ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ರೈತರ ಹೊಸ ವರ್ಷಾಚರಣೆ ಹುತಾತ್ಮ ರೈತರಿಗೆ ಅರ್ಪಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ಕೆಪಿಸಿಸಿ ಕಿಸಾನ್ ವಿಭಾಗದ ಪದಾಧಿಕಾರಿಗಳು ಮಧ್ಯ ಪ್ರದೇಶದ ಮಂಡಸೂರು ನಡೆದ ಗೋಲಿಬಾರ್ ನಲ್ಲಿ ಹುತಾತ್ಮರಾದ ರೈತರ ಕುಟುಂಬದವರ ಜತೆಗೆ ಹೊಸ ವರ್ಷ ಆಚರಣೆ ಮಾಡಲಿದ್ದಾರೆ.

ಜನವರಿಯಲ್ಲಿ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಜನವರಿಯಲ್ಲಿ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ

ಈ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸ್ವಾಗತಕ್ಕೆ ನಿಗದಿಯಾಗಿದ್ದ ಬ್ಯಾನರ್ ಗಳನ್ನು ರದ್ದುಮಾಡಿ, ಆರು ಹುತಾತ್ಮ ಕುಟುಂಬಗಳಿಗೆ ನೆರವು ನೀಡಲಾಗಿತ್ತು. ಡಿ.30ರ ಸಂಜೆ ಮಂಡಸೂರಿಗೆ ಕೆಪಿಸಿಸಿ ಕಿಸಾನ್ ವಿಭಾಗದ ಪದಾಧಿಕಾರಿಗಳು ತೆರಳರಿದ್ದಾರೆ.

Farmers will celebrate new year with Martyrs family

ಡಿ.31 ರಂದು ಹುತಾತ್ಮ ರೈತರ ಕುಟುಂಬದ ಸದಸ್ಯರೊಂದಿಗೆ ಹೊಸ ವರ್ಷ ಆರಚಿಸಲಿದ್ದಾರೆ. ಕೆಪಿಸಿಸಿ ಕಿಸಾನ್ ಸಭಾದ ಅಧ್ಯಕ್ಷ ಸಚಿನವ ಮಿಗಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಭಾಗವಹಿಸಲಿದ್ದಾರೆ ಎಂದು ಕಿಸಾನ್ ಸಭಾ ತಿಳಿಸಿದೆ.

English summary
Many farmers of the state along with KPCC Kisan cell will celebrate this year's eve of new year with farmer martyrsfamily in Mandsaur of Madhya pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X