ಏಪ್ರಿಲ್ 18ರಿಂದ ಬಿಜೆಪಿ ರಣ ಕಹಳೆ, ಸ್ಟಾರ್ ಪ್ರಚಾರಕರು ಸಿದ್ಧ
Recommended Video
ಬೆಂಗಳೂರು, ಏಪ್ರಿಲ್ 13: ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿ ಹೊಂದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗ ತನ್ನ ಗುರಿ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಸದ್ಯ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧತೆಯಲ್ಲಿರುವ ಬಿಜೆಪಿ, ಏಪ್ರಿಲ್ 14 ಅಥವಾ 15ರಂದು ಪಟ್ಟಿ ಪ್ರಕಟಿಸಲಿದೆ ಈ ನಡುವೆ ಚುನಾವಣೆ ಪ್ರಚಾರ ಕಾರ್ಯಕ್ಕೆ ರಾಜ್ಯದೆಲ್ಲೆಡೆ ಭರದ ಸಿದ್ಧತೆ ನಡೆದಿದೆ.
ಚಿತ್ರಗಳಲ್ಲಿ
ನೋಡಿ:
ವಾಣಿಜ್ಯ
ನಗರಿ
ಹುಬ್ಬಳ್ಳಿಯಲ್ಲಿ
ಅಮಿತ್
ಶಾ
ಮೋಡಿ
ಏಪ್ರಿಲ್
18ರಿಂದ
ತಾರಾ
ಪ್ರಚಾರಕರ
ಮೂಲಕ
ಭರ್ಜರಿ
ಪ್ರಚಾರ
ಕೈಗೊಳ್ಳಲಿದೆ.
ಏಪ್ರಿಲ್
18
ರಿಂದ
ಸ್ಟಾರ್
ಕ್ಯಾಂಪೇನ್
ಗೆ
ಸಿದ್ಧತೆ
ನಡೆಸಿರುವ
ಬಿಜೆಪಿ
20
ಬೃಹತ್
ಸಮಾವೇಶಗಳನ್ನು
ನಡೆಸಲು
ಯೋಜನೆ
ರೂಪಿಸಿದೆ.
ಈ
ಹಿಂದೆ
ರಾಜ್ಯಕ್ಕೆ
ಭೇಟಿ
ನೀಡಿದ್ದ
ಸಂದರ್ಭದಲ್ಲಿ
'ಸೀಧಾ
ರುಪಯ್ಯ
ಸರಕಾರ್,
ಕಮೀಷನ್
ಸರಕಾರ್'ಗಳಂತಹ
ಜನಪ್ರಿಯ
ಹೇಳಿಕೆಗಳನ್ನು
ನೀಡಿದ್ದ
ಪ್ರಧಾನಿ
ಮೋದಿ,
3
ರೋಡ್
ಶೋ
ಗಳಲ್ಲಿ
ಭಾಗವಹಿಸುವರಲ್ಲದೆ,
ಬೃಹತ್
ಸಮಾವೇಶಗಳನ್ನುದ್ದೇಶಿಸಿ
ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಅಲ್ಲದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದುತ್ವದ ಪ್ರಭಾವ ಇರುವ ಕರಾವಳಿ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಕರ್ನಾಟಕದಲ್ಲಿ ಪ್ರಚಾರಕ್ಕೆ ಕನಿಷ್ಠ 15 ದಿನ ಸಮಯ ನೀಡಿದ್ದಾರೆ. ಈ ಸಮಯದಲ್ಲಿ ದಿನ ಒಂದಕ್ಕೆ ಎರಡರಿಂದ ಮೂರು ಸಮಾವೇಶಗಳಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಸುಮಾರು 10 ಕ್ಕೂ ಬಹಿರಂಗ ಸಮಾವೇಶಗಳಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಮೋದಿ,
ಆದಿತ್ಯನಾಥ್
ಜೊತೆಗೆ
ಬಿಜೆಪಿ
ರಾಷ್ಟ್ರಾಧ್ಯಕ್ಷ
ಅಮಿತ್
ಶಾ,
ಕೇಂದ್ರ
ಸಚಿವರಾದ
ಅರುಣ್
ಜೇಟ್ಲಿ,
ಸ್ಮೃತಿ
ಇರಾನಿ,
ಸುಷ್ಮಾ
ಸ್ವರಾಜ್,
ನಿತಿನ್
ಗಡ್ಕರಿ,
ಮಹಾರಾಷ್ಟ್ರ
ಸಿಎಂ
ದೇವೇಂದ್ರ
ಫಡ್ನವಿಸ್,
ಮುಕ್ತಾರ್
ಅಬ್ಬಾಸ್
ನಖ್ವಿ,
ಮಧ್ಯಪ್ರದೇಶ
ಸಿಎಂ
ಶಿವರಾಜ್
ಸಿಂಗ್
ಚೌಹಾಣ್,
ರಾಜನಾಥ್
ಸಿಂಗ್
ಸೇರಿದಂತೆ
ಹಲವು
ತಾರಾ
ಪ್ರಚಾರಕರು
ಅಭ್ಯರ್ಥಿಗಳ
ನಾಮಪತ್ರ
ಸಲ್ಲಿಕೆ
ಪ್ರಕ್ರಿಯೆ
ಮುಗಿದ
ಬಳಿಕ
ಮೆಗಾ
ಪ್ರಚಾರದಲ್ಲಿ
ಭಾಗಿಯಾಗಲಿದ್ದಾರೆ
ಎಂದು
ಬಿಜೆಪಿ
ಮೂಲಗಳು
ಹೇಳಿವೆ.