ಬಕ್ರೀದ್ ಸರ್ಕಾರಿ ರಜೆ ಸೆ.13ರ ಮಂಗಳವಾರ
ಬೆಂಗಳೂರು, ಸೆಪ್ಟೆಂಬರ್ 08 : ಕರ್ನಾಟಕ ಸರ್ಕಾರ ಬಕ್ರೀದ್ ಪ್ರಯುಕ್ತ ಸೆ.12ರಂದು ಘೋಷಣೆ ಮಾಡಿದ್ದ ಸರ್ಕಾರಿ ರಜೆಯನ್ನು ರದ್ದುಪಡಿಸಿದೆ. ಸೆ.13ರ ಮಂಗಳವಾರ ಬಕ್ರೀದ್ ರಜೆ ಘೋಷಣೆ ಮಾಡಲಾಗಿದೆ.
ಚಂದ್ರದರ್ಶನ
ಸಮಿತಿ
ಅಭಿಪ್ರಾಯದಂತೆ
ರಾಜ್ಯ
ಸರ್ಕಾರ
ಬಕ್ರೀದ್
ರಜೆಯನ್ನು
ರದ್ದುಗೊಳಿಸಿ
ಬುಧವಾರ
ಆದೇಶ
ಹೊರಡಿಸಿದೆ.
ಸೆಪ್ಟೆಂಬರ್
13ರ
ಮಂಗಳವಾರ
ಸರ್ಕಾರಿ
ರಜೆಯನ್ನು
ನೀಡಲಾಗುತ್ತದೆ
ಎಂದು
ಆದೇಶದಲ್ಲಿ
ತಿಳಿಸಿದೆ.[2016ನೇ
ಸಾಲಿನ
ಸರ್ಕಾರಿ
ರಜೆ
ದಿನಗಳ
ಸಂಖ್ಯೆ
ಇಳಿಕೆ]
ಹಲವು
ಕ್ಯಾಲೆಂಡರ್ಗಳಲ್ಲಿ
ಮತ್ತು
ಕರ್ನಾಟಕ
ಸರ್ಕಾರ
ಹಿಂದೆ
ಪ್ರಕಟಿಸಿದ
ಸರ್ಕಾರಿ
ರಜಾ
ದಿನಗಳ
ಪಟ್ಟಿಯಲ್ಲಿ
ಸೆಪ್ಟಂಬರ್
12
ಸೋಮವಾರ
ಬಕ್ರೀದ್
ರಜೆ
ಘೋಷಣೆ
ಮಾಡಲಾಗಿತ್ತು.
ಆದರೆ,
ಈ
ರಜೆಯನ್ನು
ರದ್ದುಪಡಿಸಿ
ಮಂಗಳವಾರ
ರಜೆ
ನೀಡುವುದಾಗಿ
ಆದೇಶ
ಹೊರಡಿಸಲಾಗಿದೆ.[ಬಕ್ರೀದ್
ಆಚರಣೆ,
ಬನ್ನೂರು
ಕುರಿಗೆ
ಬೇಡಿಕೆ
ಹೆಚ್ಚು]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಸೆ.9ರಂದು ಕರ್ನಾಟಕ ಬಂದ್ : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟ ಸೆ.9ರ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ. ಆದ್ದರಿಂದ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಸಾರಿಗೆ ಸಂಚಾರ ಸ್ಥಗಿತಗೊಂಡರೆ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚಲಿವೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]