ಮೂವರು ಡಿವೈಎಸ್ಪಿ ಸೇರಿ 36 ಎಸ್ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 05: ಕೆಲವು ದಿನಗಳ ಹಿಂದೆ ತಡೆ ಹಿಡಿಯಲಾಗಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ಮುಂದುವರೆಸಿದೆ.
ರಾಜ್ಯದ ಮೂರು ಜನ ಡಿವೈಎಸ್ಪಿ ಸೇರಿದಂತೆ ವಿವಿಧ ಠಾಣೆಗಳ ಒಟ್ಟು 36 ಸಬ್ ಇನ್ಸ್ಪೆಕ್ಟರ್ಗಳನ್ನು ಪೊಲೀಸರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್
ಪೊಲೀಸರ ವರ್ಗಾವಣೆಯು ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿತ್ತು. ಹಲವು ಶಾಸಕರು ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಪೊಲೀಸರ ವರ್ಗಾವಣೆ ತಡೆಹಿಡಿಯಲಾಗಿತ್ತು. ಆದರೆ ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ.
ರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ: ಡಿಸಿಎಂ
ವರ್ಗಾವಣೆ ಆದ ಪೊಲೀಸರ ಪಟ್ಟಿ ಇಲ್ಲಿದೆ...
ವರ್ಗಾವಣೆ ಆದ ಡಿವೈಎಸ್ಪಿಗಳ ಪಟ್ಟಿ
ವಲಿ
ಬಾಷಾ-
ವಿವಿ
ಪುರಂ
ಉಪ
ವಲಯ
ಚಿಕ್ಕಸ್ವಾಮಿ-
ನಂಜನಗೂಡು
ಉಪ
ವಲಯ
ಮಂಜುನಾಥ್
ವಿ.ನಾಗನೂರ್-
ಸಂಚಾರಿ
ಉಪವಲಯ,
ಹುಬ್ಬಳ್ಳಿ-ಧಾರವಾಡ
ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆ
ವರ್ಗಾವಣೆ ಆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಪಟ್ಟಿ
ಸುದರ್ಶನ್
ಹೆಚ್.ವಿ-
ತುಮಕೂರಿನಿಂದ
ಚಿಕ್ಕಬಳ್ಳಾಪುರಕ್ಕೆ
ಮಹೇಶ್
ಪ್ರಸಾದ್-
ಉಡುಪಿಗೆ
ಅನೂಪ್
ಮಾದಪ್ಪ.ಪಿ
-
ರಾಜ್ಯ
ಗುಪ್ತಚರ
ಇಲಾಖೆಯಿಂದ
ಕೊಡಗಿಗೆ
ಪ್ರಶಾಂತ್
ಎಸ್
