ಅಧಿಕ ಮಳೆ: ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಮೇ 10: ರಾಜ್ಯದಲ್ಲಿ ಮೇ 14ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಉಡುಪಿ,
ಗದಗ,
ಹಾವೇರಿ,
ಚಿಕ್ಕಮಗಳೂರು,
ಕೊಡಗು,
ಶಿವಮೊಗ್ಗ,
ಕೊಪ್ಪಳ,
ರಾಯಚೂರು,
ಬೆಳಗಾವಿಗೆ
ಯೆಲ್ಲೋ
ಅಲರ್ಟ್
ಘೋಷಿಸಲಾಗಿದೆ.
ಇನ್ನುಳಿದಂತೆ
ಬೀದರ್,
ಧಾರವಾಡ,
ಕಲಬುರಗಿ,
ವಿಜಯಪುರ,
ಯಾದಗಿರಿಯಲ್ಲಿ
ಒಣಹವೆ
ಮುಂದುವರೆಯಲಿದೆ.
ಮೇ 12 ರಂದು ರಾಜ್ಯದ 6 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯ ಮುನ್ಸೂಚನೆ
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ.
ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ಹವಾಮಾನ ಹೇಗಿದೆ?
ಬೆಂಗಳೂರಿನಲ್ಲಿ
ಗರಿಷ್ಠ
33
ಡಿಗ್ರಿ
ಸೆಲ್ಸಿಯಸ್,
ಕನಿಷ್ಠ
22
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದೆ.
ಬೆಂಗಳೂರು
ಎಚ್ಎಎಲ್ನಲ್ಲಿ
ಗರಿಷ್ಠ
32.7
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20.2
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಬೆಂಗಳೂರು
ನಗರ
32.7
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
22.3
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದೆ.
ಕೆಐಎಎಲ್ನಲ್ಲಿ
ಗರಿಷಠ
33.6
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
22.1
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
48 ಗಂಟೆಯಲ್ಲಿ ರಾಜ್ಯದ ವಾತಾವರಣ
ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಮೋದಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗಲಿದೆ, ಮೇ 14ರವರೆಗೂ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನು ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಮಳೆಯಾಗಿದೆ?
ಮಂಕಿ, ಕಾರ್ಕಳ, ಹುಂಚದಕಟ್ಟೆ, ಧಾರವಾಡ, ಶಿರಾಲಿ, ಬೆಳಗಾವಿ, ಜಮಖಂಡಿ, ಹರಪ್ಪನಹಳ್ಳಿ, ಗಂಗಾಪುರ, ಜಯಪುರ ವಿರಾಜಪೇಟೆಯಲ್ಲಿ ಮಳೆಯಾಗಿದೆ.
Recommended Video
ಎಲ್ಲೆಲ್ಲಿ ಮಳೆಯಾಗಲಿದೆ?
ಬೀದರ್,
ಧಾರವಾಡ,
ಕಲಬುರಗಿ,
ವಿಜಯಪುರ,
ಯಾದಗಿರಿಯಲ್ಲಿ
ಒಣಹವೆ
ಮುಂದುವರೆಯಲಿದೆ.
ದಕ್ಷಿಣ
ಒಳನಾಡಿನ
ಬಳ್ಳಾರಿ,
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ನಗರ,
ಚಾಮರಾಜನಗರ,
ಚಿಕ್ಕಮಗಳೂರು,
ಚಿತ್ರದುರ್ಗ,
ಹಾಸನ,
ಮೈಸೂರು,
ರಾಮನಗರ,
ತುಮಕೂರಿನಲ್ಲಿ
ಮಳೆಯಾಗಲಿದೆ.
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಉಡುಪಿ,
ಗದಗ,
ಹಾವೇರಿ,
ಚಿಕ್ಕಮಗಳೂರು,
ಕೊಡಗು,
ಶಿವಮೊಗ್ಗ,
ಕೊಪ್ಪಳ,
ರಾಯಚೂರು,
ಬೆಳಗಾವಿಗೆ
ಯೆಲ್ಲೋ
ಅಲರ್ಟ್
ಘೋಷಿಸಲಾಗಿದೆ.