15 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರ್ದೇಶಕರ ಆದೇಶ
ಬೆಂಗಳೂರು, ಜು. 24: ರಾಜ್ಯದ ಹದಿನೈದು ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.
ವಿ.ಕೆ. ವಾಸುದೇವ್ - ಚಿಕ್ಕಬಳ್ಳಾಪುರ ಉಪ ವಿಭಾಗ,
ವಿಶ್ವನಾಥ್ ರಾವ್ ಕುಲಕರ್ಣಿ - ಹೊಸಪೇಟೆ ಉಪ ವಿಭಾಗ
ಅನೀಲ್ ಕುಮಾರ್ ಎಚ್. ಆರ್. - ಸಕಲೇಶಪುರ ಉಪ ವಿಭಾಗ
ಜಿ.ಎಸ್.ಗಜೇಂದ್ರ ಪ್ರಸಾದ್ - ಮಡಿಕೇರಿ ಉಪ ವಿಭಾಗ
ಬಿ.ಎಸ್. ಅಬ್ದುಲ್ ಖಾದರ್- ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು
ಎಂ.ಇ. ಮನೋಜ್ ಕುಮಾರ್, -ಯಲಹಂಕ ಉಪ ವಿಭಾಗ, ಬೆಂಗಳೂರು
ಎನ್. ಟಿ. ಶ್ರೀನಿವಾಸರೆಡ್ಡಿ- ಅರಣ್ಯ ಘಟಕ ಬೆಂಗಳೂರು,
ಮಲ್ಲೇಶಪ್ಪ ಮಲ್ಲಾಪುರ- ಭ್ರಷ್ಟಾಚಾರ ನಿಗ್ರಹ ದಳ
ರವೀಂದ್ರ ಎಸ್. ಶಿರೂರು- ಡಿಸಿಆರ್ ಇ, ಬೆಳಗಾವಿ
ಜಯರಾಮ್ ಆರ್. - ಸಿಐಡಿ ಬೆಂಗಳೂರು,
ಕೆ. ರವಿಶಂಕರ್, ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು,
ವಿ. ರಘು ಕುಮಾರ್- ರಾಜ್ಯ ಗುಪ್ತವಾರ್ತೆ,
ಗೋಪಿ ಆರ್. - ಸಿಐಡಿ , ಬೆಂಗಳೂರು
ತಬರಕ್ ಫಾತೀಮಾ- ಸಿಐಡಿ, ಬೆಂಗಳೂರು
Recommended Video
ಎಚ್.ಎಸ್. ರಾಮಲಿಂಗೇಗೌಡ, ಸಿಸಿಆರ್ ಬಿ, ಬೆಂಗಳೂರು ನಗರ