ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

|
Google Oneindia Kannada News

Recommended Video

ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು | ONeindia Kananda

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯುತ್ತದೆ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಉಪಚುನಾವಣೆಗೆ ಪೂರ್ವತಯಾರಿ ನಡೆಸುತ್ತಿದೆ.

ಕಾಂಗ್ರೆಸ್ - ಜೆಡಿಎಸ್ ಪಕ್ಷದ ಹದಿನೇಳು ಶಾಸಕರನ್ನು ಏನು ರಮೇಶ್ ಕುಮಾರ್ ಅನರ್ಹಗೊಳಿಸಿದ್ದರೋ, ಅದರಲ್ಲಿ ಸರಿಯಾಗಿ ಪೆಟ್ಟು ಬಿದ್ದಿದ್ದು ಕಾಂಗ್ರೆಸ್ಸಿಗೆ. ಯಾಕೆಂದರೆ, ಅನರ್ಹಗೊಂಡವರಲ್ಲಿ ಹದಿನಾಲ್ಕು ಶಾಸಕರು ಕಾಂಗ್ರೆಸ್ಸಿನವರು.

ಹಾಗಾಗಿ, ಆ ಕ್ಷೇತ್ರಗಳಲ್ಲಿ ನಡೆಯಲೇಬೇಕಾದ ಉಪಚುನಾವಣೆಯನ್ನು ಗೆಲ್ಲುವುದು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತದೋ ಎನ್ನುವುದಕ್ಕೆ ಸದ್ಯದ ಮಟ್ಟಿಗೆ ಸ್ಪಷ್ಟನೆಯಿಲ್ಲ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್‌ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್‌

ದೇವೇಗೌಡ್ರು, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ಸೂಚ್ಯವಾಗಿ ಹೇಳಿದ್ದರೂ, ಮುಂದೇನಾಗುತ್ತೋ ಗೊತ್ತಿಲ್ಲ. ಈ ನಡುವೆ, ಎಲ್ಲಾ ಹದಿನೇಳು ಕ್ಷೇತ್ರಗಳಿಗೆ, ಕಾಂಗ್ರೆಸ್ ತನ್ನ ವೀಕ್ಷಕರನ್ನು ನೇಮಿಸಿದೆ. ಜೊತೆಗೆ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ದಪಡಿಸಿದೆ, ಅದು ಹೀಗಿದೆ:

ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

ಕ್ಷೇತ್ರ: ಯಲ್ಲಾಪುರ
ಪ್ರತಿನಿಧಿಸುತ್ತಿದ್ದವರು: ಶಿವರಾಮ್ ಹೆಬ್ಬಾರ್
ಸಂಭಾವ್ಯ ಅಭ್ಯರ್ಥಿ: ಪ್ರಶಾಂತ್ ದೇಶಪಾಂಡೆ / ಭೀಮಣ್ಣ ನಾಯಕ

--

ಕ್ಷೇತ್ರ: ಕೆ ಆರ್ ಪೇಟೆ
ಪ್ರತಿನಿಧಿಸುತ್ತಿದ್ದವರು: ನಾರಾಯಣ ಗೌಡ
ಸಂಭಾವ್ಯ ಅಭ್ಯರ್ಥಿ: ಕೆ ಬಿ ಚಂದ್ರಶೇಖರ್, ಚೆಲುವರಾಯಸ್ವಾಮಿ

--

ಕ್ಷೇತ್ರ: ರಾಜರಾಜೇಶ್ವರಿ ನಗರ (ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು: ಮುನಿರತ್ನ
ಸಂಭಾವ್ಯ ಅಭ್ಯರ್ಥಿ: ಹನುಮಂತರಾಯಪ್ಪ

ಎಚ್ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಸಂಭಾವ್ಯರು

ಎಚ್ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಸಂಭಾವ್ಯರು

ಕ್ಷೇತ್ರ: ಹುಣಸೂರು
ಪ್ರತಿನಿಧಿಸುತ್ತಿದ್ದವರು: ಎಚ್ ವಿಶ್ವನಾಥ್
ಸಂಭಾವ್ಯ ಅಭ್ಯರ್ಥಿ: ವಿಜಯಶಂಕರ್, ಎಚ್ ಪಿ ಮಂಜುನಾಥ್

--

ಕ್ಷೇತ್ರ: ಹೊಸಕೋಟೆ
ಪ್ರತಿನಿಧಿಸುತ್ತಿದ್ದವರು: ಎಂಟಿಬಿ ನಾಗರಾಜ್
ಸಂಭಾವ್ಯ ಅಭ್ಯರ್ಥಿ: ಎಂ ಮಂಜು, ಶರತ್

--

ಕ್ಷೇತ್ರ: ವಿಜಯನಗರ (ಬಳ್ಳಾರಿ)
ಪ್ರತಿನಿಧಿಸುತ್ತಿದ್ದವರು: ಆನಂದ್ ಸಿಂಗ್
ಸಂಭಾವ್ಯ ಅಭ್ಯರ್ಥಿ: ಸಂತೋಷ್ ಲಾಡ್

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸಿಟಿ ರವಿ ಹೀಗಾ ಹೇಳೋದು?ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸಿಟಿ ರವಿ ಹೀಗಾ ಹೇಳೋದು?

ಪ್ರಿಯಕೃಷ್ಣ ಯಶವಂತಪುರದಿಂದ?

ಪ್ರಿಯಕೃಷ್ಣ ಯಶವಂತಪುರದಿಂದ?

