ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Recommended Video
ಕಲಬುರಗಿಯಲ್ಲಿ
ಚಾಲಕನ
ಸಮಯಪ್ರಜ್ಞೆಯಿಂದ
ತಪ್ಪಿದ
ಅನಾಹುತ
|
Oneindia
Kannada
ಕಲಬುರಗಿ, ಜೂನ್ 19: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ಕೆಎಸ್ಆರ್ ಟಿಸಿ ಬಸ್ ಸೇತುವೆಯ ಅಂಚಿಗೆ ಬಂದು ನಿಂತ ಘಟನೆ ಚಿಂಚೋಳಿ - ಭಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಮಂಗಳವಾರ ನಡೆದಿದೆ.
ಬಾಲಕನ ಮೇಲೆ ಸ್ಕೂಲ್ ಬಸ್ ಹತ್ತಿಸಿದ್ದ ಚಾಲಕನ ಬಂಧನ
ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆಯ ಒಂದು ಬದಿಯ ಅಂಚಿನಲ್ಲಿ ಬಸ್ ನಿಂತಿದ್ದು, ಬಾಗಿಲು ತೆರೆದು ಹೊರಬರಲು ಅವಕಾಶವಿರಲಿಲ್ಲ. ಹೀಗಾಗಿ ಬಸ್ನ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ಹಾಗೂ ಕಿಟಕಿಗಳಿಂದ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದಾರೆ.
Comments
English summary
Major accident avoided by Ksrtc driver timesense in kalburgi, Incident happend at chincholi district kanakapura.
Story first published: Wednesday, June 19, 2019, 11:00 [IST]