ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನಕಪುರ: ಕಿಲ್ಲರ್ ಕೆಎಸ್ಸಾರ್ಟಿಸಿಗೆ ಮೂವರು ಬಲಿ
ಬೆಂಗಳೂರು, ಆಗಸ್ಟ್ 25: ಗಣಪತಿ ಹಬ್ಬ ಆಚರಣೆಗಾಗಿ ಮೈಸೂರಿಗೆ ತೆರಳುತ್ತಿದ್ದ ಕುಟುಂಬವೊಂದರ ಮೂವರು ಕನಕಪುರ ರಸ್ತೆಯಲ್ಲಿ ದುರಂತ ಅಂತ್ಯಕಂಡಿದ್ದಾರೆ.
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆ
(ಕೆಎಸ್
ಆರ್
ಟಿಸಿ)
ಬಸ್
ಹಾಗೂ
ಕಾರು
ನಡುವೆ
ಡಿಕ್ಕಿಯಾಗಿ
ಕಾರಿನಲ್ಲಿದ್ದ
ಮೂವರು
ಸ್ಥಳದಲ್ಲೇ
ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಕಾರು ಚಾಲಕ ಮೃತಪಟ್ಟಿದ್ದರೆ, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕನಕಪುರ ತಾಲೂಕಿನ ರಾಯರದೊಡ್ಡಿಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಾತನೂರು ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
English summary
Kanakapur Road : Bengaluru bound KSRTC bus rammed into a car traveling to Mysuru near Rayaradoddi village in Kanakapura Taluk. Car driver and two woman killed while two children escaped unhurt. Satanur police have registered the case.
Story first published: Friday, August 25, 2017, 11:32 [IST]