ಡಯಾಲಿಸಿಸ್
ಘಟಕ
ಸ್ಥಾಪನೆ
*
ಕರ್ನಾಟಕ
ವಿವಿಯಲ್ಲಿ
ಡಾ.ಎಂ.ಎಂ.ಕಲಬುರ್ಗಿ
ಸಂಶೋಧನಾ
ಕೇಂದ್ರ
ಸ್ಥಾಪನೆ
*
ಬೆಂಗಳೂರಿನಲ್ಲಿ
51.65
ಕಿ.ಮೀ
ಉದ್ದದ
ಸಿಗ್ನಲ್
ಫ್ರೀ
ಕಾರಿಡಾರ್
ನಿರ್ಮಾಣ,
ಮುಖ್ಯಮಂತ್ರಿಗಳ
ವಿಶೇಷ
ಅನುದಾನದಲ್ಲಿ
112
ರಸ್ತೆಗಳ
ಅಭಿವೃದ್ಧಿ
*
ವಸತಿ
ಇಲಾಖೆಗೆ
3,890
ರೂ.
ಅನುದಾನ
ನೀಡಲಾಗುತ್ತದೆ
*
ಬಿಎಂಟಿಸಿಗೆ
660
ಹೊಸ
ಬಸ್
ಖರೀದಿ
ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ
3
ಹೊಸ
ಬೆಂಗಳೂರು
ಒನ್
ಕೇಂದ್ರ
ಸ್ಥಾಪನೆ
ಮಾಡಲಾಗುತ್ತದೆ.
*
ಡಿಪ್ಲೋಮಾ
ಮತ್ತು
ಪಾಲಿಟೆಕ್ನಿಕ್
ಪರೀಕ್ಷೆ
ಫಸ್ಟ್
ಕ್ಲಾಸ್ನಲ್ಲಿ
ಪಾಸಾದವರಿಗೆ
20
ಸಾವಿರ
ಪ್ರೋತ್ಸಾಹಧನ.
ಸಿಎ
ಪರೀಕ್ಷೆ
ಪಾಸಾದವರಿಗ
50
ಸಾವಿರದಿಂದ
1
ಲಕ್ಷ
ರೂಪಾಯಿ
ಪ್ರೋತ್ಸಾಹ
ಧನ
ನೀಡಲಾಗುತ್ತದೆ.
*
ಬೆಂಗಳೂರಿನ
ಕೆರೆಗಳ
ಅಭಿವೃದ್ಧಿಗೆ
100
ಕೋಟಿ
ಅನುದಾನ,
ನಗರದಲ್ಲಿ
ಘನ
ತ್ಯಾಜ್ಯ
ನಿರ್ವಹಣೆಗೆ
500
ಕೋಟಿ
ರೂ.
ಅನುದಾನ
ನೀಡಲಾಗುತ್ತದೆ.
ಮಳೆ
ನೀರು
ಚರಂಡಿ
ನಿರ್ಮಾಣಕ್ಕೆ
800
ಕೋಟಿ
ರೂ.
ನೀಡಿಕೆ.
*
ಬೆಂಗಳೂರು
ಅಭಿವೃದ್ಧಿಗೆ
6044
ಕೋಟಿ
ರೂ
ಅನುದಾನ.
ಕೆಂಪೇಗೌಡ
ಲೇಔಟ್ನ
10
ಸಾವಿರ
ನಿವೇಶನವನ್ನು
2017ರ
ಮಾರ್ಚ್
ಒಳಗೆ
ಹಂಚಿಕೆ
ಮಾಡಲಾಗುತ್ತದೆ.
ಬೆಂಗಳೂರು-ಮೈಸೂರು
ಆರುಪಥದ
ರಸ್ತೆ
ನಿರ್ಮಾಣದ
ಭೂಸ್ವಾಧೀನಕ್ಕೆ
2,400
ಕೋಟಿ
ರೂ.
