ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜನರಿಗೆ ಒಂದು ಸಮಸ್ಯೆಯಾದ್ರೆ, ಸರ್ಕಾರಕ್ಕೊಂದು ಸಮಸ್ಯೆ": ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಮಾರ್ಚ್.06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕಾಂಗ್ರೆಸ್) ನಾಯಕರ ನಡುವೆ ಟ್ವಿಟರ್ ಕದನ ಶುರುವಾಗಿದೆ.

ಕರ್ನಾಟಕದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದು ರೀತಿಯಾಗಿವೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬೇಕಾದ ಸ್ಥಾನದಲ್ಲಿರುವ ಸರ್ಕಾರದ ಶಾಸಕರು ಮತ್ತು ಸಚಿವರುಗಳೇ ಇನ್ನೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಟ್ವಿಟರ್ ವಾರ್: ಟ್ವಿಟರ್ ವಾರ್: "ಮುಖ್ಯಮಂತ್ರಿಗಳೇ ನೀವು ತಡೆಯಾಜ್ಞೆ ಅರ್ಜಿ ಸಲ್ಲಿಸಲ್ವಾ?"

ಜನರ ತೊಂದರೆಗಳನ್ನು ನಿವಾರಿಸಬೇಕಾದ ಬಿಜೆಪಿ ಶಾಸಕರು ಮತ್ತು ಸಚಿವರು ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ.

Congress Comparative Tweet About Peoples Problems And BJP Govt Problems

ರಾಜ್ಯದಲ್ಲಿರುವ ಸಮಸ್ಯೆಗಳು:

ನಿರುದ್ಯೋಗ

ವೇತನ

ಶಿಕ್ಷಣ

ಬೆಲೆ ಏರಿಕೆ

ಬಜೆಟ್ ಕೊರತೆ

ಅನುದಾನ ಕಡಿತ

ಹಸಿವು

ಬಿಜೆಪಿ ಸರ್ಕಾರದಲ್ಲಿನ ಸಮಸ್ಯೆಗಳು:

ಆಂತರಿಕ ಕಿತ್ತಾಟ

ಲೂಟಿಗೆ ಪೈಪೋಟಿ

ಸಂಪುಟ ಸಂಕಟ

ಸಿಡಿ ಕರ್ಮಕಾಂಡ

ಸಚಿವರಿಗೆ ಸಿಡಿ ಆತಂಕ

ಬ್ಲಾಕ್ ಮೇಲ್

English summary
Congress Comparative Tweet About People's Problems And BJP Govt Problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X