ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ
ದಾವಣಗೆರೆ, ಮಾ. 24 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸಿರುವ ಕಾಂಗ್ರೆಸ್ ಈ ಬಾರಿಯ ಲೋಕಸಭೆ ಚುನಾವಣೆಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಕಣಕ್ಕೆ ಇಳಿಸಿದೆ. 2009ರ ಚುನಾವಣೆಯಲ್ಲಿ ಸೋಲುಂಡಿದ್ದ ಮಲ್ಲಿಕಾರ್ಜುನ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಾಂಗ್ರೆಸ್
ಹಿರಿಯ
ಮುಖಂಡ
ಮತ್ತು
ತೋಟಗಾರಿಕಾ
ಸಚಿವ
ಶಾಮನೂರು
ಶಿವಶಂಕರಪ್ಪ
ಅವರ
ಶಾಮನೂರು
ಮಲ್ಲಿಕಾರ್ಜುನ
ಕಳೆದ
ವಿಧಾನಸಭೆ
ಚುನಾವಣೆಯಲ್ಲಿ
ದಾವಣಗೆರೆ
ಉತ್ತರ
ಕ್ಷೇತ್ರದಿಂದ
87,521
ಮತಗಳನ್ನು
ಪಡೆದು
ಶಾಸಕರಾಗಿ
ಆಯ್ಕೆಯಾಗಿದ್ದಾರೆ.
ಸದ್ಯ
ಅವರನ್ನು
ಲೋಕಸಭೆ
ಚುನಾವಣೆ
ಕಣಕ್ಕೂ
ಪಕ್ಷ
ಇಳಿಸಿದೆ.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
1987ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಎಸ್.ಎಸ್.ಮಲ್ಲಿಕಾರ್ಜುನ 2013ರ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1998ರಲ್ಲಿ ಮೊದಲ ಬಾರಿ ಶಾಸಕರಾಗಿ ವಿಧಾನಸೌಭೆ ಪ್ರವೇಶಿಸಿದ ಅವರು, 199ರಲ್ಲಿ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಲ್ಲಿಕಾರ್ಜುನ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
*
1987ರಲ್ಲಿ
ಮಲ್ಲಿಕಾರ್ಜುನ
ಅವರು
ಕಾಂಗ್ರೆಸ್
ಪಕ್ಷ
ಸೇರಿದರು
*
1998
ಮತ್ತು
2013ರ
ಚುನಾವಣೆಯಲ್ಲಿ
ಶಾಸಕರಾಗಿ
ಆಯ್ಕೆಯಾಗಿದ್ದಾರೆ
*
1999ರಲ್ಲಿ
ಯುವ
ಜನ
ಸೇವೆ
ಮತ್ತು
ಕ್ರೀಡಾ
ಸಚಿವರಾಗಿ
ಕಾರ್ಯ
ನಿರ್ವಹಿಸಿದ್ದಾರೆ
*
ಬಿ.ಕಾಂ
ಪದವೀಧರರು
*
ಕರ್ನಾಟಕ
ರಾಜ್ಯ
ಒಲಂಪಿಕ್
ಅಸೋಸಿಯೇಶನ್
ನ
ಉಪಾಧ್ಯಕ್ಷರು
*
ಬಾಪುಜಿ
ಎಜುಕೇಶನಲ್
ಇನ್ಸಿಟಿಟ್ಯೂಟ್
ನ
ಜಂಟಿ
ಕಾರ್ಯದರ್ಶಿ
*
ಕುವೆಂಪು
ವಿಶ್ವವಿದ್ಯಾಲಯದ
ಸಿಂಡಿಕೇಟ್
ಸದಸ್ಯರು
*
ರಾಜೀವ್
ಗಾಂಧಿ
ಆರೋಗ್ಯ
ವಿವಿಯ
ಸೆನೆಟ್
ಸದಸ್ಯರಾಗಿ
ಕಾರ್ಯನಿರ್ವಹಿಸಿದ್ದಾರೆ
*
ದಾವಣಗೆರೆ
ಷುಗರ್
ಕಂಪನಿಯ
ಕಾರ್ಯಕಾರಿ
ನಿರ್ದೇಶಕರಾಗಿ
ಕಾರ್ಯ
ನಿರ್ವಹಿಸುತ್ತಿದ್ದಾರೆ
*
ಶಾಮನೂರು
ಷುಗರ್ಸ್
ಕಂಪನಿಯ
ನಿರ್ದೇಶಕರು
ಹಿನ್ನೋಟ : 2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ 423,447 ಮತಗಳನ್ನು ಪಡೆದು ದಾವಣಗೆರೆಯಲ್ಲಿ ಜಯಗಳಿಸಿದ್ದರು. ಎಸ್.ಎಸ್. ಮಲ್ಲಿಕಾರ್ಜುನ್ 421,423 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. [ಮಾಹಿತಿ ಇಂಡಿಯಾ ವೋಟ್ಸ್.ಕಾಮ್]