ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಾಖಂಡದಲ್ಲಿ ಭೀಕರ ಅಪಘಾತ: 13 ಜನ ಸಾವು
ತೋತಮ್, ಮಾರ್ಚ್ 13: ಉತ್ತರಾಖಂಡದ ತೋತಮ್ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಮೃತರಾಗಿದ್ದಾರೆ.
ಇಲ್ಲಿನ ರಾಮ್ನಗರ-ಅಲ್ಮೋರಾ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸು ನಿಯಂತ್ರಣ ತಪ್ಪಿ ಪಕ್ಕದ ಕಂದಕಕ್ಕೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 24 ಜನರಲ್ಲಿ 13 ಜನ ಮೃತರಾಗಿದ್ದಾರೆ.
ತಮಿಳುನಾಡು: ಭೀಕರ ಅಪಘಾತಕ್ಕೆ ಐವರು ಬಲಿ
ರಾಮ್ನಗರದ ನೈನಿತಾಳ್ ನಿಂದ ಆಲ್ಮಾರ್ ನ ದಿಯೋಘಾಟ್ ಗೆ ಚಲಿಸುತ್ತಿದ್ದ ಬಸ್ಸು ಭೀಕರ ಅಪಘಾತಕ್ಕೆ ತುತ್ತಾಗಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂದು ಬೆಳಿಗ್ಗೆ ತಾನೇ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ 5 ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Comments
English summary
At least 13 persons died after a bus fell into a gorge near Uttarakhand's Totam on Tuesday. At least 13 persons died after a bus fell into a gorge near Uttarakhand's Totam on Tuesday.
Story first published: Tuesday, March 13, 2018, 14:22 [IST]