ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 22 ಜಲಾಶಯಗಳ ರಿಪೇರಿಗೆ 581 ಕೋಟಿ ಕೊಟ್ಟ ಕೇಂದ್ರ

|
Google Oneindia Kannada News

Recommended Video

ಕರ್ನಾಟಕದ 22 ಜಲಾಶಯಗಳಿಗೆ ರಿಪೇರಿ ಭಾಗ್ಯ | ಕೇಂದ್ರ ಸರ್ಕಾರದಿಂದ 581 ಕೋಟಿ ರೂಗಳು ಬಿಡುಗಡೆ | Oneindia Kannada

ನವದೆಹಲಿ, ಸೆಪ್ಟೆಂಬರ್ 20: ಕೇಂದ್ರ ಸರ್ಕಾರವು ಕರ್ನಾಟಕದ ಒಟ್ಟು 22 ಜಲಾಶಯಗಳ ದುರಸ್ತಿ ಹಾಗೂ ಅಭಿವೃದ್ಧಿಗಾಗಿ 581ಕೋಟಿ ರೂಗಳ ಯೋಜನೆಗೆ ಅಸ್ತು ಎಂದಿದೆ.

ವಿಶ್ವಬ್ಯಾಂಕ್ ಸಹಕಾರದಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ, ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿರುವ ಪರಿಣಾಮ ಕೆಲಸವೊಂದು ಸಣ್ಣಪುಟ್ಟ ತೊಂದರೆಗಳು ಉಂಟಾಗಿದೆ, 2020ರ ಜೂನ್ ಒಳಗೆ ಕಾಮಗಾರಿ ಮುಗಿಸಬೇಕಿದೆ, ಈ ಹಿಂದಿನ ಯೋಜನೆಯಲ್ಲಿ 276 ಕೋಟಿ ರೂ ,ಮೀಸಲಿಡಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ 305 ಕೋಟಿ ದೊರೆತಿದೆ.

ಸೆ.19ರಂದು ಜಲಾಶಯಗಳ ನೀರಿನ ಮಟ್ಟ ಸೆ.19ರಂದು ಜಲಾಶಯಗಳ ನೀರಿನ ಮಟ್ಟ

ಒಟ್ಟಾರೆ ದೇಶಾದ್ಯಂತ 198 ಅಣೆಕಟ್ಟುಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 3466 ಕೋಟಿ ರೂ ಮೊತ್ತದ ಪರಿಷ್ಕೃತ ಯೋಜನೆಯನ್ನು ಘೋಷಿಸಿದೆ. ಹಿಂದಿನ ಯೋಜನೆ ಪ್ರಕಾರ 2100 ಕೋಟಿ ರೂ ವೆಚ್ಚ ನಿಗದಿಯಾಗಿತ್ತು.

Central govt aide Rs 581 Crore for repair and development of reservoirs

ಮುಳುಗುವ ಭೀತಿಯಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

ಪರಿಷ್ಕೃತ ಯೋಜನೆ ಪ್ರಕಾರ ವಿಶ್ವಬ್ಯಾಂಕ್ ನೀಂದ 2628 ಕೋಟಿ ಕೇಂದ್ರದಿಂದ 91 ಕೋಟಿ ದೊರೆಯಲಿದೆ. ರಾಜ್ಯ ಸರ್ಕಾರಗಳು 747 ಕೋಟಿ ರೂಗಳನ್ನು ತಾವೇ ಭರಿಸಿಕೊಳ್ಳಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

English summary
Central govt cabinet has decided to provide Rs 581 crores fund for repair and development of work of 22 reservoirs in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X