58ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕಲಿಗಳು ಇವರೇ!
ಈ ಶ್ರೇಯಸ್ಸು ಹಿರಿಯರಾದ ಡಾ. ಯು ಆರ್ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಕಾಲಕ್ಕೆ ಆಯ್ಕೆ ಸಮಿತಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಹಾಗೆಯೇ ಈ ಸಂಖ್ಯೆ 58ಕ್ಕೇ ಸೀಮಿತವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಕೊನೆಯ ಘಳಿಗೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಸಾಧಕರನ್ನು ಗುರುತಿಸುವ ತುರ್ತು ಪರಿಸ್ಥಿತಿ ತಲೆ'ದೂರುವುದು' ಬೇಡ.
ಇನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ಅಭಿನಂದಿಸುತ್ತಾ... ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:
ಸಾಹಿತ್ಯ
ಕೋ.
ಚನ್ನಬಸಪ್ಪ
-
ದಾವಣಗೆರೆ
ಪ್ರೊ.
ಚಂದ್ರಕಾಂತ
ಕುಸನೂರು
-
ಗುಲ್ಬರ್ಗಾ
ಡಾ.
ಮಲ್ಲಿಕಾ
ಘಂಟಿ
-
ಬಾಗಲಕೋಟೆ
ಪ್ರೊ.
ಕೆ.ಬಿ.
ಸಿದ್ದಯ್ಯ-
ತುಮಕೂರು
ಡಾ.
ಶ್ರೀಕಂಠ
ಕೂಡಿಗೆ
-
ಶಿವಮೊಗ್ಗ
ರಂಗಭೂಮಿ
ಗಜಾನನ
ಹರಿ
ಮಹಾಲೆ
-
ಧಾರವಾಡ
ಎಚ್.ವಿ.
ವೆಂಕಟಸುಬ್ಬಯ್ಯ
-
ಬೆಂಗಳೂರು
ನ.
ರತ್ನ
-
ಮೈಸೂರು
ಫ್ಲೊರಿನಾ
ಬಾಯಿ
-
ಗದಗ
ಶಶಿಧರ
ಅಡಪ-
ದಕ್ಷಿಣ
ಕನ್ನಡ
ಸಂಗೀತ
ಸೋಹನ್
ಕುಮಾರಿ
-
ಬೆಂಗಳೂರು
ಫಯಾಜ್
ಖಾನ್
-
ಧಾರವಾಡ
ಬಸವರಾಜ
ತಿರುಕಪ್ಪ
ಭಜಂತ್ರಿ
-
ಹಾವೇರಿ
ಹನುಮಂತರಾವ
ಗೊನವಾರ
-
ರಾಯಚೂರು
ನೃತ್ಯ
ಎಂ.
ಶಕುಂತಲಾ
ಹನುಮಂತಪ್ಪ
-
ಚಿಕ್ಕಮಗಳೂರು
ಜಾನಪದ
ಡಾ.
ಶಾಂತಿನಾಯಕ
-
ಉತ್ತರ
ಕನ್ನಡ
ಎಲಿಸವ್ವ
ಮಾದರ
-
ದಾವಣಗೆರೆ
ಬನ್ನೂರು
ಕೆಂಪಮ್ಮ
-
ಮೈಸೂರು
ಮಹದೇವಪ್ಪ
ಬೋನಪ್ಪ
ಬಡಿಗೇರ
-
ಬಾಗಲಕೋಟೆ
ಶರಣಪ್ಪ
ವಡಗೇರಿ
-
ಕೊಪ್ಪಳ
ಯಕ್ಷಗಾನ
ಬಯಲಾಟ
ಡಾ.
ಕೆ.ಎಂ.
ರಾಘವ
ನಂಬಿಯಾರ್
-
ಉಡುಪಿ
ನಾರಾಯಣ
ಹಾಸ್ಯಗಾರ
ನೆಲ್ಲಿಕಟ್ಟೆ
-
ಕಾಸರಗೋಡು
ನಾಯಪ್ಪ
ಸಂಗಪ್ಪ
ಕುಂಬಾರ
-
ಬಾಗಲಕೋಟೆ
ಲಕ್ಷ್ಮೀಬಾಯಿ
ಸಾಲಹಳ್ಳಿ
-
ಬೆಳಗಾವಿ
ಸಮಾಜಸೇವೆ
ಸೂಲಗಿತ್ತಿ
ನರಸಮ್ಮ
-
ತುಮಕೂರು
ಕೊಂಡಜ್ಜಿ
ಬಿ.
ಷಣ್ಮುಕಪ್ಪ
-
ದಾವಣಗೆರೆ
ಮೈನಾ
ಗೋಪಾಲಕೃಷ್ಣ
-
ಮೈಸೂರು
ಟಿ.
