ಅ.17: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.17: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
16.15:
ಫ್ಯಾಕ್ಸ್
ಮೂಲಕ
ಸುಪ್ರೀಂಕೋರ್ಟ್
ಆದೇಶ
ಮೊದಲಿಗೆ
ಪರಪ್ಪನ
ಅಗ್ರಹಾರ
ಜೈಲು
ಸೇರಲಿದೆ.
ನಂತರ
ಜಯಾ
ಪರ
ವಕೀಲರು
ಆದೇಶ
ಮುದ್ರಿತ
ಪ್ರತಿಯನ್ನು
ಒದಗಿಸಲಿದ್ದಾರೆ.
16.00:
ತಮಿಳುನಾಡು
ಸಿಎಂ
ಪನ್ನೀರ್
ಸೆಲ್ವಂ
ಹಾಗೂ
ಕ್ಯಾಬಿನೆಟ್
ಸಚಿವರು
ಬೆಂಗಳೂರಿನತ್ತ
ಪ್ರಯಾಣ.
14.15:
ಕರ್ನಾಟಕ
ತಮಿಳುನಾಡು
ಗಡಿಯ
ಹೊಸೂರಿನಲ್ಲಿ
ತಮಿಳುನಾಡು
ನೋಂದಣಿ
ವಾಹನಗಳನ್ನು
ತಡೆಗಟ್ಟಲಾಗಿದೆ.
ಬೆಂಗಳೂರು
ಪೊಲೀಸರಿಂದ
ಪರಪ್ಪನ
ಅಗ್ರಹಾರ
ಜೈಲಿನ
ಸುತ್ತ
ಮುತ್ತಾ
ಬಿಗಿ
ಭದ್ರತೆ.
13.15: ಜಾಮೀನು ಮಂಜೂರು ಅರ್ಜಿ ಕೈಗೆ ಸೇರಿದ ಕೂಡಲೇ ಜಯಾ ಹಾಗೂ ಇನ್ನಿತರರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.
13.00:
ಮಿಲಿಟರಿ
ಅಧಿಕಾರಿಗಳನ್ನು
ಉದ್ದೇಶಿಸಿ
ಪ್ರಧಾನಿ
ನರೇಂದ್ರ
ಮೋದಿ
ಅವರು
ಭಾಷಣ
ಮಾಡಿದ್ದಾರೆ.
ಗಡಿ
ಭದ್ರತೆ,
ಉಗ್ರರ
ನುಸುಳುವಿಕೆ
ಬಗ್ಗೆ
ಭೂ,ಜಲ,
ವಾಯುಸೇನಾಧಿಕಾರಿಗಳ
ಜೊತೆ
ಪ್ರಧಾನಿ
ಮಾತುಕತೆ
ನಡೆಸಿದ್ದಾರೆ.
Delhi
:
PM
Narendra
Modi
addressing
combined
commanders
conference
pic.twitter.com/GnPFGfM1l5
—
ANI
(@ANI_news)
October
17,
2014
12.30: ಸುಪ್ರೀಂಕೋರ್ಟಿನಿಂದ ಜಾಮೀನು ಮಂಜೂರಾದ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಅವರು ಜೈಲಿನಲ್ಲಿರುವ ತುಳಸಿ ಕಟ್ಟೆಗೆ ಸುತ್ತಿ ಬಂದು ಪೂಜೆ ಸಲ್ಲಿಸಿದ್ದಾರೆ.
12.15: ಜಯಲಲಿತಾ ಹಾಗೂ ಇತರೆ ಮೂವರು ಆರೋಪಿಗಳಿಗೆ ಅವರಿಗೆ ಸುಪ್ರೀಂಕೋರ್ಟಿನಿಂದ ಜಾಮೀನು ಮಂಜೂರಾಗಿದೆ. ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಜಯಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
12.05: ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಆರಂಭವಾಗಿದೆ.
10.20:
ಕಾಶ್ಮೀರದ
ಪುಲ್ವಾಮಾ
ಜಿಲ್ಲೆಯಲ್ಲಿ
ಲಷ್ಕರ್
ಇ
ತೋಯ್ಬಾ
ಸಂಘಟನೆಗೆ
ಸೇರಿದ
ಅಗ್ರಪಂಕ್ತಿಯ
ಉಗ್ರನೊಬ್ಬನನ್ನು
ಸೆರೆ
ಹಿಡಿಯಲಾಗಿದೆ.
10.15:
ಅಕ್ರಮ
ಆಸ್ತಿ
ಗಳಿಕೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಿಳುನಾಡಿನ
ಮಾಜಿ
ಮುಖ್ಯಮಂತ್ರಿ
ಜಯಲಲಿತಾ
ಅವರ
ಜಾಮೀನು
ಅರ್ಜಿ
ವಿಚಾರಣೆ
ಸುಪ್ರೀಂಕೋರ್ಟಿನಲ್ಲಿ
ಶುಕ್ರವಾರ
ನಡೆಯಲಿದೆ.
10.00: 24 ವರ್ಷ ವಯಸ್ಸಿನ ಮಿಜೋರಾಂ ಮೂಲದ ಯುವತಿಯನ್ನು ದೆಹಲಿಯಲ್ಲಿ ಹತ್ಯೆ ಮಾಡಲಾಗಿದೆ.
9.50: ಪ್ರಧಾನಿ ನರೇಂದ್ರ ಮೋದಿ ಅವರು ಮಿಲಿಟರಿ ಕಮಾಂಡರ್ ಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
9.30: ಪಶ್ಚಿಮ ಬಂಗಾಳದ ಬರ್ಡ್ವಾನ್ ನಲ್ಲಿ ಸ್ಫೋಟ: 30 ಗ್ರೇನೇಡ್ ಗಳು ಮನೆಯೊಂದರಲ್ಲಿ ಪತ್ತೆ, ಕಲೈಜಾಕ್ ನ ಮೈದಾನದಲ್ಲಿ ಕಚ್ಚಾ ಬಾಂಬ್ ಪತ್ತೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಉನ್ನತ ಮಟ್ಟದ ಸಭೆ.