ಕ್ಷೇತ್ರ: ಕೃಷ್ಣರಾಜಪುರ (ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು: ಭೈರತಿ ಬಸವರಾಜ್
ಸಂಭಾವ್ಯ ಅಭ್ಯರ್ಥಿ: ಉದಯ್ ರೆಡ್ಡಿ, ನಾರಾಯಣಸ್ವಾಮಿ

--

ಕ್ಷೇತ್ರ: ಮಸ್ಕಿ
ಪ್ರತಿನಿಧಿಸುತ್ತಿದ್ದವರು: ಪ್ರತಾಪ್ ಗೌಡ ಪಾಟೀಲ್
ಸಂಭಾವ್ಯ ಅಭ್ಯರ್ಥಿ: ಬಿ.ವಿ.ನಾಯಕ್‌, ರಾಜಾ ರಾಯಪ್ಪ ನಾಯಕ್‌

--

ಕ್ಷೇತ್ರ: ಯಶವಂತಪುರ (ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು: ಎಸ್ ಟಿ ಸೋಮಶೇಖರ್
ಸಂಭಾವ್ಯ ಅಭ್ಯರ್ಥಿ: ಪ್ರಿಯಕೃಷ್ಣ

ಡಾ. ಕೆ ಸುಧಾಕರ್ ಜಾಗಕ್ಕೆ ಯಾರು?

ಡಾ. ಕೆ ಸುಧಾಕರ್ ಜಾಗಕ್ಕೆ ಯಾರು?

ಕ್ಷೇತ್ರ: ಚಿಕ್ಕಬಳ್ಳಾಪುರ
ಪ್ರತಿನಿಧಿಸುತ್ತಿದ್ದವರು: ಡಾ. ಕೆ ಸುಧಾಕರ್
ಸಂಭಾವ್ಯ ಅಭ್ಯರ್ಥಿ: ಡಾ. ಎಂ ಸಿ ಸುಧಾಕರ್

--

ಕ್ಷೇತ್ರ: ರಾಣೆಬೆನ್ನೂರು
ಪ್ರತಿನಿಧಿಸುತ್ತಿದ್ದವರು: ಆರ್ ಶಂಕರ್
ಸಂಭಾವ್ಯ ಅಭ್ಯರ್ಥಿ: ಕೆ ಬಿ ಕೋಳಿವಾಡ, ಪ್ರಕಾಶ್ ಕೋಳಿವಾಡ

--

ಕ್ಷೇತ್ರ: ಶಿವಾಜಿನಗರ (ಬೆಂಗಳೂರು)
ಪ್ರತಿನಿಧಿಸುತ್ತಿದ್ದವರು: ರೋಷನ್ ಬೇಗ್
ಸಂಭಾವ್ಯ ಅಭ್ಯರ್ಥಿ: ರಿಜ್ವಾನ್ ಅರ್ಷದ್

ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ

ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ

ಕ್ಷೇತ್ರ: ಗೋಕಾಕ್
ಪ್ರತಿನಿಧಿಸುತ್ತಿದ್ದವರು: ರಮೇಶ್ ಜಾರಕಿಹೊಳಿ
ಸಂಭಾವ್ಯ ಅಭ್ಯರ್ಥಿ: ಲಖನ್ ಜಾರಕಿಹೊಳಿ

--

ಕ್ಷೇತ್ರ: ಅಥಣಿ
ಪ್ರತಿನಿಧಿಸುತ್ತಿದ್ದವರು: ಮಹೇಶ್ ಕುಮಠಳ್ಳಿ
ಸಂಭಾವ್ಯ ಅಭ್ಯರ್ಥಿ: ಎ ಬಿ ಪಾಟೀಲ್

--

ಕ್ಷೇತ್ರ: ಹಿರೇಕೆರೂರು
ಪ್ರತಿನಿಧಿಸುತ್ತಿದ್ದವರು: ಬಿ ಸಿ ಪಾಟೀಲ್
ಸಂಭಾವ್ಯ ಅಭ್ಯರ್ಥಿ: ಯು ಬಿ ಬಣಕರ್

ಪ್ರಕಾಶ್ ಹುಕ್ಕೇರಿ ಸಂಭಾವ್ಯ ಅಭ್ಯರ್ಥಿ

ಪ್ರಕಾಶ್ ಹುಕ್ಕೇರಿ ಸಂಭಾವ್ಯ ಅಭ್ಯರ್ಥಿ

ಕ್ಷೇತ್ರ: ಕಾಗವಾಡ
ಪ್ರತಿನಿಧಿಸುತ್ತಿದ್ದವರು: ಶ್ರೀಮಂತ ಪಾಟೀಲ್
ಸಂಭಾವ್ಯ ಅಭ್ಯರ್ಥಿ: ಪ್ರಕಾಶ್ ಹುಕ್ಕೇರಿ

--

ಕ್ಷೇತ್ರ: ಮಹಾಲಕ್ಷ್ಮೀ ಲೇಔಟ್
ಪ್ರತಿನಿಧಿಸುತ್ತಿದ್ದವರು: ಕೆ ಗೋಪಾಲಯ್ಯ
ಸಂಭಾವ್ಯ ಅಭ್ಯರ್ಥಿ: ಮಾಗಡಿ ಬಾಲಕೃಷ್ಣ, ಎಚ್ ಎಸ್ ಮಂಜುನಾಥ್

English summary
Karnataka Assembly By Election In 17 Constituencies: List Of Probable Congress Candidates. All these MLAs from Congress and JDS has been disqualified by Speaker Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X