ರಾಜಾ
-
ಬೆಂಗಳೂರು
ಬಸವಲಿಂಗಪ್ಪ
ಎಸ್.
ಜಮಖಂಡಿ
-
ಬಾಗಲಕೋಟೆ
ಹೊರನಾಡು
ಕನ್ನಡಿಗ
ಡಾ.
ಆರತಿ
ಕೃಷ್ಣ-
ಅಮೆರಿಕ
ಸಂಕೀರ್ಣ
ಹರೇಕಳ
ಹಾಜಬ್ಬ
-
ದಕ್ಷಿಣ
ಕನ್ನಡ
ಈಶ್ವರಚಂದ್ರ
ಚಿಂತಾಮಣಿ
-
ಬಿಜಾಪುರ
ಶಿವಯ್ಯ
ಹಿರೇಮಠ
-
ಯಾದಗಿರಿ
ಸಂಘ
ಸಂಸ್ಥೆ
ಶಾಹೀನ್
ಶಿಕ್ಷಣ
ಸಂಸ್ಥೆ
-
ಬೀದರ್
ಬಿ.ಬಿ.
ಬಣ್ಣದ
ಜಾನಪದ
ಕಲಾಮೇಳ
-
ಗದಗ
ವಿಜ್ಞಾನ
ತಂತ್ರಜ್ಞಾನ
ಡಾ.
ಕೆ.ಪಿ.
ರಾವ್
-
ಉಡುಪಿ
ಡಾ.ಎಸ್.
ಅಯ್ಯಪ್ಪನ್
-
ಚಾಮರಾಜನಗರ
ಕೃಷಿ-ಪರಿಸರ
ಕೆ.
ನಾರಾಯಣಸ್ವಾಮಿ
-
ಚಿಕ್ಕಬಳ್ಳಾಪುರ
ಡಾ.ಎಂ.ಡಿ.
ಸುಭಾಷ್
ಚಂದ್ರ
-
ಉತ್ತರ
ಕನ್ನಡ
ಅನಸೂಯಮ್ಮ
-
ರಾಮನಗರ
ವಸಂತಕುಮಾರ್
ತಿಮಕಾಪುರ
-
ಮೈಸೂರು
ಕ್ರೀಡೆ
ಡಾ.ಸಿ.ಎಂ.
ಮುತ್ತಯ್ಯ
-
ಕೊಡಗು
ಜಿ.ಎಚ್.
ತುಳಸೀಧರ
-
ಬಳ್ಳಾರಿ
ಸದಾಶಿವ
ಸಾಲಿಯಾನ
-
ದಕ್ಷಿಣ
ಕನ್ನಡ
ಲಲಿತಕಲೆ
ಶೀಲಾಗೌಡ
-
ಬೆಂಗಳೂರು
ಅಲ್ಲೀಸಾಬ
ಸೈ
ನದಾಫ
-
ಬಾಗಲಕೋಟೆ
ಟಿ.ಎಂ.
ಮಾಯಾಚಾರ್
-
ಮಂಡ್ಯ
ವಿಜಯ
ಹಾಗರಗುಂಡಗಿ
-
ಗುಲ್ಬರ್ಗಾ
ವೈದ್ಯಕೀಯ
ಡಾ.ವಿ.
ಲಕ್ಷ್ಮೀನಾರಾಯಣ
-
ಕೋಲಾರ
ಚಲನಚಿತ್ರ
ಸುಂದರನಾಥ
ಸುವರ್ಣ
-
ದಕ್ಷಿಣ
ಕನ್ನಡ
ಆರ್.
ರತ್ನ
-
ಬೆಂಗಳೂರು
ಲೋಕನಾಥ್
-
ಬೆಂಗಳೂರು
ಗ್ರಾಮಾಂತರ
ಗಿರಿಜಾ
ಲೋಕೇಶ್
-
ಬೆಂಗಳೂರು
ಮಾಧ್ಯಮ
ಗುಡಿಹಳ್ಳಿ
ನಾಗರಾಜ
-
ಚಿತ್ರದುರ್ಗ
ಸಿ.ಜಿ.
ಮಂಜುಳಾ
-
ಬೆಂಗಳೂರು
ಆರ್.ಪಿ.
ವೆಂಕಟೇಶಮೂರ್ತಿ-
ಹಾಸನ
ಪಿ.
ಮಹಮದ್
-
ಬೆಂಗಳೂರು
ಎಸ್.ಆರ್.
ವೆಂಕಟೇಶ್
ಪ್ರಸಾದ್
-
ಕೋಲಾರ