ಇಡೀ ದೇಶಕ್ಕೆ 759, ಕರ್ನಾಟಕದಿಂದಲೇ 23 ಅಭ್ಯರ್ಥಿಗಳು ನಾಗರಿಕ ಸೇವೆಗೆ
ಬೆಂಗಳೂರು, ಏಪ್ರಿಲ್ 5: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಇಡೀ ದೇಶಕ್ಕೆ ಒಟ್ಟು 759 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಆ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ. ರಾಹುಲ್ ಶರಣಪ್ಪ ಶಂಕನೂರ ಅವರು 17ನೇ ಸ್ಥಾನ ಪಡೆಯುವ ಮೂಲಕ ಕರ್ನಾಟಕ ಅಭ್ಯರ್ಥಿಗಳ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ.
ಕರ್ನಾಟಕದ ಎಲ್ಲ ಆಭ್ಯರ್ಥಿಗಳ ಹೆಸರು ಹಾಗೂ ಅವರು ಪಡೆದ ಸ್ಥಾನದ ವಿವರ ಇಂತಿದೆ.
ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್
1.ರಾಹುಲ್ ಶರಣಪ್ಪ ಶಂಕನೂರ -17ನೇ ಸ್ಥಾನ
2. ಲಕ್ಷ್ಮೀ ಎನ್ -45ನೇ ಸ್ಥಾನ
3.ಆಕಾಶ್ ಎಸ್ -78ನೇ ಸ್ಥಾನ
4.ಕೃತ್ತಿಕಾ -100ನೇ ಸ್ಥಾನ
5.ಕೌಶಿಕ್ ಎಚ್.ಆರ್. -240ನೇ ಸ್ಥಾನ
6.ವಿವೇಕ್ ಎಚ್.ಬಿ. -257ನೇ ಸ್ಥಾನ
7.ನಿವೇದಿತಾ -303ನೇ ಸ್ಥಾನ
8.ಗಿರೀಶ್ ಧರ್ಮರಾಜ್ ಕಲಗೊಂಡ್ -307ನೇ ಸ್ಥಾನ
9.ಮಿರ್ಜಾ ಖಾದರ್ ಬೈಗಿ -336ನೇ ಸ್ಥಾನ
10.ತೇಜಸ್ ಯು.ಪಿ. -338ನೇ ಸ್ಥಾನ
11.ಹರ್ಷವರ್ಧನ್ ಬಿಜೆ -352ನೇ ಸ್ಥಾನ
12.ಪಕ್ಕಿರೇಶ್ ಕಲ್ಲಪ್ಪ ಬಾದಾಮಿ -372ನೇ ಸ್ಥಾನ
13.ಡಾ. ನಾಗಾರ್ಜುನ ಗೌಡ -418ನೇ ಸ್ಥಾನ
14.ಅಶ್ವಿಜಾ ಬಿ.ವಿ. -423ನೇ ಸ್ಥಾನ
15.ಮಂಜುನಾಥ್ ಆರ್ -495ನೇ ಸ್ಥಾನ
16.ಬೃಂದಾ ಎಸ್ -496ನೇ ಸ್ಥಾನ
ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ
17.ಹೇಮಂತ್ -612ನೇ ಸ್ಥಾನ
18.ಶ್ರುತಿ ಎಂ.ಕೆ. -637ನೇ ಸ್ಥಾನ
19.ವೆಂಕಟ್ರಾಮ್ -694ನೇ ಸ್ಥಾನ
20.ಸಂತೋಷ ಎಚ್ -753ನೇ ಸ್ಥಾನ
21.ಅಶೋಕ್ ಕುಮಾರ್ ಎಸ್ -711ನೇ ಸ್ಥಾನ
22.ರಾಘವೇಂದ್ರ ಎನ್ -739ನೇ ಸ್ಥಾನ
23.ಶಶಿಕಿರಣ್ -754ನೇ ಸ್ಥಾನ