ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆ

By Manjunatha
|
Google Oneindia Kannada News

Recommended Video

ಉತ್ತರಪ್ರದೇಶದ ಜೈಲುಗಳಲ್ಲಿ ಗೋಶಾಲೆ ಪ್ರಾರಂಭಿಸಲು ಯೋಗಿ ಆದಿತ್ಯನಾಥ್ ಚಿಂತನೆ

ಲಖನೌ, ಜುಲೈ 07: ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆ ಮಾಡಿದ್ದು ಇನ್ನುಮುಂದೆ ಉತ್ತರ ಪ್ರದೇಶದ ಜೈಲುಗಳು ಗೋಶಾಲೆಗಳಾಗಳಿವೆ.

ಹೌದು, ಜೈಲಿನಲ್ಲಿ ಹಸು ಸಾಕಣೆಗೆಂದು ಆದಿತ್ಯನಾಥ ಸರ್ಕಾರ 2 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಪ್ರಾಥಮಿಕವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಜೈಲುಗಳಲ್ಲಿ ಹಸು ಸಾಕಣೆ ಮಾಡಲಾಗುತ್ತದೆ.

2019 ರ ಲೋಕಸಭಾ ಚುನಾವಣೆ: ಯೋಗಿಗೆ ಆರೆಸ್ಸೆಸ್ ಸಲಹೆ ಏನು?2019 ರ ಲೋಕಸಭಾ ಚುನಾವಣೆ: ಯೋಗಿಗೆ ಆರೆಸ್ಸೆಸ್ ಸಲಹೆ ಏನು?

ವಿರೋಧ ಪಕ್ಷಗಳು ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಆದರೆ ಹಿಂದೂ ಪರ ಸಂಘಟನೆಗಳು ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ ಹಾಗೂ ಅಭಿನಂಧನೆಗಳನ್ನು ತಿಳಿಸಿವೆ.

Uttar pradesh government to build gaushala in prison

ಗೋರಖ್‌ಪುರ, ಆಗ್ರಾ, ಸುಲ್ತಾನ್‌ಪುರ, ಬರಾಬಂಕಿ, ಸೀತಾಪುರ್, ಮೀರತ್‌, ಕಾನ್ಪುರ್ ದೆಹತ್, ಬಲರಾಮ್‌ಪುರ್, ರಾಯ್ಬರೇಲಿ ಜಿಲ್ಲೆಗಳ ಜೈಲುಗಳಲ್ಲಿ ಪ್ರಾಥಮಿಕವಾಗಿ ಜೈಲು ವಾಸಿಗಳೇ ಹಸುಗಳ ಸಾಕಣೆ ಮಾಡಲಿದ್ದಾರೆ.

English summary
Yogi Adityanath government has allocated Rs 20 million for setting up cow shelters in 12 district jails across the Uttar Pradesh state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X