ಮೂವರು ಡಿವೈಎಸ್ಪಿ ಸೇರಿ 36 ಎಸ್ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 05: ಕೆಲವು ದಿನಗಳ ಹಿಂದೆ ತಡೆ ಹಿಡಿಯಲಾಗಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ಮುಂದುವರೆಸಿದೆ.
ರಾಜ್ಯದ ಮೂರು ಜನ ಡಿವೈಎಸ್ಪಿ ಸೇರಿದಂತೆ ವಿವಿಧ ಠಾಣೆಗಳ ಒಟ್ಟು 36 ಸಬ್ ಇನ್ಸ್ಪೆಕ್ಟರ್ಗಳನ್ನು ಪೊಲೀಸರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್
ಪೊಲೀಸರ ವರ್ಗಾವಣೆಯು ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿತ್ತು. ಹಲವು ಶಾಸಕರು ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಪೊಲೀಸರ ವರ್ಗಾವಣೆ ತಡೆಹಿಡಿಯಲಾಗಿತ್ತು. ಆದರೆ ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ.
ರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ: ಡಿಸಿಎಂ
ವರ್ಗಾವಣೆ ಆದ ಪೊಲೀಸರ ಪಟ್ಟಿ ಇಲ್ಲಿದೆ...
ವರ್ಗಾವಣೆ ಆದ ಡಿವೈಎಸ್ಪಿಗಳ ಪಟ್ಟಿ
ವಲಿ ಬಾಷಾ- ವಿವಿ ಪುರಂ ಉಪ ವಲಯ
ಚಿಕ್ಕಸ್ವಾಮಿ- ನಂಜನಗೂಡು ಉಪ ವಲಯ
ಮಂಜುನಾಥ್ ವಿ.ನಾಗನೂರ್- ಸಂಚಾರಿ ಉಪವಲಯ, ಹುಬ್ಬಳ್ಳಿ-ಧಾರವಾಡ
ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆ
ವರ್ಗಾವಣೆ ಆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಪಟ್ಟಿ
ಸುದರ್ಶನ್ ಹೆಚ್.ವಿ- ತುಮಕೂರಿನಿಂದ ಚಿಕ್ಕಬಳ್ಳಾಪುರಕ್ಕೆ
ಮಹೇಶ್ ಪ್ರಸಾದ್- ಉಡುಪಿಗೆ
ಅನೂಪ್ ಮಾದಪ್ಪ.ಪಿ - ರಾಜ್ಯ ಗುಪ್ತಚರ ಇಲಾಖೆಯಿಂದ ಕೊಡಗಿಗೆ
ಪ್ರಶಾಂತ್ ಎಸ್ ನಾಯ್ಕ್- ಧಾರವಾಡಕ್ಕೆ
ವಸಂತ್ ಎಸ್.ಹೆಚ್- ಹೋಳೆನರಸೀಪುರದಿಂದ ಸಕಲೇಶಪುರಕ್ಕೆ
ಲೋಕೇಶ್- ಹಾಸನಕ್ಕೆ
ಸಂದೀಪ್ ಸಿಂಗ್ ಪಿ.ಮುರಗೋಡ್- ಚಿಕ್ಕೋಡಿಗೆ
ಜ್ಯೋತಿಬಾ ನಿಕ್ಕಮ್ಮ- ಹುಬ್ಬಳ್ಳಿ-ಧಾರವಾಡದಿಂದ ಕೊಪ್ಪಳ
ವೀರೇಂದ್ರ ಪ್ರಸಾದ್ ಎಸ್.ಆರ್- ಬೆಂಗಳೂರು ನಗರ
ಕುಮಾರ್ ಬಿ.ಜಿ- ಮೈಸೂರು ನಗರ
ಪ್ರಸನ್ನ ಕುಮಾರ್ - ಮೈಸೂರು ನಗರ
ಮಧುಸೂದನ್ ಜಿ.ಕೆ- ಕೆಜಿಎಫ್ನಿಂದ ತುಮಕೂರು ಗ್ರಾಮಾಂತರ
ನಂಜಪ್ಪ ಎನ್- ಕಡೂರಿನಿಂದ ಭದ್ರಾವತಿ, ಶಿವಮೊಗ್ಗ
ಯೋಗೇಶ್ ಕೆ.ಎಮ್- ಹಾಸನದಿಂದ ಭದ್ರಾವತಿ ಗ್ರಾಮಾಂತರ
ಧೀರಜ್ ಬಿ.ಶಿಂಧೆ- ಬೆಳಗಾವಿ ನಗರ
ಸಂಜೀವ್ ಎಸ್.ಬಳೆಗಾರ್- ಬೆಳಗಾವಿಯಿಂದ ಬಾಗಲಕೋಟೆ
ಗಿರೀಶ್ ಪಾಂಡು ರೋಡ್ಕರ್- ಕಲಬುರ್ಗಿ
ಜಯಾನಂದ ಕೆ- ದಕ್ಷಿಣ ಕನ್ನಡ
ಚಿದಾನಂದ- ಹಾವೇರಿ
ಮಲ್ಲಯ್ಯ ಜಿ.ಮಠಪತಿ- ವಿಜಯಪುರ
ರಾಮಕೃಷ್ಣಾರೆಡ್ಡಿ ಎಮ್ ಬಿ- ಬೆಂಗಳೂರು ನಗರ
ಶಿವಕುಮಾರ್ ಕೆ.ಆರ್- ಉತ್ತರ ಕನ್ನಡ
ಲೋಕಾಪುರ್ ಬಿ.ಎಸ್- ಹುಬ್ಬಳ್ಳಿ ಧಾರವಾಡದಿಂದ ಉತ್ತರ ಕನ್ನಡ
ರಮೇಶ್ ಎಸ್.ಹೂಗಾರ್ - ಉತ್ತರ ಕನ್ನಡ
ಜಯಕುಮಾರ್ ಎನ್- ಮೈಸೂರು
ಸುರೇಶ್ ಸಾಗರಿ- ಹಾವೇರಿ
ರಮೇಶ್ ಚಂದ್ರಪ್ಪ ಮೇಟಿ- ಕಲಬುರ್ಗಿ
ನೇಮಿರಾಜ್- ಮಂಡ್ಯ ಗ್ರಾಮಾಂತರ
ಧರ್ಮಪ್ಪ ಎನ್.ಜಿ- ಬೆಂಗಳೂರು ನಗರ
ಅನಿಲ್ ಕುಮಾರ್ ಹೆಚ್.ಆರ್- ಸಿಐಡಿಯಿಂದ ಬೆಂಗಳೂರು ಗ್ರಾಮಾತರ
ಸಿರಾಜುದ್ದೀನ್ ಇ.ಐ- ಬೆಂಗಳೂರು ನಗರ
ರಾಘವೇಂದ್ರ- ಕಲಬುರ್ಗಿ ಗ್ರಾಮಾಂತರ
ಮಹಾಂತೇಶ್ ಬಿ.ಪಾಟೀಲ್- ಕಲಬುರ್ಗಿ
ಮೃತ್ಯುಂಜಯ ಎನ್- ಚಿತ್ರದುರ್ಗ
ಅಡಿವೆಪ್ಪ ಎಸ್.ಗುಡಿಗೊಪ್ಪ- ಬೆಳಗಾವಿ ನಗರ
ಮಹಾದೇವಯ್ಯ- ಚಾಮರಾಜನಗರಕ್ಕೆ ವರ್ಗಾವಣೆ