ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು
Recommended Video
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯುತ್ತದೆ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಉಪಚುನಾವಣೆಗೆ ಪೂರ್ವತಯಾರಿ ನಡೆಸುತ್ತಿದೆ.
ಕಾಂಗ್ರೆಸ್ - ಜೆಡಿಎಸ್ ಪಕ್ಷದ ಹದಿನೇಳು ಶಾಸಕರನ್ನು ಏನು ರಮೇಶ್ ಕುಮಾರ್ ಅನರ್ಹಗೊಳಿಸಿದ್ದರೋ, ಅದರಲ್ಲಿ ಸರಿಯಾಗಿ ಪೆಟ್ಟು ಬಿದ್ದಿದ್ದು ಕಾಂಗ್ರೆಸ್ಸಿಗೆ. ಯಾಕೆಂದರೆ, ಅನರ್ಹಗೊಂಡವರಲ್ಲಿ ಹದಿನಾಲ್ಕು ಶಾಸಕರು ಕಾಂಗ್ರೆಸ್ಸಿನವರು.
ಹಾಗಾಗಿ, ಆ ಕ್ಷೇತ್ರಗಳಲ್ಲಿ ನಡೆಯಲೇಬೇಕಾದ ಉಪಚುನಾವಣೆಯನ್ನು ಗೆಲ್ಲುವುದು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತದೋ ಎನ್ನುವುದಕ್ಕೆ ಸದ್ಯದ ಮಟ್ಟಿಗೆ ಸ್ಪಷ್ಟನೆಯಿಲ್ಲ.
ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್
ದೇವೇಗೌಡ್ರು, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ಸೂಚ್ಯವಾಗಿ ಹೇಳಿದ್ದರೂ, ಮುಂದೇನಾಗುತ್ತೋ ಗೊತ್ತಿಲ್ಲ. ಈ ನಡುವೆ, ಎಲ್ಲಾ ಹದಿನೇಳು ಕ್ಷೇತ್ರಗಳಿಗೆ, ಕಾಂಗ್ರೆಸ್ ತನ್ನ ವೀಕ್ಷಕರನ್ನು ನೇಮಿಸಿದೆ. ಜೊತೆಗೆ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ದಪಡಿಸಿದೆ, ಅದು ಹೀಗಿದೆ:
ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು
ಕ್ಷೇತ್ರ:
ಯಲ್ಲಾಪುರ
ಪ್ರತಿನಿಧಿಸುತ್ತಿದ್ದವರು:
ಶಿವರಾಮ್
ಹೆಬ್ಬಾರ್
ಸಂಭಾವ್ಯ
ಅಭ್ಯರ್ಥಿ:
ಪ್ರಶಾಂತ್
ದೇಶಪಾಂಡೆ
/
ಭೀಮಣ್ಣ
ನಾಯಕ
--
ಕ್ಷೇತ್ರ:
ಕೆ
ಆರ್
ಪೇಟೆ
ಪ್ರತಿನಿಧಿಸುತ್ತಿದ್ದವರು:
ನಾರಾಯಣ
ಗೌಡ
ಸಂಭಾವ್ಯ
ಅಭ್ಯರ್ಥಿ:
ಕೆ
ಬಿ
ಚಂದ್ರಶೇಖರ್,
ಚೆಲುವರಾಯಸ್ವಾಮಿ
--
ಕ್ಷೇತ್ರ:
ರಾಜರಾಜೇಶ್ವರಿ
ನಗರ
(ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು:
ಮುನಿರತ್ನ
ಸಂಭಾವ್ಯ
ಅಭ್ಯರ್ಥಿ:
ಹನುಮಂತರಾಯಪ್ಪ
ಎಚ್ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಸಂಭಾವ್ಯರು
ಕ್ಷೇತ್ರ:
ಹುಣಸೂರು
ಪ್ರತಿನಿಧಿಸುತ್ತಿದ್ದವರು:
ಎಚ್
ವಿಶ್ವನಾಥ್
ಸಂಭಾವ್ಯ
ಅಭ್ಯರ್ಥಿ:
ವಿಜಯಶಂಕರ್,
ಎಚ್
ಪಿ
ಮಂಜುನಾಥ್
--
ಕ್ಷೇತ್ರ:
ಹೊಸಕೋಟೆ
ಪ್ರತಿನಿಧಿಸುತ್ತಿದ್ದವರು:
ಎಂಟಿಬಿ
ನಾಗರಾಜ್
ಸಂಭಾವ್ಯ
ಅಭ್ಯರ್ಥಿ:
ಎಂ
ಮಂಜು,
ಶರತ್
--
ಕ್ಷೇತ್ರ:
ವಿಜಯನಗರ
(ಬಳ್ಳಾರಿ)
ಪ್ರತಿನಿಧಿಸುತ್ತಿದ್ದವರು:
ಆನಂದ್
ಸಿಂಗ್
ಸಂಭಾವ್ಯ
ಅಭ್ಯರ್ಥಿ:
ಸಂತೋಷ್
ಲಾಡ್
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸಿಟಿ ರವಿ ಹೀಗಾ ಹೇಳೋದು?
