ಕರ್ನಾಟಕದ 28 ಜಿಲ್ಲೆಗಳಲ್ಲಿ100ಕ್ಕಿಂತ ಕಡಿಮೆ ಕೊವಿಡ್-19 ಪ್ರಕರಣ
ಬೆಂಗಳೂರು,
ಆಗಸ್ಟ್
29:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆಯಲ್ಲಿ
ಕ್ರಮೇಣ
ಏರಿಕೆಯಾಗುತ್ತಿದೆ.
ರಾಜ್ಯದಲ್ಲಿ
ಹೊಸ
ಸೋಂಕಿತ
ಪ್ರಕರಣಗಳ
ಪ್ರಮಾಣ
ಶೇ.0.70ರಷ್ಟಿದ್ದು,
ಸಾವಿನ
ಸಂಖ್ಯೆಯ
ಶೇಕಡಾವಾರು
ಪ್ರಮಾಣ
1.34ರಷ್ಟಿದೆ.
ರಾಜ್ಯದಲ್ಲಿ
ಒಂದು
ದಿನದಲ್ಲಿ
1262
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಇದೇ
ಅವಧಿಯಲ್ಲಿ
1384
ಸೋಂಕಿತರು
ಗುಣಮುಖರಾಗಿದ್ದಾರೆ.
ಕಳೆದ
24
ಗಂಟೆಗಳಲ್ಲಿ
17
ಮಂದಿ
ಕೊರೊನಾವೈರಸ್
ಸೋಂಕಿನಿಂದಲೇ
ಮೃತಪಟ್ಟಿದ್ದು,
ಈವರೆಗೂ
37278
ಮಂದಿ
ಮಹಾಮಾರಿಯಿಂದ
ಪ್ರಾಣ
ಕಳೆದುಕೊಂಡಿದ್ದಾರೆ.
ಕೊರೊನಾವೈರಸ್ ಸೋಂಕಿನಿಂದ ಪಾರಾಗಲು ಮೂರನೇ ಡೋಸ್ ಬೇಕಾ!?
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2947255ಕ್ಕೆ ಏರಿಕೆಯಾಗಿದೆ. ಒಟ್ಟು 2891193 ಸೋಂಕಿತರು ಗುಣಮುಖರಾಗಿದ್ದು. 18758 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಿಲಿಕಾನ್
ಸಿಟಿಯಲ್ಲಿ
ಕೊವಿಡ್-19
ಪ್ರಕರಣ:
ಬೆಂಗಳೂರು
ನಗರವೊಂದರಲ್ಲಿ
ಕಳೆದ
ಒಂದು
ದಿನದಲ್ಲಿ
361
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದ್ದು,
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
1237286ಕ್ಕೆ
ಏರಿಕೆಯಾಗಿದೆ.
ಆರು
ಮಂದಿ
ಪ್ರಾಣ
ಬಿಟ್ಟಿದ್ದು,
ಸಾವಿನ
ಸಂಖ್ಯೆ
15983ಕ್ಕೆ
ಏರಿಕೆಯಾಗಿದೆ.
ಇದರ
ಹೊರತಾಗಿ
ಜಿಲ್ಲೆಯಲ್ಲಿ
7343
ಸಕ್ರಿಯ
ಪ್ರಕರಣಗಳಿವೆ.
ಕೊರೊನಾವೈರಸ್
ಸೋಂಕು
ಪರೀಕ್ಷೆ
ಪ್ರಮಾಣ
ಎಷ್ಟಿದೆ?
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕು
ತಪಾಸಣೆ
ವೇಗವನ್ನು
ಕೂಡ
ತಗ್ಗಿಸಲಾಗಿದೆ.
ಕಳೆದ
24
ಗಂಟೆಗಳಲ್ಲಿ
33,032
ಮಂದಿಗೆ
ರಾಪಿಡ್
ಆಂಟಿಜೆನಿಕ್
ಟೆಸ್ಟ್
ಹಾಗೂ
1,45,632
ಮಂದಿಗೆ
RT-PCR
ಟೆಸ್ಟ್
ನಡೆಸಲಾಗಿದ್ದು,
ಒಟ್ಟು
1,78,664
ಮಂದಿಗೆ
ಕೊವಿಡ್-19
ಪರೀಕ್ಷೆ
ನಡೆಸಲಾಗಿದೆ.
ರಾಜ್ಯದಲ್ಲಿ
ಈವರೆಗೂ
80,39,600
ಜನರಿಗೆ
ರಾಪಿಡ್
ಆಂಟಿಜೆನಿಕ್
ಟೆಸ್ಟ್
ಮಾಡಲಾಗಿದೆ.
