ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಕನ್ನಡ: ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ: 9 ಜನ ದುರ್ಮರಣ
ಕಾರವಾರ, ಸೆಪ್ಟೆಂಬರ್ 13: ಲಾರಿ ಮತ್ತು ಕಾರಿನ ನಡುವೆ ನಡುವೆ ನಡೆದ ಭೀಕರ ಅಪಘಾತದಲ್ಲಿ 9 ಜನ ಮೃತರಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲುಘಟ್ಟದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 63 ವೇಗವಾಗಿ ಸಾಗುತ್ತಿದ್ದ ಗ್ಸೈಲೋ ಕಾರು ಮತ್ತು ಲಾರಿಯ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರೆಲ್ಲರೂ ಬೆಳಗಾವಿಯ ರಾಯಬಾಗ್ ಮೂಲದವರು ಎಂಬುದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments
accident karwar district news uttara kannada road accident death ಅಪಘಾತ ಕಾರವಾರ ಜಿಲ್ಲಾಸುದ್ದಿ ರಸ್ತೆ ಅಪಘಾತ ಸಾವು
English summary
In a tragic accident 9 people died on Sep 13th. The incident took place in national highway 63 in Yellapur, Uttarakannada. All nine were from Gokak, sources said.