ನಾಯ್ಕ್-
ಧಾರವಾಡಕ್ಕೆ
ವಸಂತ್
ಎಸ್.ಹೆಚ್-
ಹೋಳೆನರಸೀಪುರದಿಂದ
ಸಕಲೇಶಪುರಕ್ಕೆ
ಲೋಕೇಶ್-
ಹಾಸನಕ್ಕೆ
ಸಂದೀಪ್
ಸಿಂಗ್
ಪಿ.ಮುರಗೋಡ್-
ಚಿಕ್ಕೋಡಿಗೆ
ಜ್ಯೋತಿಬಾ
ನಿಕ್ಕಮ್ಮ-
ಹುಬ್ಬಳ್ಳಿ-ಧಾರವಾಡದಿಂದ
ಕೊಪ್ಪಳ
ವೀರೇಂದ್ರ
ಪ್ರಸಾದ್
ಎಸ್.ಆರ್-
ಬೆಂಗಳೂರು
ನಗರ
ಕುಮಾರ್
ಬಿ.ಜಿ-
ಮೈಸೂರು
ನಗರ
ಪ್ರಸನ್ನ
ಕುಮಾರ್
-
ಮೈಸೂರು
ನಗರ
ಮಧುಸೂದನ್
ಜಿ.ಕೆ-
ಕೆಜಿಎಫ್ನಿಂದ
ತುಮಕೂರು
ಗ್ರಾಮಾಂತರ
ನಂಜಪ್ಪ
ಎನ್-
ಕಡೂರಿನಿಂದ
ಭದ್ರಾವತಿ,
ಶಿವಮೊಗ್ಗ
ಯೋಗೇಶ್
ಕೆ.ಎಮ್-
ಹಾಸನದಿಂದ
ಭದ್ರಾವತಿ
ಗ್ರಾಮಾಂತರ
ಧೀರಜ್
ಬಿ.ಶಿಂಧೆ-
ಬೆಳಗಾವಿ
ನಗರ
ಸಂಜೀವ್
ಎಸ್.ಬಳೆಗಾರ್-
ಬೆಳಗಾವಿಯಿಂದ
ಬಾಗಲಕೋಟೆ
ಗಿರೀಶ್
ಪಾಂಡು
ರೋಡ್ಕರ್-
ಕಲಬುರ್ಗಿ
ಜಯಾನಂದ
ಕೆ-
ದಕ್ಷಿಣ
ಕನ್ನಡ
ಚಿದಾನಂದ-
ಹಾವೇರಿ
ಮಲ್ಲಯ್ಯ
ಜಿ.ಮಠಪತಿ-
ವಿಜಯಪುರ
ರಾಮಕೃಷ್ಣಾರೆಡ್ಡಿ
ಎಮ್
ಬಿ-
ಬೆಂಗಳೂರು
ನಗರ
ಶಿವಕುಮಾರ್
ಕೆ.ಆರ್-
ಉತ್ತರ
ಕನ್ನಡ
ಲೋಕಾಪುರ್
ಬಿ.ಎಸ್-
ಹುಬ್ಬಳ್ಳಿ
ಧಾರವಾಡದಿಂದ
ಉತ್ತರ
ಕನ್ನಡ
ರಮೇಶ್
ಎಸ್.ಹೂಗಾರ್
-
ಉತ್ತರ
ಕನ್ನಡ
ಜಯಕುಮಾರ್
ಎನ್-
ಮೈಸೂರು
ಸುರೇಶ್
ಸಾಗರಿ-
ಹಾವೇರಿ
ರಮೇಶ್
ಚಂದ್ರಪ್ಪ
ಮೇಟಿ-
ಕಲಬುರ್ಗಿ
ನೇಮಿರಾಜ್-
ಮಂಡ್ಯ
ಗ್ರಾಮಾಂತರ
ಧರ್ಮಪ್ಪ
ಎನ್.ಜಿ-
ಬೆಂಗಳೂರು
ನಗರ
ಅನಿಲ್
ಕುಮಾರ್
ಹೆಚ್.ಆರ್-
ಸಿಐಡಿಯಿಂದ
ಬೆಂಗಳೂರು
ಗ್ರಾಮಾತರ
ಸಿರಾಜುದ್ದೀನ್
ಇ.ಐ-
ಬೆಂಗಳೂರು
ನಗರ
ರಾಘವೇಂದ್ರ-
ಕಲಬುರ್ಗಿ
ಗ್ರಾಮಾಂತರ
ಮಹಾಂತೇಶ್
ಬಿ.ಪಾಟೀಲ್-
ಕಲಬುರ್ಗಿ
ಮೃತ್ಯುಂಜಯ
ಎನ್-
ಚಿತ್ರದುರ್ಗ
ಅಡಿವೆಪ್ಪ
ಎಸ್.ಗುಡಿಗೊಪ್ಪ-
ಬೆಳಗಾವಿ
ನಗರ
ಮಹಾದೇವಯ್ಯ-
ಚಾಮರಾಜನಗರಕ್ಕೆ
ವರ್ಗಾವಣೆ