ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದ ಸಚಿವ ತೆಂಗಿನ ಮರವೇರಿ ಕುಳಿತಿದ್ದು ಏಕೆ?

|
Google Oneindia Kannada News

ಕೊಲಂಬೋ, ಸೆಪ್ಟೆಂಬರ್ 19: ತೆಂಗಿನ ಕಾಯಿ ಕೊರತೆಯ ಬಗ್ಗೆ ಜನರಿಗೆ ಮನದಟ್ಟು ಮಾಡಲು ಶ್ರೀಲಂಕಾದ ಸಚಿವರೊಬ್ಬರು ತೆಂಗಿನ ಮರ ಹತ್ತಿರುವ ಘಟನೆ ನಡೆದಿದೆ.
ಸಚಿವ ಅರುಂದಿಕ ಫರ್ನಾಂಡೋ ತೆಂಗಿನ ಮರವೇರಿದ್ದಾರೆ.

ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ದೇಶೀಯ ಬಳಕೆಯಿಂದಾಗಿ ದೇಶವು 700 ದಶಲಕ್ಷ ತೆಂಗಿನಕಾಯಿ ಕೊರತೆಯನ್ನು ಎದುರಿಸುತ್ತಿದೆ.

ಲಭ್ಯವಿರುವ ಪ್ರತಿಯೊಂದು ಭೂಮಿಯನ್ನು ತೆಂಗಿನ ಕೃಷಿಗೆ ಬಳಸಿಕೊಳ್ಳುತ್ತೇವೆ ಮತ್ತು ವಿದೇಶಿ ವಿನಿಮಯವನ್ನು ಉಂಟು ಮಾಡುವ ಉದ್ಯಮವನ್ನು ಹೆಚ್ಚಿಸಲು ನಾವು ಆಶಿಸುತ್ತೇವೆ ಎಂದು ಹೇಳಿದ್ದಾರೆ.

Sri Lankan Minister Climbs Coconut Tree

ತೆಂಗಿನಕಾಯಿ ಬೆಲೆಗಳ ಸಮಸ್ಯೆಗೆ ಪರಿಹಾರವನ್ನು ನೀಡಿದ ಅವರು, ದೇಶದಲ್ಲಿ ತೆಂಗಿನಕಾಯಿ ಕೊರತೆಯ ಮಧ್ಯೆ ಬೆಲೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

Recommended Video

IPLನಲ್ಲಿ RCB ಹೊರತು ಪಡಿಸಿ ಬೇರೆ ಯಾವ ತಂಡದಲ್ಲಿ ಕನ್ನಡಿಗರಿದ್ದಾರೆ | Oneindia Kannada

ರಾಜ್ಯ ಸರ್ಕಾರದ ಬೆಂಬಲಿಗರು ಅವರನ್ನು ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.

English summary
To convey the message to the people on the shortage of coconuts, Sri Lankan State Minister of Coconut Arundika Fernando climbed a coconut tree and said that the country is facing a dearth of 700 million coconuts due to high demand for local industries and domestic consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X