ಒಂದೇ ದಿನ ಕರ್ನಾಟಕದಲ್ಲಿ 500ರ ಗಡಿ ದಾಟಿದ ಕೊರೊನಾ ಕೇಸ್
ಬೆಂಗಳೂರು,
ಮಾರ್ಚ್.03:
ಕೊರೊನಾವೈರಸ್
ಸೋಂಕಿತರ
ಸಂಖ್ಯೆ
ಕೊಂಚ
ನಿಯಂತ್ರಣಕ್ಕೆ
ಬಂತು
ಎನ್ನುವಷ್ಟರಲ್ಲೇ
ಮತ್ತೆ
ರಾಜ್ಯದಲ್ಲಿ
ಒಂದೇ
ದಿನ
528
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಕಳೆದ
24
ಗಂಟೆಗಳಲ್ಲಿ
ಮೂವರು
ಮಹಾಮಾರಿಗೆ
ಬಲಿಯಾಗಿದ್ದು,
ಈವರೆಗೂ
ಕೊವಿಡ್-19
ಸೋಂಕಿನಿಂದ
12346
ಮಂದಿ
ಪ್ರಾಣ
ಬಿಟ್ಟಿದ್ದಾರೆ.
ಒಂದು
ದಿನದಲ್ಲಿ
413
ಸೋಂಕಿತರು
ಗುಣಮುಖರಾಗಿದ್ದು,
ರಾಜ್ಯದಲ್ಲಿ
ಸೋಂಕಿನಿಂದ
ಗುಣಮುಖರಾದವರ
ಒಟ್ಟು
ಸಂಖ್ಯೆ
934143ಕ್ಕೆ
ಏರಿಕೆಯಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಅಂಕಿ-ಅಂಶ
ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಈವರೆಗೂ 952565 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು. ಈ ಪೈಕಿ ಸಾವಿನ ಸಂಖ್ಯೆ ಮತ್ತು ಗುಣಮುಖರ ಸಂಖ್ಯೆಯನ್ನು ಕಡಿತಗೊಳಿಸಿದಾಗ 6057 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.
Recommended Video
ಯಾವ
ಜಿಲ್ಲೆಯಲ್ಲಿ
ಎಷ್ಟು
ಕೊವಿಡ್-19
ಕೇಸ್?:
ರಾಜ್ಯದಲ್ಲಿ
ಒಟ್ಟು
528
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
0,
ಬಳ್ಳಾರಿ
4,
ಬೆಳಗಾವಿ
10,
ಬೆಂಗಳೂರು
ಗ್ರಾಮಾಂತರ
5,
ಬೆಂಗಳೂರು
311,
ಬೀದರ್
20,
ಚಾಮರಾಜನಗರ
9,
ಚಿಕ್ಕಬಳ್ಳಾಪುರ
10,
ಚಿಕ್ಕಮಗಳೂರು
1,
ಚಿತ್ರದುರ್ಗ
7,
ದಕ್ಷಿಣ
ಕನ್ನಡ
19,
ದಾವಣಗೆರೆ
3,
ಧಾರವಾಡ
16,
ಗದಗ
1,
ಹಾಸನ
11,
ಹಾವೇರಿ
1,
ಕಲಬುರಗಿ
20,
ಕೊಡಗು
8,
ಕೋಲಾರ
4,
ಕೊಪ್ಪಳ
0,
ಮಂಡ್ಯ
4,
ಮೈಸೂರು
13,
ರಾಯಚೂರು
6,
ರಾಮನಗರ
2,
ಶಿವಮೊಗ್ಗ
2,
ತುಮಕೂರು
7,
ಉಡುಪಿ
23,
ಉತ್ತರ
ಕನ್ನಡ
2,
ವಿಜಯಪುರ
6,
ಯಾದಗಿರಿ
3
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.