ಇದರ
ಹೊರತಾಗಿ
3,51,55,062
ಮಂದಿಗೆ
RT-PCR
ಟೆಸ್ಟ್
ನಡೆಸಲಾಗಿದ್ದು,
ಈವರೆಗೂ
ಒಟ್ಟು
4,31,94,662
ಮಂದಿಗೆ
ಕೊವಿಡ್-19
ಪರೀಕ್ಷೆ
ನಡೆಸಲಾಗಿದೆ.
Recommended Video
ಯಾವ
ಜಿಲ್ಲೆಯಲ್ಲಿ
ಎಷ್ಟು
ಜನರಿಗೆ
ಕೊವಿಡ್-19?
ರಾಜ್ಯದಲ್ಲಿ
ಒಟ್ಟು
1262
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
1,
ಬಳ್ಳಾರಿ
3,
ಬೆಳಗಾವಿ
34,
ಬೆಂಗಳೂರು
ಗ್ರಾಮಾಂತರ
9
ಬೆಂಗಳೂರು
361,
ಬೀದರ್
0,
ಚಾಮರಾಜನಗರ
13,
ಚಿಕ್ಕಬಳ್ಳಾಪುರ
0,
ಚಿಕ್ಕಮಗಳೂರು
26,
ಚಿತ್ರದುರ್ಗ
22,
ದಕ್ಷಿಣ
ಕನ್ನಡ
202,
ದಾವಣಗೆರೆ
28,
ಧಾರವಾಡ
6,
ಗದಗ
0,
ಹಾಸನ
72,
ಹಾವೇರಿ
5,
ಕಲಬುರಗಿ
5,
ಕೊಡಗು
86,
ಕೋಲಾರ
54,
ಕೊಪ್ಪಳ
1,
ಮಂಡ್ಯ
14,
ಮೈಸೂರು
86,
ರಾಯಚೂರು
1,
ರಾಮನಗರ
1,
ಶಿವಮೊಗ್ಗ
59,
ತುಮಕೂರು
34,
ಉಡುಪಿ
96,
ಉತ್ತರ
ಕನ್ನಡ
42,
ವಿಜಯಪುರ
1,
ಯಾದಗಿರಿ
0
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.
ಯಾವ
ಹಂತದಲ್ಲಿ
ಎಷ್ಟು
ಫಲಾನುಭವಿಗಳಿಗೆ
ಲಸಿಕೆ?
ರಾಜ್ಯದಲ್ಲಿ
ಈವರೆಗೂ
7,62,601
ಆರೋಗ್ಯ
ಕಾರ್ಯಕರ್ತರಿಗೆ
ಮೊದಲ
ಡೋಸ್
ಮತ್ತು
6,02,026
ಆರೋಗ್ಯ
ಕಾರ್ಯಕರ್ತರಿಗೆ
ಎರಡನೇ
ಡೋಸ್
ನೀಡಲಾಗಿದೆ.
9,36,819
ಜನ
ಮೊದಲ
ಶ್ರೇಣಿ
ಕಾರ್ಮಿಕರಿಗೆ
ಮೊದಲ
ಡೋಸ್
ಹಾಗೂ
5,14,152
ಕಾರ್ಮಿಕರಿಗೆ
ಎರಡನೇ
ಡೋಸ್
ಕೊವಿಡ್-19
ಲಸಿಕೆ
ನೀಡಲಾಗಿದೆ.
ಇದರ
ಹೊರತಾಗಿ
45
ವರ್ಷಕ್ಕಿಂತ
ಮೇಲ್ಪಟ್ಟ
1,55,63,326
ಫಲಾನುಭವಿಗಳಿಗೆ
ಮೊದಲ
ಡೋಸ್
ಲಸಿಕೆ
ನೀಡಲಾಗಿದ್ದು
68,67,694
ಜನರಿಗೆ
ಎರಡನೇ
ಡೋಸ್
ಲಸಿಕೆ
ನೀಡಲಾಗಿದೆ.
ರಾಜ್ಯದಲ್ಲಿ
ಈವರೆಗೂ
3,09,91,540
ಫಲಾನುಭವಿಗಳಿಗೆ
ಮೊದಲ
ಡೋಸ್
ಹಾಗೂ
99,84,601
ಜನರಿಗೆ
ಎರಡನೇ
ಡೋಸ್
ಲಸಿಕೆ
ನೀಡಲಾಗಿದೆ.