ಕರ್ನಾಟಕದ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ
ಬೆಂಗಳೂರು, ಆಗಸ್ಟ್ 15: ಕರ್ನಾಟಕದ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Recommended Video
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಮುಂದಿನ 24 ಗಂಟೆಗಳಲ್ಲಿ ಹೆಚ್ಚಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 19ರವರೆಗೂ ಮಳೆ ಮುಂದುವರೆಯಲಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾರ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಕಡೆ ಮಳೆಯಾಗಲಿದೆ.
ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನ ಅಲ್ಲಲ್ಲಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ
ಗರಿಷ್ಠ
ಉಷ್ಣಾಂಶ
28
ಡಿಗ್ರಿ
ಸೆಲ್ಸಿಯಸ್,
ಕನಿಷ್ಠ
ಉಷ್ಣಾಂಶ
21
ಡಿಗ್ರಿ
ಸೆಲ್ಸಿಯಸ್
ದಾಖಲಾಗಿದೆ.
ಮೋಡಕವಿದ
ವಾತಾವರಣ
ಮುಂದುವರೆದಿದೆ.
ಕೊಲ್ಲೂರು,
ಸಿಂಧನೂರು,
ಬೆಳ್ತಂಗಡಿ,
ಚಿಂಚೋಳಿ,
ಆಗುಂಬೆ,
ಕದ್ರ,
ಮಂಕಿ,
ಕಮಲಾಪುರ,
ಹಳಿಯಾಳ,
ಉಪ್ಪಿನಂಗಡಿ,
ರಾಯಚೂರು,
ಹುಂಚದಕಟ್ಟೆ,
ಆನವಟ್ಟಿ,
ಭಾಗಮಂಡಲ,
ಲಿಂಗನಮಕ್ಕಿ,
ಕೊಪ್ಪ,
ಶೃಂಗೇರಿಯಲ್ಲಿ
ಮಳೆಯಾಗಿದೆ.