ಟ್ವೀಟ್ಸ್ : ಭೂಕಂಪಕ್ಕೆ ತತ್ತರಿಸಿದ ಕ್ರಿಕೆಟರ್ ಸೆಹ್ವಾಗ್
ನವದೆಹಲಿ, ಅ.26: ಉತ್ತರ ಪಾಕಿಸ್ತಾನದಲ್ಲಿ ಭೂಕಂಪವಾದ ಪರಿಣಾಮ ಉತ್ತರ ಭಾರತದಲ್ಲಿ ಭಾರಿ ಕಂಪನ ಉಂಟಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಭಾಗದ ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿ ಕೇಂದ್ರ ಸ್ಥಾನವಾಗಿರುವ ಈ ಭೂಕಂಪದ ತೀವ್ರತೆ ರಿಕ್ಚರ್ ಮಾಪಕದಲ್ಲಿ 7.7ರಷ್ಟಿದೆ. ಭೂಕಂಪದ ಅನುಭವಗಳು, ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕ್ರಿಕೆಟರ್ ಸೆಹ್ವಾಗ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.
ಭೂಕಂಪದ
ತೀವ್ರತೆಗಿಂತ
ನಂತರದ
ಪರಿಣಾಮ
(after
shock)ದ
ಬಗ್ಗೆ
ಅನೇಕ
ಸಂದೇಶಗಳು
ಹರಿದು
ಬರುತ್ತಿವೆ.
ಹಿಂದೂ
ಕುಶ್
ಪರ್ವತಪ್ರದೇಶದಲ್ಲಿ
ಹಿಮಪಾತದಿಂದ
ಪರಿಸ್ಥಿತಿ
ಇನ್ನಷ್ಟು
ತೀವ್ರಗೊಳ್ಳುತ್ತಿದೆ.
ಸುಮಾರು
ನಾಲ್ಕು
ಮಂದಿ
ಸಾವು
ಹಾಗೂ
20
ಮಂದಿಗೆ
ಗಾಯವಾಗಿರುವ
ಪ್ರಾಥಮಿಕ
ವರದಿ
ಸ್ವಾತ್
ಪ್ರದೇಶದಿಂದ
ಬಂದಿದೆ.[ಬೆಂಗಳೂರು
ಭೂಕಂಪದ
ಆತಂಕದಿಂದ
ಮುಕ್ತವಲ್ಲ!]
Earthquake. Sitting outside n having lunch. सब हिल रहा है भाई
Posted by Virender Sehwag on26 October 2015
ದೆಹಲಿಯಲ್ಲಿರುವ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಅವರು ಸುಮಾರು 2.30ರ ನಂತರ ಭೂಕಂಪದ ಅನುಭವವನ್ನು ಹಂಚಿಕೊಂಡಿದ್ದಾರೆ. ಊಟ ಮಾಡುತ್ತಾ ಕುಳಿತ್ತಿದ್ದೆ. ಎಲ್ಲವೂ ಅಲ್ಲಾಡುತ್ತಿದೆ ಎಂದಿದ್ದಾರೆ. [ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ]
ಉತ್ತರ
ಭಾರತದಲ್ಲಿ
ಜನರು
ಕಚೇರಿ
ಹಾಗೂ
ಮನೆಯಿಂದ
ಹೊರಗೆ
ಓಡಿ
ಬಂದಿದ್ದಾರೆ.
ದೆಹಲಿ,
ಜಮ್ಮು-ಕಾಶ್ಮೀರ,
ಉತ್ತರ
ಪ್ರದೇಶ,
ಹರ್ಯಾಣ,
ಪಂಜಾಬ್,
ಮುಂಬೈ,
ಕೋಲ್ಕತ್ತ,
ಬಿಹಾರ,
ರಾಜಸ್ಥಾನ
ಸೇರಿದಂತೆ
ಹಲವೆಡೆ
ಭೂಮಿ
ಕಂಪನದ
ಅನುಭವವಾಗಿದೆ.
ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ
ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ (after shock)ದ ಬಗ್ಗೆ ಅನೇಕ ಸಂದೇಶಗಳು ಹರಿದು ಬರುತ್ತಿವೆ. ಹಿಂದೂ ಕುಶ್ ಪರ್ವತಪ್ರದೇಶದಲ್ಲಿ ಹಿಮಪಾತದಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸುಮಾರು ನಾಲ್ಕು ಮಂದಿ ಸಾವು ಹಾಗೂ 20 ಮಂದಿಗೆ ಗಾಯವಾಗಿರುವ ಪ್ರಾಥಮಿಕ ವರದಿ ಸ್ವಾತ್ ಪ್ರದೇಶದಿಂದ ಬಂದಿದೆ.
|
ಸೆಹ್ವಾಗ್ ಅವರು ಎಲ್ಲಿದ್ದರೂ ಭೂಕಂಪ
ಸೆಹ್ವಾಗ್ ಅವರು ಮೈದಾನದಲ್ಲಿದ್ದಾಗ ಬೌಲರ್ ಗಳಿಗೆ ಭೂಕಂಪದ ಅನುಭವವಾಗುತ್ತಿತ್ತು ಎಂದು ಟ್ವೀಟ್.
|
ನಿಮ್ಮ ಅನುಭವವನ್ನು ಟ್ವೀಟ್ ಮಾಡಿ
ನಿಮ್ಮ ಅನುಭವವನ್ನು ಟ್ವೀಟ್ ಮಾಡಿ, ದೆಹಲಿ, ಕಾಶ್ಮೀರ, ಹರ್ಯಾಣ ಹಾಗೂ ಪಂಜಾಬ್ ನಿಂದ ಟ್ವೀಟ್ ಗಳು ಹೀಗಿವೆ. ನಿಮ್ಮ ಅನುಭವವನ್ನು ಟ್ವೀಟ್ ಮಾಡಿ
|
ಸ್ವಾತ್ ನಲ್ಲಿ ಕಂಪನ, ಮರು ಕಂಪನ
ಸ್ವಾತ್ ನಲ್ಲಿ ಕಂಪನ, ಮರು ಕಂಪನ ಪಾಕಿಸ್ತಾನದಲ್ಲಿ 10 ಜನ ಸಾವು ಹಾಗೂ 20 ಜನಕ್ಕೆ ಗಾಯವಾಗಿದೆ.
|
ಭೂಕಂಪಕ್ಕೆ ತತ್ತರಿಸಿದ ಜನರು
ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಭೂಕಂಪಕ್ಕೆ ತತ್ತರಿಸಿದ ಜನರು.
|
ಭೂಕಂಪ ಆದಾಗ ಏನು ಮಾಡಬೇಕು
ಭೂಕಂಪ ಆದಾಗ ಏನು ಮಾಡಬೇಕು? ಟ್ವೀಟ್ ಮಾಡುವುದನ್ನು ಬಿಟ್ಟು ಕಟ್ಟಡದ ಹೊರಗೆ ಬನ್ನಿ.
|
ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್
ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್
|
ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನ
ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನದ ಅನುಭವದ ವಿಡಿಯೋ ತುಣುಕು
|
ಲೂಧಿಯಾನದಿಂದ ಬಂದ ಕಂಪನ ವಿಡಿಯೋ
ಲೂಧಿಯಾನದಿಂದ ಬಂದ ಕಂಪನ ವಿಡಿಯೋ ತುಣುಕು, ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಭಾರತವನ್ನು ಕಂಪನದಿಂದ ಕಾಪಾಡಿತೆ?