ಕರ್ನಾಟಕದಲ್ಲಿ ಒಂದೇ ದಿನ 7810 ಮಂದಿಗೆ ಕೊರೊನಾವೈರಸ್ ಸೋಂಕು
ಬೆಂಗಳೂರು,
ಮೇ
13:
ಕರ್ನಾಟಕದಲ್ಲಿ
ಕೊರೊನಾವೈರಸ್
ಸಾಂಕ್ರಾಮಿಕ
ಪಿಡುಗು
ನಿಯಂತ್ರಣಕ್ಕೆ
ಬಂದಿದೆ
ಎಂಬುದನ್ನು
ಅಂಕಿ-ಅಂಶಗಳು
ತೋರಿಸುತ್ತಿವೆ.
ರಾಜ್ಯದಲ್ಲಿ
ಕಳೆದ
24
ಗಂಟೆಗಳಲ್ಲಿ
7810
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ರಾಜ್ಯದಲ್ಲಿ
ಕೊರೊನಾವೈರಸ್
ಸೋಂಕಿನಿಂದ
ಪ್ರಾಣ
ಬಿಟ್ಟವರ
ಸಂಖ್ಯೆಯಲ್ಲೂ
ಗಣನೀಯ
ಇಳಿಕೆ
ಕಂಡು
ಬಂದಿದೆ.
ಒಂದು
ದಿನದಲ್ಲಿ
125
ಮಂದಿ
ಮೃತಪಟ್ಟಿದ್ದು,
ಒಟ್ಟು
ಸಾವಿನ
ಸಂಖ್ಯೆ
32,913ಕ್ಕೆ
ಏರಿಕೆಯಾಗಿದೆ.
ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 27,65,134ಕ್ಕೆ ಏರಿಕೆಯಾಗಿದೆ. ಒಂದೇ ದಿನ 18,648 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 25,51,365 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ 1,80,835 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ
ಕೊರೊನಾ
ನಿಯಂತ್ರಣ:
ಸಿಲಿಕಾನ್
ಸಿಟಿಯಲ್ಲಿ
ಒಂದೇ
ದಿನ
1348
ಮಂದಿಗೆ
ಸೋಂಕು
ತಗುಲಿದ್ದು,
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
11,96,688ಕ್ಕೆ
ಏರಿಕೆಯಾಗಿದೆ.
ಕಳೆದ
24
ಗಂಟೆಗಳಲ್ಲಿ
ಮಹಾಮಾರಿಗೆ
23
ಮಂದಿ
ಬಲಿಯಾಗಿದ್ದು,
ಸಾವಿನ
ಸಂಖ್ಯೆ
15,307ಕ್ಕೆ
ಏರಿಕೆಯಾಗಿದೆ.
85,995
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ.
Recommended Video
ಜಿಲ್ಲೆವಾರು
ಕೊರೊನಾವೈರಸ್
ಪ್ರಕರಣ?:
ರಾಜ್ಯದಲ್ಲಿ
ಒಟ್ಟು
7810
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
62,
ಬಳ್ಳಾರಿ
141,
ಬೆಳಗಾವಿ
266,
ಬೆಂಗಳೂರು
ಗ್ರಾಮಾಂತರ
154,
ಬೆಂಗಳೂರು
1348,
ಬೀದರ್
7,
ಚಾಮರಾಜನಗರ
129,
ಚಿಕ್ಕಬಳ್ಳಾಪುರ
141,
ಚಿಕ್ಕಮಗಳೂರು
223,
ಚಿತ್ರದುರ್ಗ
128,
ದಕ್ಷಿಣ
ಕನ್ನಡ
434,
ದಾವಣಗೆರೆ
391,
ಧಾರವಾಡ
148,
ಗದಗ
73,
ಹಾಸನ
581,
ಹಾವೇರಿ
64,
ಕಲಬುರಗಿ
24,
ಕೊಡಗು
125,
ಕೋಲಾರ
164,
ಕೊಪ್ಪಳ
76,
ಮಂಡ್ಯ
467,
ಮೈಸೂರು
1251,
ರಾಯಚೂರು
30,
ರಾಮನಗರ
47,
ಶಿವಮೊಗ್ಗ
393,
ತುಮಕೂರು
352,
ಉಡುಪಿ
223,
ಉತ್ತರ
ಕನ್ನಡ
250,
ವಿಜಯಪುರ
96,
ಯಾದಗಿರಿ
22
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.