ಕರ್ನಾಟಕ: ಒಂದು ದಿನದಲ್ಲಿ 12,209 ಮಂದಿಗೆ ಕೊರೊನಾವೈರಸ್
ಬೆಂಗಳೂರು,
ಜೂನ್
06:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಜೊತೆ
ಜೊತೆಗೆ
ಸಾವಿನ
ಪ್ರಕರಣಗಳು
ಇಳಿಮುಖವಾಗಿದೆ.
ಕಳೆದ
24
ಗಂಟೆಗಳಲ್ಲಿ
ರಾಜ್ಯದಲ್ಲಿ
ವರದಿಯಾದ
ಕೊವಿಡ್-19
ಅಂಕಿ-ಅಂಶಗಳು
ಈ
ಬಗ್ಗೆ
ಸ್ಪಷ್ಟಪಡಿಸುತ್ತವೆ.
ರಾಜ್ಯದಲ್ಲಿ
ಕಳೆದ
ಒಂದು
ದಿನದಲ್ಲಿ
12209
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಕಳೆದ
24
ಗಂಟೆಗಳ
320
ಮಂದಿ
ಮಹಾಮಾರಿಗೆ
ಬಲಿಯಾಗಿದ್ದು,
ಇದೇ
ಅವಧಿಯಲ್ಲಿ
25659
ಸೋಂಕಿತರು
ಗುಣಮುಖರಾಗಿದ್ದಾರೆ.
ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 26,95,523 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 24,09,417 ಸೋಂಕಿತರು ಗುಣಮುಖರಾಗಿದ್ದು, 31,580 ಜನರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ 2,54,505 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video
ರಾಜ್ಯದ
ಯಾವ
ಜಿಲ್ಲೆಯಲ್ಲಿ
ಎಷ್ಟು
ಕೇಸ್?
ರಾಜ್ಯದಲ್ಲಿ
ಒಟ್ಟು
12209
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
166,
ಬಳ್ಳಾರಿ
285,
ಬೆಳಗಾವಿ
418,
ಬೆಂಗಳೂರು
ಗ್ರಾಮಾಂತರ
277,
ಬೆಂಗಳೂರು
2944,
ಬೀದರ್
7,
ಚಾಮರಾಜನಗರ
247,
ಚಿಕ್ಕಬಳ್ಳಾಪುರ
348,
ಚಿಕ್ಕಮಗಳೂರು
416,
ಚಿತ್ರದುರ್ಗ
266,
ದಕ್ಷಿಣ
ಕನ್ನಡ
609,
ದಾವಣಗೆರೆ
143,
ಧಾರವಾಡ
262,
ಗದಗ
133,
ಹಾಸನ
655,
ಹಾವೇರಿ
138,
ಕಲಬುರಗಿ
60,
ಕೊಡಗು
162,
ಕೋಲಾರ
257,
ಕೊಪ್ಪಳ
212,
ಮಂಡ್ಯ
571,
ಮೈಸೂರು
1237,
ರಾಯಚೂರು
104,
ರಾಮನಗರ
60,
ಶಿವಮೊಗ್ಗ
456,
ತುಮಕೂರು
698,
ಉಡುಪಿ
494,
ಉತ್ತರ
ಕನ್ನಡ
360,
ವಿಜಯಪುರ
190,
ಯಾದಗಿರಿ
34
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.