ತ್ವರಿತ ಅಲರ್ಟ್ ಗಳಿಗಾಗಿ
For Daily Alerts
82ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬರಗೂರು ಆಯ್ಕೆ
ನವದೆಹಲಿ, ಅಕ್ಟೋಬರ್, 10: ಡಿಸೆಂಬರ್ 2 ರಂದು ರಾಯಚೂರಿನಲ್ಲಿ ನಡೆಯುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಭಾನುವಾರ
ನವದೆಹಲಿಯಲ್ಲಿ
ಹಮ್ಮಿಕೊಂಡಿದ್ದ
ಹೊರನಾಡ
ಕನ್ನಡಿಗರ
ರಾಷ್ಟ್ರೀಯ
ಸಮಾವೇಶ
ಸಮಾರೋಪ
ಸಮಾರಂಭದಲ್ಲಿ
ಕನ್ನಡ
ಸಾಹಿತ್ಯ
ಪರಿಷತ್
ಅಧ್ಯಕ್ಷ
ಮನುಬಳಿಗಾರ್
ಅಧ್ಯಕ್ಷತೆಯಲ್ಲಿ
ನಡೆದ
ಕನ್ನಡ
ಸಾಹಿತ್ಯ
ಪರಿಷತ್
ನ
ಕಾರ್ಯಕಾರಿಣಿ
ಸಭೆಯಲ್ಲಿ
ಬರಗೂರು
ಅವರನ್ನು
ಸರ್ವಾನುಮತದಿಂದ
ಆಯ್ಕೆ
ಮಾಡಲಾಯಿತು.
ಬರಗೂರು ಅವರು ತುಮಕೂರು ಜಿಲ್ಲೆಯವರಾಗಿದ್ದು, ಚಲನಚಿತ್ರ ನಿರ್ದೇಶಕರಾಗಿ,ಲೇಖಕರಾಗಿ,ನಾಟಕಕಾರರಾಗಿ ಗುರುತಿಸಿಕೊಂಡಿದ್ದು, ಇವರ ಚಿತ್ರಗಳು ಅನೇಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿವೆ.
ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಇವರು ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ.
Comments
baraguru ramachandrappa kannada sahitya sammelana kannada new delhi ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ನವದೆಹಲಿ
English summary
Kannada Sahitya Parishat elected well known writer Baraguru Ramachandrappa as a 82nd Akhila Bharatha Kannada Sahitya sammelana president on Sunday
Story first published: Monday, October 10, 2016, 10:34 [IST]