ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ಚುನಾವಣೆ: ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ
Recommended Video
ಕರ್ನಾಟಕ
ಚುನಾವಣೆ
ಹಿನ್ನೆಲೆ
ನಮ್ಮ
ಬೆಂಗಳೂರಿಗೆ
ಬರಲಿದ್ದಾರೆ
ರಾಹುಲ್
ಗಾಂಧಿ
|
Oneindia
kannada
ಬೆಂಗಳೂರು, ಏಪ್ರಿಲ್ 07: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಕರ್ನಾಟಕ ಜನಾಶೀರ್ವಾದ ಯಾತ್ರೆಯ ಆರನೇ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಎರಡು ದಿನಗಳ ಕಾಲ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ರಾಹುಲ್ ಗಾಂಧಿ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮುಳಬಾಗಿಲಿನ ಕುದುಮಲೈ ಗಣೇಶ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅವರು ತಮ್ಮ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕ, ಮೈಸೂರು, ಮಲೆನಾಡು, ಮಧ್ಯಕರ್ನಾಟಕ ಭಾಗಗಳಲ್ಲಿ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ, ರಾಜ್ಯದ ರಾಜಧಾನಿ ಬಾಗದಲ್ಲಿ ಎರಡು ದಿನಗಳ ಕಾಲ ಪ್ರಚಾರ ಕಾರ್ಯ ನಡೆಸಲಿದ್ದಾರೆ.
Comments
karnataka assembly elections 2018 rahul gandhi bengaluru kolar ಕರ್ನಾಟಕ ವಿಧಾನಸಭೆ ಚುನಾವಣೆ 2018 ರಾಹುಲ್ ಗಾಂಧಿ ಬೆಂಗಳೂರು ಚಿಕ್ಕಬಳ್ಳಾಪುರ ಕೋಲಾರ
English summary
AICC president Rahul Gandhi is arriving to Karnataka today(April 7) as a part of his Janashirvada Yatra. Rahul Gandhi is visiting Karnataka for the 6th time as his camapaign for Karnataka assembly elections 2018. ಕರ್ನಾಟಕ ಚುನಾವಣೆ: ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ
Story first published: Saturday, April 7, 2018, 8:17 [IST]