*
ಮುಖ್ಯಮಂತ್ರಿಗಳ
ವಿಶೇಷ
ಅನುದಾನದಡಿ
ಮುಂದಿನ
ಎರಡು
ವರ್ಷಗಳಲ್ಲಿ
ಬಿಬಿಎಂಪಿಗೆ
500
ಕೋಟಿ
ಅನುದಾನ
*
ತುಮಕೂರು
ಜಿಲ್ಲೆಯ
ಪಾವಗಡದಲ್ಲಿನ
ಸೋಲಾರ್
ಪಾರ್ಕ್ನಲ್ಲಿ
2017ರ
ಅಂತ್ಯಕ್ಕೆ
600
ಮೆಗಾವಾಟ್
ವಿದ್ಯುತ್
ಉತ್ಪಾದನೆ
*
ಗರ್ಭಿಣಿಯರು
ಮತ್ತು
ಬಾಣಂತಿಯರಿಗೆ
ಮೈಕ್ರೋನ್ಯೂಟ್ರಿಯಂಟ್ಸ್
ಒದಗಿಸಲು
42
ಕೋಟಿ
ವೆಚ್ಚದಲ್ಲಿ
ಹಿಂದುಳಿದ
ತಾಲೂಕುಗಳಲ್ಲಿ
'ಮಾತೃ
ಪುಷ್ಠಿವರ್ಧಿನಿ'
ಯೋಜನೆ
ಜಾರಿಗೆ
ತರಲಾಗುತ್ತದೆ
*
ಬೆಂಗಳೂರಿನಲ್ಲಿ
ಕೆ.ಆರ್.ಮಾರ್ಕೆಟ್,
ಜಾನ್ಸನ್
ಮಾರ್ಕೆಟ್
ಮತ್ತು
ರಸೆಲ್
ಮಾರ್ಕೆಟ್
ಅಭಿವೃದ್ಧಿ
ಪಡಿಸಲಾಗುತ್ತದೆ.
*
ಅಂಗಾಂಗ
ದಾನವನ್ನು
ಪ್ರೋತ್ಸಾಹಿಸಲು
ವಿಶೇಷ
ಕೋಷ
ಸ್ಥಾಪನೆ
*
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಇಲಾಖೆಗೆ
17,373
ಅನುದಾನ.
ಬಿಸಿಯೂಟ
ತಯಾರಕರ
ಗೌರವ
ಧನ
300
ರೂ.
ಹೆಚ್ಚಳ.
ಎಲ್ಲಾ
ಸರ್ಕಾರಿ
ಶಾಲೆಗಳಲ್ಲಿ
ಯೋಗ
ಶಿಕ್ಷಣಕ್ಕೆ
ಪ್ರೋತ್ಸಾಹ
*
ಮೈಸೂರು
ನಗರದಲ್ಲಿ
60
ಕೋಟಿ
ವೆಚ್ಚದಲ್ಲಿ
ಜಿಲ್ಲಾಸ್ಪತ್ರೆ
ನಿರ್ಮಾಣ
*
ಬೆಂಗಳೂರಿನ
ವಿವಿಧ
ಪ್ರದೇಶದಲ್ಲಿ
ಬಹುಮಹಡಿ
ಪಾರ್ಕಿಂಗ್
ಕಟ್ಟಡ
ನಿರ್ಮಾಣ.
ಯಲಹಂಕದಲ್ಲಿ
ಅನಿಲ
ಆಧಾರಿತ
ವಿದ್ಯುತ್
ಸ್ಥಾವರ
ನಿರ್ಮಾಣ
*
ಕೆಂಪೇಗೌಡ
ಸ್ಮಾರಕ
ಅಭಿವೃದ್ಧಿಗೆ
5
ಕೋಟಿ
ಯೋಜನೆ
*
ಎಚ್ಐವಿ
ಪೀಡಿತ
ಮಹಿಳೆಯರಿಗೆ
40
ಸಾವಿರ
ಸಾಲ
ಮತ್ತು
10
ಸಾವಿರ
ಪ್ರೋತ್ಸಾಹ
ಧನವನ್ನು
ಧನಶ್ರೀ
ಯೋಜನೆಯಡಿ
ನೀಡಲಾಗುತ್ತದೆ.
*
ಬೆಂಗಳೂರು
ಅಭಿವೃದ್ಧಿ
ಪ್ರಾಧಿಕಾರ
(ಬಿಡಿಎ)ನಿಂದ
3000
ಹೊಸ
ಮನೆಗಳ
ನಿರ್ಮಾಣ
*
ಮಹಿಳಾ
ಉದ್ಯಮ
ಶೀಲತೆ
ಪ್ರೋತ್ಸಾಹಕ್ಕೆ
ಕ್ರಮ
ಕೈಗೊಳ್ಳಲಾಗುತ್ತದೆ.
ಮಂಗಳೂರು,
ಬಳ್ಳಾರಿ,
ಧಾರವಾಡ,
ಮೈಸೂರಿನಲ್ಲಿ
ಮಹಿಳಾ
ಉದ್ಯಮಗಳ
ಪಾರ್ಕ್ಗಳ
ಸ್ಥಾಪನೆ
ಮಾಡಲಾಗುತ್ತದೆ
*
ಮಾಹಿತಿ
ತಂತ್ರಜ್ಞಾನ
ಇಲಾಖೆಗೆ
222
ಕೋಟಿ
ರೂ.
