ನಿರೀಕ್ಷಿಸಿ! ಬಿಎಸ್ ಯಡಿಯೂರಪ್ಪರಿಂದ 'ಬ್ರೇಕಿಂಗ್ ನ್ಯೂಸ್'
Recommended Video
ಬೆಂಗಳೂರು, ಮಾರ್ಚ್ 15:ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ(ಮಾರ್ಚ್ 16) ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
'ನಾಳೆ(ಶುಕ್ರವಾರ)
ಐದು
ಗಂಟೆಗೆ
ಬ್ರೇಕಿಂಗ್
ನ್ಯೂಸ್'
ಎಂದು
ಟ್ವೀಟ್
ಮಾಡಿದ್ದು,
ಈ
ಬಗ್ಗೆ
ಸಾಮಾಜಿಕ
ಜಾಲ
ತಾಣಗಳಲ್ಲಿ
ಭಾರಿ
ಚರ್ಚೆ
ನಡೆಯುತ್ತಿದೆ.
ಪರ-ವಿರೋಧ
ಹಾಗೂ
ಹಾಸ್ಯಮಯ
ಟ್ವೀಟ್
ಗಳು
ಹರಿದು
ಬರುತ್ತಿವೆ.
ಕಾಂಗ್ರೆಸ್
ಸರಕಾರದ
ವಿರುದ್ಧ
ಬಿಎಸ್ವೈ
ಟ್ವೀಟ್ಗಳ
ಮಳೆ
ಸುರಿಸಿರುವ
ಯಡಿಯೂರಪ್ಪ
ಅವರು
ಬ್ರೇಕಿಂಗ್
ನ್ಯೂಸ್
ನೀಡುವ
ಬಗ್ಗೆ
ಟ್ವೀಟ್
ಮಾಡಿದ್ದಾರೆ.
Breaking News Tomorrow @ 5:00pm#BreakingNews pic.twitter.com/VwIeBDA0PO
— B.S. Yeddyurappa (@BSYBJP) March 15, 2018
ಕಾಂಗ್ರೆಸ್
ಸರ್ಕಾರದ
ಭ್ರಷ್ಟಾಚಾರ,
ಅವ್ಯಹಾರ,
ಅನೈತಿಕ
ಚಟುವಟಿಕೆಗಳ
ಕುರಿತು
ಮಹತ್ತರ
ದಾಖಲೆ,
ಸಿಡಿ
ಬಿಡುಗಡೆ
ಮಾಡಬಹುದು
ಎಂಬ
ನಿರೀಕ್ಷೆಯಿದೆ.
Are you going back to Jail?
— Srivatsa (@srivatsayb) March 15, 2018
Are you going relaunch KJP?
Are you joining Margdarshak Mandal?
Are you 'solving' Mahadayi again?
Everyone please predict what Yeddyurappa's Breaking News will be 😀#JailBirdToJourno
ಕೆಲವರು,
ಯಡಿಯೂರಪ್ಪ
ಅವರು
ಮತ್ತೊಮ್ಮೆ
ಕೆಜೆಪಿ
ಸೇರುತ್ತಿದ್ದಾರೆ
ಎಂದರೆ,
ಮತ್ತೆ
ಕೆಲವರು
ರಾಜಕೀಯ
ನಿವೃತ್ತಿ
ಘೋಷಿಸಲಿದ್ದಾರೆ
ಎಂದಿದ್ದಾರೆ.
#JailBirdTojourno ರೈತರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಲಿರುವ ರೈತಬಂದೂಕಪ್ಪ. ನಾಳೆ ಸಂಜೆಯೇ ಕಾವೇರಿ ಸಮಸ್ಯೆ ಇತ್ಯರ್ಥ! @BJP4India @ShobhaBJP o @INCKarnataka @siddaramaiah @CMofKarnataka @DKShivakumar @dineshgrao @srpatilbagalkot @DrParameshwara @thekjgeorge @RLR_BTM @ArshadRizwan @tv9kannada pic.twitter.com/pEeOwZTvEl
— Vikas Gowda (@vkg405) March 15, 2018
ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ, ಉತ್ತರಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದರೂ, ಅನ್ಯಪಕ್ಷಗಳ ಗೆಲುವನ್ನೇ ಸಿದ್ದರಾಮಯ್ಯ ಅವರು ಸಂಭ್ರಮಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದರು.