ಕರ್ನಾಟಕದಲ್ಲಿ 2627 ಸ್ಕೋರ್ ಮಾಡಿದ ಕೊರೊನಾವೈರಸ್!
ಬೆಂಗಳೂರು,
ಜುಲೈ.12:
ಕೊರೊನಾವೈರಸ್
ಸೋಂಕಿನ
ಹರಡುವಿಕೆಗೆ
ಕನ್ನಡಿಗರು
ಬೆಚ್ಚಿ
ಬೀಳುವಂತಾ
ವಾತಾವರಣ
ಸೃಷ್ಟಿಯಾಗುತ್ತಿದೆ.
ಕಳೆದ
24
ಗಂಟೆಗಳಲ್ಲೇ
2627
ಮಂದಿಗೆ
ಕೊವಿಡ್-19
ಸೋಂಕು
ತಗಲಿರುವುದು
ದೃಢಪಟ್ಟಿದ್ದು,
ಒಟ್ಟು
ಸೋಂಕಿತರ
ಸಂಖ್ಯೆ
38843ಕ್ಕೆ
ಏರಿಕೆಯಾಗಿದೆ.
ಭಾನುವಾರ
ಕೊರೊನಾವೈರಸ್
ಸೋಂಕಿತರ
ಸಂಖ್ಯೆ
ಮತ್ತು
ಸಾವಿನ
ಸಂಖ್ಯೆಗೆ
ಸಂಬಂಧಿಸಿದಂತೆ
ರಾಜ್ಯ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
ಹೆಲ್ತ್
ಬುಲೆಟಿನ್
ಬಿಡುಗಡೆ
ಮಾಡಿದೆ.
ರಾಜ್ಯಾದ್ಯಂತ
ಒಂದೇ
ದಿನ
ಮಹಾಮಾರಿಗೆ
71
ಮಂದಿ
ಪ್ರಾಣ
ಬಿಟ್ಟಿದ್ದು,
ಒಟ್ಟು
ಸಾವಿನ
ಸಂಖ್ಯೆಯು
684ಕ್ಕೆ
ಏರಿಕೆಯಾಗಿದೆ.
24
ಗಂಟೆಯಲ್ಲಿ
ಭಾರತದಲ್ಲಿ
28
ಸಾವಿರ
ಹೊಸ
ಕೋವಿಡ್
ಕೇಸು
ಬೆಂಗಳೂರಿನಲ್ಲಿ
ಪರಿಸ್ಥಿತಿ
ದಿನದಿಂದ
ದಿನಕ್ಕೆ
ವಿಕೋಪಕ್ಕೆ
ಹೋಗುತ್ತಿದೆ.
ರಾಜ್ಯ
ರಾಜಧಾನಿಯಲ್ಲಿ
ಒಂದೇ
ದಿನ
1525
ಮಂದಿಗೆ
ಕೊರೊನಾವೈರಸ್
ಸೋಂಕು
ತಗಲಿದ್ದು,
ಸಿಲಿಕಾನ್
ಸಿಟಿಯಲ್ಲಿ
ಒಟ್ಟು
ಸೋಂಕಿತರ
ಸಂಖ್ಯೆಯು
18387ಕ್ಕೆ
ಏರಿಕೆಯಾಗಿದೆ.
ರಾಜ್ಯದ
28
ಜಿಲ್ಲೆಗಳಲ್ಲಿ
ಕೊವಿಡ್-19
ಪ್ರಕರಣ
ಪತ್ತೆ:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತರ
ಪ್ರಮಾಣ
ಮತ್ತು
ಸಂಖ್ಯೆಯಲ್ಲಿ
ಗಣನೀಯ
ಏರಿಕೆ
ಕಂಡು
ಬಂದಿದ್ದು,
ರಾಜ್ಯದ
28
ಜಿಲ್ಲೆಗಳಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳು
ಪತ್ತೆಯಾಗಿವೆ.
ಈ
ಪೈಕಿ
ಬೆಂಗಳೂರಿನಲ್ಲೇ
1525,
ದಕ್ಷಿಣ
ಕನ್ನಡ
196,
ಧಾರವಾಡ
129,
ಯಾದಗಿರಿ
120,
ಕಲಬುರಗಿ
79,
ಬಳ್ಳಾರಿ
63,
ಬೀದರ್
62,
ರಾಯಚೂರು
48,
ಉಡುಪಿ
43,
ಮೈಸೂರು
42,
ಶಿವಮೊಗ್ಗ
42,
ಚಿಕ್ಕಬಳ್ಳಾಪುರ
39,
ಹಾಸನ
31,
ಕೊಪ್ಪಳ
27,
ತುಮಕೂರು
26,
ಕೋಲಾರ
24,
ದಾವಣಗೆರೆ
20,
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯಲ್ಲಿ
19
ಕೊರೊನಾವೈರಸ್
ಸೋಂಕಿತ
ಪ್ರಕರಣಗಳು
ಪತ್ತೆಯಾಗಿವೆ.