ಅನುದಾನ.
ಬೆಳಗಾವಿ,
ಬೀದರ್
ಮತ್ತು
ದಾವಣಗೆರೆಯಲ್ಲಿ
ಐಟಿ
ಪಾರ್ಕ್
ನಿರ್ಮಾಣ
*
ತುಮಕೂರು
ಜಿಲ್ಲೆಯ
ವಸಂತನರಸಾಪುರ
ಕೈಗಾರಿಕಾ
ಪ್ರದೇಶದಲ್ಲಿ
'ಜಪಾನೀಸ್
ಇಂಡಸ್ಟ್ರಿಯಲ್
ಟೌನ್ಷಿಪ್'
ಅಭಿವೃದ್ಧಿ
ನಿರ್ಮಾಣ
*
ಕಾರವಾರ,
ಚಾಮರಾಜನಗರ
ಮತ್ತು
ಮಡಿಕೇರಿಯಲ್ಲಿ
ವೈದ್ಯಕೀಯ
ಕಾಲೇಜು
ಆರಂಭ.
ಕಲಬುರಗಿ
ವೈದ್ಯಕೀಯ
ವಿಜ್ಞಾನ
ಸಂಸ್ಥೆಯ
ಆವರಣದಲ್ಲಿ
15
ಕೋಟಿ
ವೆಚ್ಚದಲ್ಲಿ
ಜಯದೇವ
ಹೃದ್ರೋಗ
ಸಂಸ್ಥೆಯ
ಘಟಕ
ನಿರ್ಮಾಣ.
*
ಮೈಸೂರು
ಜಿಲ್ಲೆಯ
ಹುಣಸೂರು
ಬಳಿ
150
ಎಕರೆ
ಅರಣ್ಯ
ಪ್ರದೇಶದಲ್ಲಿ
'ದೇವರಾಜ
ಅರಸು
ಬಿದಿರು
ವನ'
ಅಭಿವೃದ್ಧಿ
ಮಾಡಲಾಗುತ್ತದೆ.
ಸಂಶೋಧಕ
ಎಂ.ಎಂ.ಕಲಬುರ್ಗಿ
ಅವರ
ಹೆಸರಿನಲ್ಲಿ
ಸಂಶೋಧನಾ
ಸಾಹಿತ್ಯ
ಪ್ರಶಸ್ತಿ
ಸ್ಥಾಪನೆ
ಮಾಡಲಾಗುತ್ತದೆ.
*
ಪೆಟ್ರೋಲ್
ಮೇಲಿನ
ತೆರಿಗೆ
ದರ
26
ರಿಂದ
30ಕ್ಕೆ,
ಡೀಸೆಲ್
ಮೇಲಿನ
ತೆರಿಗೆ
ದರ
16.65ರಿಂದ
ಶೇಕಡ
19ಕ್ಕೆ
ಏರಿಕೆ
*
ಕಾರವಾರ
ಮತ್ತು
ಬಂಟ್ವಾಳದಲ್ಲಿ
ಹೊಸ
ಕಾರಾಗೃಹ
ನಿರ್ಮಾಣ.
ಬೀದರ್ನಲ್ಲಿ
ಸರ್ಕಾರಿ
ಎಂಜಿನಿಯರಿಂಗ್
ಕಾಲೇಜು
ಸ್ಥಾಪನೆ.
ಹಾಸನದ
ಅರಕಲಗೂಡಿನಲ್ಲಿ
ಪಶುಆಹಾರ
ಉತ್ಪಾದನಾ
ಘಟಕ
ಸ್ಥಾಪನೆ
*
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆಗೆ
341
ಕೋಟಿ
ರೂ.
ಅನುದಾನ.
ವಿಶ್ವ
ಕನ್ನಡ
ಸಮ್ಮೇಳನಕ್ಕೆ
30
ಕೋಟಿ
ಯೋಜನೆ.
ಬೆಳಗಾವಿ
ಕೋಟೆ
ಸಂರಕ್ಷಣೆಗೆ
3
ಕೋಟಿ,
ಬೆಂಗಳೂರಿನಲ್ಲಿ
ವಾಲ್ಮೀಕಿ
ಮಹರ್ಷಿ
ಪುತ್ತಳಿಗೆ
1
ಕೋಟಿ
ಅನುದಾನ
*
ಯುವಜನ
ಮತ್ತು
ಕ್ರೀಡಾ
ಇಲಾಖೆಗೆ
170
ಕೋಟಿ
ರೂ.
