ಆ.8: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಆ.8: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.15:
ಸಚಿವ
ಹರ್ಷವರ್ಧನ್
ಪಾಟೀಲ್
ಅವರಿಗೆ
ಪುಣೆಯ
ರುಬಿ
ಅಸ್ಪತ್ರೆಯಲ್ಲಿ
ಚಿಕಿತ್ಸೆ
ನೀಡಲಾಗುತ್ತಿದೆ.
ಇಂಕ್
ನಲ್ಲಿರುವ
ರಾಸಾಯನಿಕ
ತೀವ್ರವಾಗಿ
ಕಣ್ಣಿಗೆ
ಹಾನಿ
ಮಾಡಿದ್ದು
ಶಾಶ್ವತ
ದೃಷ್ಟಿದೋಷಕ್ಕೆ
ಈಡು
ಮಾಡಿದೆ.
14.45:
ಮಹಾರಾಷ್ಟ್ರ
ಸಚಿವ
ಹರ್ಷವರ್ಧನ್
ಪಾಟೀಲ್
ಅವರ
ಕಣ್ಣಿಗೆ
ಪ್ರತಿಭಟನಾಕಾರರು
ಇಂಕ್
ಎಸೆದ
ಪರಿಣಾಮ
ಅವರ
ಎಡಭಾಗ
ಕಣ್ಣು
ತೀವ್ರವಾಗಿ
ಗಾಯಗೊಂಡಿದೆ,
14.20: ಧಾಂಗರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ ಟಿ) ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಾರರು ಪುಣೆ ಜಿಲ್ಲೆಯ ಭೀಗ್ವಾನ್ ನಲ್ಲಿ ತೀವ್ರ ಹೋರಾಟ ನಡೆಸಿದ್ದರು. ಇಲ್ಲಿಗೆ ಬಂದ ಸಹಕಾರ ಸಚಿವ ಹರ್ಷವರ್ಧನ್ ಪಾಟೀಲ್ ಅವರ ಕಣ್ಣಿಗೆ ಪ್ರತಿಭಟನಾಕಾರರು ಇಂಕ್ ಹಾಕಿದ್ದಾರೆ.
13.00: ಜಸ್ವಂತ್ ಸಿಂಗ್ ಅವರನ್ನು ಕಾಣಲು ಟಿಡಿಪಿ ನಾಯಕರು, ಎಲ್ ಕೆ ಅಡ್ವಾಣಿ, ರಾಜನಾಥ್ ಸಿಂಗ್ ಅವರು ಆರ್ ಆರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
10.45:
ಮಾಜಿ
ಕೇಂದ್ರ
ಸಚಿವ
ಜಸ್ವಂತ್
ಸಿಂಗ್
ಅವರು
ಅನಾರೋಗ್ಯ
ಪೀಡಿತರಾಗಿದ್ದು
ಅವರನ್ನು
ಆರ್
ಆರ್
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಜಸ್ವಂತ್
ಅವರು
ಐಸಿಯುನಲ್ಲಿದ್ದು,
ಚಿಕಿತ್ಸೆಗೆ
ಸ್ಪಂದಿಸುತ್ತಿದ್ದಾರೆ
ಎಂದು
ವೈದ್ಯರು
ಹೇಳಿದ್ದಾರೆ.
10.40:
ಕಳೆದ
ರಾತ್ರಿ
ತಮ್ಮ
ನಿವಾಸದಲ್ಲಿ
ಜಸ್ವಂತ್
ಸಿಂಗ್
ಅವರು
ಪ್ರಜ್ಞೆ
ತಪ್ಪಿ
ಬಿದ್ದ
ಪರಿಣಾಮ
ಅವರ
ತಲೆಗೆ
ಪೆಟ್ಟಾಗಿದೆ.
ಚಿಕಿತ್ಸೆಗಾಗಿ
ದೆಹಲಿಯ
ಆರ್ಮಿಯ
ಆರ್
ಆರ್
ಆಸ್ಪತ್ರೆಗೆ
ದಾಖಲಿಸಲಾಗಿದೆ.
10.30: ಯುಎಸ್ ರಕ್ಷಣಾ ಕಾರ್ಯದರ್ಶಿ ಚಕ್ ಹಗೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರನ್ನು ಶುಕ್ರವಾರ ಭೇಟಿ ಮಾಡಲಿದ್ದಾರೆ.