ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆ
Recommended Video
ಉತ್ತರಪ್ರದೇಶದ
ಜೈಲುಗಳಲ್ಲಿ
ಗೋಶಾಲೆ
ಪ್ರಾರಂಭಿಸಲು
ಯೋಗಿ
ಆದಿತ್ಯನಾಥ್
ಚಿಂತನೆ
ಲಖನೌ, ಜುಲೈ 07: ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆ ಮಾಡಿದ್ದು ಇನ್ನುಮುಂದೆ ಉತ್ತರ ಪ್ರದೇಶದ ಜೈಲುಗಳು ಗೋಶಾಲೆಗಳಾಗಳಿವೆ.
ಹೌದು, ಜೈಲಿನಲ್ಲಿ ಹಸು ಸಾಕಣೆಗೆಂದು ಆದಿತ್ಯನಾಥ ಸರ್ಕಾರ 2 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಪ್ರಾಥಮಿಕವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಜೈಲುಗಳಲ್ಲಿ ಹಸು ಸಾಕಣೆ ಮಾಡಲಾಗುತ್ತದೆ.
2019 ರ ಲೋಕಸಭಾ ಚುನಾವಣೆ: ಯೋಗಿಗೆ ಆರೆಸ್ಸೆಸ್ ಸಲಹೆ ಏನು?
ವಿರೋಧ ಪಕ್ಷಗಳು ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಆದರೆ ಹಿಂದೂ ಪರ ಸಂಘಟನೆಗಳು ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ ಹಾಗೂ ಅಭಿನಂಧನೆಗಳನ್ನು ತಿಳಿಸಿವೆ.
ಗೋರಖ್ಪುರ, ಆಗ್ರಾ, ಸುಲ್ತಾನ್ಪುರ, ಬರಾಬಂಕಿ, ಸೀತಾಪುರ್, ಮೀರತ್, ಕಾನ್ಪುರ್ ದೆಹತ್, ಬಲರಾಮ್ಪುರ್, ರಾಯ್ಬರೇಲಿ ಜಿಲ್ಲೆಗಳ ಜೈಲುಗಳಲ್ಲಿ ಪ್ರಾಥಮಿಕವಾಗಿ ಜೈಲು ವಾಸಿಗಳೇ ಹಸುಗಳ ಸಾಕಣೆ ಮಾಡಲಿದ್ದಾರೆ.
Comments
yogi adityanath uttar pradesh cow prison hindu bjp ಉತ್ತರ ಪ್ರದೇಶ ಗೋವು ಜೈಲು ಹಿಂದೂ ಬಿಜೆಪಿ ಯೋಗಿ ಆದಿತ್ಯನಾಥ್
English summary
Yogi Adityanath government has allocated Rs 20 million for setting up cow shelters in 12 district jails across the Uttar Pradesh state.
Story first published: Saturday, July 7, 2018, 10:50 [IST]