ಅನುದಾನ.
ಕಂಠೀರವ
ಕ್ರೀಡಾಂಗಣ
ಅಭಿವೃದ್ಧಿಗೆ
3
ಕೋಟಿ
ರೂ.
ಅನುದಾನ,
ಕರಾವಳಿ
ಪ್ರದೇಶದಲ್ಲಿ
ಜಲಸಾಹಸ
ಕ್ರೀಡಾ
ಕೇಂದ್ರಕ್ಕೆ
6
ಕೋಟಿ
ರೂಪಾಯಿ
ಅನುದಾನ.
*
ವಾರ್ತಾ
ಇಲಾಖೆಗೆ
156
ಕೋಟಿ
ರೂ.
ಅನುದಾನ
ನೀಡಿಕೆ.
ಸಂಕಷ್ಟದಲ್ಲಿರುವ
ಪತ್ರಕರ್ತರಿಗೆ
8
ಸಾವಿರ
ರೂ>
ಪ್ರೋತ್ಸಾಹ
ಧನ
ನೀಡಲಾಗುತ್ತದೆ.
ಪ್ರತಿ
ಜಿಲ್ಲೆಯಲ್ಲಿ
3
ಕೋಟಿ
ವೆಚ್ಚದಲ್ಲಿ
ಗಾಂಧಿ
ಭವನ
ನಿರ್ಮಾಣ
ಮಾಡಲಾಗುತ್ತದೆ.
*
ಸಾಲುಮರದ
ತಿಮ್ಮಕ್ಕ
ಹೆಸರಿನಲ್ಲಿ
3
ಸಾವಿರ
ಕಿ.ಮೀ.
ರಸ್ತೆಯಲ್ಲಿ
ಸಸಿ
ನಡೆಲಾಗುತ್ತದೆ.
12
ಲಕ್ಷ
ವೈಯಕ್ತಿಕ
ಶೌಚಾಲಯಗಳನ್ನು
ನಿರ್ಮಾಣ
ಮಾಡಲಾಗುತ್ತದೆ.
ಹೈದರಾಬಾದ್
ಕರ್ನಾಟಕ
ಅಭಿವೃದ್ಧಿ
ನಿಗಮಕ್ಕೆ
1
ಸಾವಿರ
ಕೋಟಿ,
ಕರಾವಳಿ
ಅಭಿವೃದ್ಧಿ
ಪ್ರಾಧಿಕಾರಕ್ಕೆ
15
ಕೋಟಿ
ಅನುದಾನ
*
ರಾಜ್ಯದ
50
ಗರಡಿ
ಮನೆಗಳಿಗೆ
5
ಲಕ್ಷ
ರೂ.
ಅನುದಾನ.
ಅರ್ಜುನ,
ದ್ರೋಣಾಚಾರ್ಯ,
ರಾಜೀವ್
ಖೇಲ್
ರತ್ನ
ಪ್ರಶಸ್ತಿ
ಪಡೆದ
ಸಾಧಕರಿಗೆ
ಕೆಎಸ್ಆರ್ಟಿಸಿ
ಬಸ್ಸುಗಳಲ್ಲಿ
ಉಚಿತವಾಗಿ
ಪ್ರಯಾಣಿಸಲು
ಅವಕಾಶ
*
ಬೆಂಗಳೂರಿನ
ಹಾಕಿ
ಕ್ರೀಡಾಂಗಣಕ್ಕೆ
ಹೊಸ
ಸ್ಪರ್ಶ
ನೀಡಲಾಗುತ್ತದೆ.
ಹೊಸ
ಟರ್ಫ್
ಹಾಗೂ
ಪ್ಲಡ್
ಲೈಟ್
ಅಳವಡಿಸಲು
3.5
ಕೋಟಿ
ನೀಡಲಾಗುತ್ತದೆ.
ಗ್ರಾಮೀಣ
ಕ್ರೀಡೆ
ಕಬಡ್ಡಿಗೆ
ಉತ್ತೇಜ
ನೀಡಲಾಗುತ್ತದೆ.
3.60
ಕೋಟಿ
ವೆಚ್ಚದಲ್ಲಿ
ಪ್ರತಿ
ಜಿಲ್ಲೆಗೆ
ಎರಡು
ಕಬಡ್ಡಿ
ಮ್ಯಾಟ್
ವಿತರಣೆ