ಪ್ರಿಯಕೃಷ್ಣ ಯಶವಂತಪುರದಿಂದ?
ಕ್ಷೇತ್ರ:
ಕೃಷ್ಣರಾಜಪುರ
(ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು:
ಭೈರತಿ
ಬಸವರಾಜ್
ಸಂಭಾವ್ಯ
ಅಭ್ಯರ್ಥಿ:
ಉದಯ್
ರೆಡ್ಡಿ,
ನಾರಾಯಣಸ್ವಾಮಿ
--
ಕ್ಷೇತ್ರ:
ಮಸ್ಕಿ
ಪ್ರತಿನಿಧಿಸುತ್ತಿದ್ದವರು:
ಪ್ರತಾಪ್
ಗೌಡ
ಪಾಟೀಲ್
ಸಂಭಾವ್ಯ
ಅಭ್ಯರ್ಥಿ:
ಬಿ.ವಿ.ನಾಯಕ್,
ರಾಜಾ
ರಾಯಪ್ಪ
ನಾಯಕ್
--
ಕ್ಷೇತ್ರ:
ಯಶವಂತಪುರ
(ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು:
ಎಸ್
ಟಿ
ಸೋಮಶೇಖರ್
ಸಂಭಾವ್ಯ
ಅಭ್ಯರ್ಥಿ:
ಪ್ರಿಯಕೃಷ್ಣ
ಡಾ. ಕೆ ಸುಧಾಕರ್ ಜಾಗಕ್ಕೆ ಯಾರು?
ಕ್ಷೇತ್ರ:
ಚಿಕ್ಕಬಳ್ಳಾಪುರ
ಪ್ರತಿನಿಧಿಸುತ್ತಿದ್ದವರು:
ಡಾ.
ಕೆ
ಸುಧಾಕರ್
ಸಂಭಾವ್ಯ
ಅಭ್ಯರ್ಥಿ:
ಡಾ.
ಎಂ
ಸಿ
ಸುಧಾಕರ್
--
ಕ್ಷೇತ್ರ:
ರಾಣೆಬೆನ್ನೂರು
ಪ್ರತಿನಿಧಿಸುತ್ತಿದ್ದವರು:
ಆರ್
ಶಂಕರ್
ಸಂಭಾವ್ಯ
ಅಭ್ಯರ್ಥಿ:
ಕೆ
ಬಿ
ಕೋಳಿವಾಡ,
ಪ್ರಕಾಶ್
ಕೋಳಿವಾಡ
--
ಕ್ಷೇತ್ರ:
ಶಿವಾಜಿನಗರ
(ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು:
ರೋಷನ್
ಬೇಗ್
ಸಂಭಾವ್ಯ
ಅಭ್ಯರ್ಥಿ:
ರಿಜ್ವಾನ್
ಅರ್ಷದ್
ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ
ಕ್ಷೇತ್ರ:
ಗೋಕಾಕ್
ಪ್ರತಿನಿಧಿಸುತ್ತಿದ್ದವರು:
ರಮೇಶ್
ಜಾರಕಿಹೊಳಿ
ಸಂಭಾವ್ಯ
ಅಭ್ಯರ್ಥಿ:
ಲಖನ್
ಜಾರಕಿಹೊಳಿ
--
ಕ್ಷೇತ್ರ:
ಅಥಣಿ
ಪ್ರತಿನಿಧಿಸುತ್ತಿದ್ದವರು:
ಮಹೇಶ್
ಕುಮಠಳ್ಳಿ
ಸಂಭಾವ್ಯ
ಅಭ್ಯರ್ಥಿ:
ಎ
ಬಿ
ಪಾಟೀಲ್
--
ಕ್ಷೇತ್ರ:
ಹಿರೇಕೆರೂರು
ಪ್ರತಿನಿಧಿಸುತ್ತಿದ್ದವರು:
ಬಿ
ಸಿ
ಪಾಟೀಲ್
ಸಂಭಾವ್ಯ
ಅಭ್ಯರ್ಥಿ:
ಯು
ಬಿ
ಬಣಕರ್
ಪ್ರಕಾಶ್ ಹುಕ್ಕೇರಿ ಸಂಭಾವ್ಯ ಅಭ್ಯರ್ಥಿ
ಕ್ಷೇತ್ರ:
ಕಾಗವಾಡ
ಪ್ರತಿನಿಧಿಸುತ್ತಿದ್ದವರು:
ಶ್ರೀಮಂತ
ಪಾಟೀಲ್
ಸಂಭಾವ್ಯ
ಅಭ್ಯರ್ಥಿ:
ಪ್ರಕಾಶ್
ಹುಕ್ಕೇರಿ
--
ಕ್ಷೇತ್ರ:
ಮಹಾಲಕ್ಷ್ಮೀ
ಲೇಔಟ್
ಪ್ರತಿನಿಧಿಸುತ್ತಿದ್ದವರು:
ಕೆ
ಗೋಪಾಲಯ್ಯ
ಸಂಭಾವ್ಯ
ಅಭ್ಯರ್ಥಿ:
ಮಾಗಡಿ
ಬಾಲಕೃಷ್ಣ,
ಎಚ್
ಎಸ್
ಮಂಜುನಾಥ್