ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗಿ ನಂದನ್!
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಂದನ್ ನಿಲೇಕಣಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಸಿಗುವುದು ಖಾತ್ರಿಯಾಗಿದೆ ಎಂಬ ಸುದ್ದಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇನ್ಫೋಸಿಸ್ ಸಹಸ್ಥಾಪಕ ಎಂದು ನಿಲೇಕಣಿ ಅವರನ್ನು ಗುರುತಿಸಲಾಗುತ್ತಿತ್ತು ಈಗ ಆಧಾರ್ ಕಾರ್ಡ್ ಖ್ಯಾತಿಯ ನಿಲೇಕಣಿಯಾಗಿಬಿಟ್ಟಿದ್ದಾರೆ. ಈಗ ಜನಪ್ರತಿನಿಧಿ ಸ್ಥಾನ ತುಂಬಲು ನಿಲೇಕಣಿ ರೆಡಿಯಾಗುತ್ತಿದ್ದಾರೆ ಎನ್ನಲಾಗಿದೆ,
ಇನ್ಫೋಸಿಸ್
ಹುದ್ದೆಯಿಂದ
ಹೊರಬಂದ
ಮೇಲೆ
ಕೇಂದ್ರಸರ್ಕಾರದಲ್ಲಿ
ಕ್ಯಾಬಿನೆಟ್
ದರ್ಜೆ
ಸಚಿವರ
ಸ್ಥಾನಮಾನಕ್ಕೆ
ಸಮನಾದ
Unique
Identification
Authority
of
India
(UIDAI)
ದ
ಮುಖ್ಯಸ್ಥರಾಗಿ
ಇಂದಿಗೂ
ಕಾರ್ಯ
ನಿರ್ವಹಿಸುತ್ತಿರುವ
ನಿಲೇಕಣಿ
ಅವರು
ಚುನಾವಣೆ
ಕಣಕ್ಕಿಳಿಯುವುದರ
ಬಗ್ಗೆ
ಸಾಮಾಜಿಕ
ಜಾಲ
ತಾಣಗಳಲ್ಲಿ
ಭರಪೂರ
ಚರ್ಚೆ
ನಡೆದಿದೆ.
Nandan Nilekani's entry into politics heralds a new breed of political thought leaders who are driven by an ethos of nation building
— Kiran Mazumdar Shaw (@kiranshaw) September 19, 2013
ಬಯೋಕಾನ್
ಮುಖ್ಯಸ್ಥೆ
ಕಿರಣ್
ಮುಜುಂದಾರ್
ಶಾ
ಸೇರಿದಂತೆ
ಹಲವಾರು
ಮಂದಿ
ನಿಲೇಕಣಿ
ಅವರ
ಸ್ಪರ್ಧೆಗೆ
ಬೆಂಬಲ
ವ್ಯಕ್ತಪಡಿಸಿದ್ದಾರೆ.
ಹಲವಾರು
ಮಂದಿ
'ನಿ'ಲೇಕಣಿ
ಆಧಾರ
ಇನ್ಮುಂದೆ
'ನಿ'ರಾಧಾರ
ಆಗಲಿದೆ
ಎಂದು
ಹಾಸ್ಯ
ಮಾಡಿದ್ದಾರೆ.
ಇನ್ನು
ಕೆಲವರು
ನೋಡುತ್ತಿರಿ..
ಮನಮೋಹನ್
ಸಿಂಗ್
ಸ್ಥಾನಕ್ಕೆ
ನಿಲೇಕಣಿ
ಬರಲಿದ್ದಾರೆ
ಎಂದಿದ್ದಾರೆ.ಟ್ವಿಟ್
ಲೋಕ
ಏನು
ಹೇಳುತ್ತದೆ
ನೋಡೋಣ
ಬನ್ನಿ..
|
ಕಿರಣ್ ಮುಜುಂದಾರ್ ಶಾ
ನಂದನ್ ಬರೆದ ಕೃತಿ ನೆನಪಿಸಿಕೊಂಡ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ
|
ಕುಂಬ್ಳೆ ಸ್ಪರ್ಧೆಗಿಳಿದರೆ
ನಂದನ್ ವಿರುದ್ಧ ಅನಿಲ್ ಕುಂಬ್ಳೆ ಸ್ಪರ್ಧೆಗಿಳಿದರೆ ಹೇಗಿರುತ್ತೆ ಎಂಬುದನ್ನು ಉದ್ಯಮಿ vs ಕ್ರಿಕೆಟರ್ ಶೈಲಿಯಲ್ಲಿ
|
ಪ್ರಧಾನಿ ಅಭ್ಯರ್ಥಿಯಾಗಿ
ಪ್ರಧಾನಿ ಅಭ್ಯರ್ಥಿಯಾಗಿ ಮನಮೋಹನ್ ಸಿಂಗ್ ಸ್ಥಾನದಲ್ಲಿ ನಂದನ್ ಕಾಣಿಸಬಹುದು ಕಾಯ್ತಾ ಇರಿ..
|
ಐಟಿ ಬಿಟಿ ಸಚಿವ
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನಂದನ್ ಐಟಿ ಬಿಟಿ ಸಚಿವ ಆಗುವುದಂತೂ ಗ್ಯಾರಂಟಿ
|
ಆನಂತ್ ಕಥೆ ಏನು?
ನಂದನ್ ಸ್ಪರ್ಧೆಗಿಳಿದರೆ ಅನಂತ್ ಕುಮಾರ್ ಸುರಕ್ಷಿತವಾದ ಕ್ಷೇತ್ರ ಹುಡುಕಬೇಕಾಗುತ್ತದೆ
|
ತಪ್ಪು ದಾರಿ ಎಳೆಯುತ್ತಿದ್ದಾರೆ
ಕಾಂಗ್ರೆಸ್ ಪರ ನಿಲ್ಲುವ ಮೂಲಕ ಸಚಿನ್, ನಂದನ್ ಯುವ ಪೀಳಿಗೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ.