ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರ್ದೇಶಕರ ಆದೇಶ

|
Google Oneindia Kannada News

ಬೆಂಗಳೂರು, ಜು. 24: ರಾಜ್ಯದ ಹದಿನೈದು ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.

ವಿ.ಕೆ. ವಾಸುದೇವ್ - ಚಿಕ್ಕಬಳ್ಳಾಪುರ ಉಪ ವಿಭಾಗ,

ವಿಶ್ವನಾಥ್ ರಾವ್ ಕುಲಕರ್ಣಿ - ಹೊಸಪೇಟೆ ಉಪ ವಿಭಾಗ

ಅನೀಲ್ ಕುಮಾರ್ ಎಚ್‌. ಆರ್. - ಸಕಲೇಶಪುರ ಉಪ ವಿಭಾಗ

ಜಿ.ಎಸ್.ಗಜೇಂದ್ರ ಪ್ರಸಾದ್ - ಮಡಿಕೇರಿ ಉಪ ವಿಭಾಗ

ಬಿ.ಎಸ್. ಅಬ್ದುಲ್ ಖಾದರ್- ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು

ಎಂ.ಇ. ಮನೋಜ್ ಕುಮಾರ್, -ಯಲಹಂಕ ಉಪ ವಿಭಾಗ, ಬೆಂಗಳೂರು

15 DySPs transferred by DGP in Karnataka; Here is the List

ಎನ್. ಟಿ. ಶ್ರೀನಿವಾಸರೆಡ್ಡಿ- ಅರಣ್ಯ ಘಟಕ ಬೆಂಗಳೂರು,

ಮಲ್ಲೇಶಪ್ಪ ಮಲ್ಲಾಪುರ- ಭ್ರಷ್ಟಾಚಾರ ನಿಗ್ರಹ ದಳ

ರವೀಂದ್ರ ಎಸ್. ಶಿರೂರು- ಡಿಸಿಆರ್ ಇ, ಬೆಳಗಾವಿ

ಜಯರಾಮ್ ಆರ್. - ಸಿಐಡಿ ಬೆಂಗಳೂರು,

ಕೆ. ರವಿಶಂಕರ್, ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು,

ವಿ. ರಘು ಕುಮಾರ್- ರಾಜ್ಯ ಗುಪ್ತವಾರ್ತೆ,

ಗೋಪಿ ಆರ್. - ಸಿಐಡಿ , ಬೆಂಗಳೂರು

ತಬರಕ್ ಫಾತೀಮಾ- ಸಿಐಡಿ, ಬೆಂಗಳೂರು

Recommended Video

ಇಂದು ಚೊಚ್ಚಲ SL vs IND T20 ಪಂದ್ಯ ಶುರು | Oneindia Kannada

ಎಚ್.ಎಸ್. ರಾಮಲಿಂಗೇಗೌಡ, ಸಿಸಿಆರ್ ಬಿ, ಬೆಂಗಳೂರು ನಗರ

English summary
15 DYSPs in Karnataka have been transferred by the Director General of Police. Here is the list. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X