ಕರ್ನಾಟಕದಲ್ಲಿ 2ನೇ ದಿನ 40 ಸಾವಿರದ ಗಡಿ ದಾಟಿದ ಕೊರೊನಾವೈರಸ್
ಬೆಂಗಳೂರು,
ಮೇ
1:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳು
ಪ್ರತಿನಿತ್ಯ
40
ಸಾವಿರದ
ಗಡಿ
ದಾಟುತ್ತಿವೆ.
ಕಳೆದ
ಒಂದು
ದಿನದಲ್ಲಿ
40990
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ರಾಜ್ಯದಲ್ಲಿ
ಒಂದೇ
ದಿನ
ಕೊರೊನಾವೈರಸ್
ಸೋಂಕಿನಿಂದ
271
ಮಂದಿ
ಪ್ರಾಣ
ಬಿಟ್ಟಿದ್ದು,
ಇದೇ
ಅವಧಿಯಲ್ಲಿ
18,341
ಸೋಂಕಿತರು
ಗುಣಮುಖರಾಗಿದ್ದಾರೆ
ಎಂದು
ರಾಜ್ಯ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
ಮಾಹಿತಿ
ನೀಡಿದೆ.
ರಸ್ತೆಯಲ್ಲೇ
ಸಾವು,
ಪಾದಾಚಾರಿ
ಮಾರ್ಗವೇ
ಹಾಸಿಗೆ:
ಇದು
ಕೊರೊನಾ
ತಂದಿತ್ತ
ಪರಿಸ್ಥಿತಿ
ಶನಿವಾರದ
ಅಂಕಿ-ಅಂಶಗಳ
ಪ್ರಕಾರ,
ರಾಜ್ಯದಲ್ಲಿ
ಒಟ್ಟು
1564132
ಕೊರೊನಾವೈರಸ್
ಸೋಂಕಿತ
ಪ್ರಕರಣಗಳು
ದೃಢಪಟ್ಟಿವೆ.
ಈ
ಪೈಕಿ
ಈವರೆಗೂ
11,24,909
ಸೋಂಕಿತರು
ಗುಣಮುಖರಾಗಿದ್ದು,
15,794
ಜನರು
ಮಹಾಮಾರಿಗೆ
ಬಲಿಯಾಗಿದ್ದಾರೆ.
ಉಳಿದಂತೆ
4,05,068
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ.
ಬೆಂಗಳೂರಿನಲ್ಲಿ
ಕೊರೊನಾವೈರಸ್
ಸ್ಫೋಟ:
ಕರ್ನಾಟಕದಲ್ಲಿ
ಪತ್ತೆಯಾದ
ಒಟ್ಟು
ಹೊಸ
ಪ್ರಕರಣಗಳ
ಪೈಕಿ
ಅತಿಹೆಚ್ಚು
ಸೋಂಕಿತ
ಪ್ರಕರಣಗಳು
ಬೆಂಗಳೂರಿನಲ್ಲೇ
ದೃಢಪಟ್ಟಿವೆ.
ಒಂದು
ದಿನದಲ್ಲಿ
ಸಿಲಿಕಾನ್
ಸಿಟಿಯಲ್ಲೇ
19353
ಮಂದಿಗೆ
ಸೋಂಕು
ತಗುಲಿರುವುದು
ಖಾತ್ರಿಯಾಗಿದೆ.
ಬೆಂಗಳೂರು
ನಗರ
ಜಿಲ್ಲೆಯಲ್ಲಿ
ಮಹಾಮಾರಿಗೆ
162
ಮಂದಿ
ಬಲಿಯಾಗಿದ್ದು,
ಸಾವಿನ
ಸಂಖ್ಯೆ
6537ಕ್ಕೆ
ಏರಿಕೆಯಾಗಿದೆ.
2,70,993
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ.
ಯಾವ
ಜಿಲ್ಲೆಯಲ್ಲಿ
ಎಷ್ಟು
ಕೊರೊನಾ
ಪ್ರಕರಣ?:
ರಾಜ್ಯದಲ್ಲಿ
ಒಟ್ಟು
40990
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
319,
ಬಳ್ಳಾರಿ
1163,
ಬೆಳಗಾವಿ
532,
ಬೆಂಗಳೂರು
ಗ್ರಾಮಾಂತರ
940,
ಬೆಂಗಳೂರು
19353,
ಬೀದರ್
360,
ಚಾಮರಾಜನಗರ
548,
ಚಿಕ್ಕಬಳ್ಳಾಪುರ
820,
ಚಿಕ್ಕಮಗಳೂರು
500,
ಚಿತ್ರದುರ್ಗ
103,
ದಕ್ಷಿಣ
ಕನ್ನಡ
933,
ದಾವಣಗೆರೆ
386,
ಧಾರವಾಡ
540,
ಗದಗ
205,
ಹಾಸನ
790,
ಹಾವೇರಿ
168,
ಕಲಬುರಗಿ
1407,
ಕೊಡಗು
590,
ಕೋಲಾರ
440,
ಕೊಪ್ಪಳ
1019,
ಮಂಡ್ಯ
1235,
ಮೈಸೂರು
2529,
ರಾಯಚೂರು
601,
ರಾಮನಗರ
577,
ಶಿವಮೊಗ್ಗ
661,
ತುಮಕೂರು
2308,
ಉಡುಪಿ
670,
ಉತ್ತರ
ಕನ್ನಡ
687,
ವಿಜಯಪುರ
340,
ಯಾದಗಿರಿ
266
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.