ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಲಂಕಾದ ಸಚಿವ ತೆಂಗಿನ ಮರವೇರಿ ಕುಳಿತಿದ್ದು ಏಕೆ?
ಕೊಲಂಬೋ,
ಸೆಪ್ಟೆಂಬರ್
19:
ತೆಂಗಿನ
ಕಾಯಿ
ಕೊರತೆಯ
ಬಗ್ಗೆ
ಜನರಿಗೆ
ಮನದಟ್ಟು
ಮಾಡಲು
ಶ್ರೀಲಂಕಾದ
ಸಚಿವರೊಬ್ಬರು
ತೆಂಗಿನ
ಮರ
ಹತ್ತಿರುವ
ಘಟನೆ
ನಡೆದಿದೆ.
ಸಚಿವ
ಅರುಂದಿಕ
ಫರ್ನಾಂಡೋ
ತೆಂಗಿನ
ಮರವೇರಿದ್ದಾರೆ.
ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ದೇಶೀಯ ಬಳಕೆಯಿಂದಾಗಿ ದೇಶವು 700 ದಶಲಕ್ಷ ತೆಂಗಿನಕಾಯಿ ಕೊರತೆಯನ್ನು ಎದುರಿಸುತ್ತಿದೆ.
ಲಭ್ಯವಿರುವ ಪ್ರತಿಯೊಂದು ಭೂಮಿಯನ್ನು ತೆಂಗಿನ ಕೃಷಿಗೆ ಬಳಸಿಕೊಳ್ಳುತ್ತೇವೆ ಮತ್ತು ವಿದೇಶಿ ವಿನಿಮಯವನ್ನು ಉಂಟು ಮಾಡುವ ಉದ್ಯಮವನ್ನು ಹೆಚ್ಚಿಸಲು ನಾವು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ತೆಂಗಿನಕಾಯಿ ಬೆಲೆಗಳ ಸಮಸ್ಯೆಗೆ ಪರಿಹಾರವನ್ನು ನೀಡಿದ ಅವರು, ದೇಶದಲ್ಲಿ ತೆಂಗಿನಕಾಯಿ ಕೊರತೆಯ ಮಧ್ಯೆ ಬೆಲೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
Recommended Video
IPLನಲ್ಲಿ
RCB
ಹೊರತು
ಪಡಿಸಿ
ಬೇರೆ
ಯಾವ
ತಂಡದಲ್ಲಿ
ಕನ್ನಡಿಗರಿದ್ದಾರೆ
|
Oneindia
Kannada
ರಾಜ್ಯ ಸರ್ಕಾರದ ಬೆಂಬಲಿಗರು ಅವರನ್ನು ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.
Comments
English summary
To convey the message to the people on the shortage of coconuts, Sri Lankan State Minister of Coconut Arundika Fernando climbed a coconut tree and said that the country is facing a dearth of 700 million coconuts due to high demand for local industries and domestic consumption.