ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಭೀಕರ ಚಂಡಮಾರುತ: 10 ಜನ ಬಲಿ

|
Google Oneindia Kannada News

ಲಕ್ನೋ, ಜೂನ್ 14: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಭೀಕರ ಚಂಡಮಾರುತಕ್ಕೆ 10 ಜನ ಬಲಿಯಾಗಿದ್ದಾರೆ. ಬುಧವಾರ ಚಂಡಮಾರುತದ ಸಮೇತ ಸುರಿದ ಮಳೆಯಿಂದಾಗಿ ಗೊಂಡಾ ಪ್ರದೇಶದಲ್ಲಿ ಮೂವರು, ಫಾಜಿಯಾಬಾದ್ ನಲ್ಲಿ ಓರ್ವ ವ್ಯಕ್ತಿ ಮತ್ತು ಸಿತಾಪುರದಲ್ಲಿ 6 ಜನ ಮೃತರಾಗಿದ್ದು, 20 ಜನ ಗಾಯಗೊಂಡಿದ್ದಾರೆ.

ಲಕ್ನೋದಲ್ಲಿರುವ ಹವಾಮಾನ ಇಲಾಖೆ ಮೊದಲೇ ಚಂಡಮಾರುತದ ಮುನ್ಸೂಚನೆ ನೀಡಿತ್ತಾದರೂ ಹಲವೆಡೆ ಅನಾಹುತವನ್ನು ತಪ್ಪಿಸುವುದಕ್ಕೆ ಸಾಧ್ಯವಾಗದೆ, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

ಉತ್ತರ ಪ್ರದೇಶದಲ್ಲಿ ಸಿಡಿಲಿನ ರುದ್ರ ನರ್ತನ, 11 ಬಲಿಉತ್ತರ ಪ್ರದೇಶದಲ್ಲಿ ಸಿಡಿಲಿನ ರುದ್ರ ನರ್ತನ, 11 ಬಲಿ

ಜೂನ್ 2 ರಂದು ಉತ್ತರ ಪ್ರದೇಶದ ವಿವಿಧೆಡೆ ಸಂಭವಿಸಿದ ಚಂಡಮಾರುತದಿಂದಾಗಿ 15 ಜನ ಮೃತರಾಗಿದ್ದರು. ಇಲ್ಲಿನ ಮೋರಾಬಾದ್, ಮುಜಾಫರ್ ನಗರ್, ಮೀರತ್, ಅಮ್ರೋಹಾ ಮತ್ತು ಸಂಭಾಲ್ ಜಿಲ್ಲೆಗಳಲ್ಲಿ ಚಂಡಮಾರುತ ಸಂಭವಿಸಿತ್ತು.

Thunderstorm kills 10 people in Uttar Pradesh

ಜೂನ್ 8 ರಂದು ಉತ್ತರ ಪ್ರದೇಶದಲ್ಲಿ ಸುರಿದ ಭಾರೀ ಗುಡುಗು, ಮಿಂಚು ಸಹಿತ ಜೋರು ಮಳೆಗೆ 11 ಜನ ಬಲಿಯಾಗಿದ್ದರು.

English summary
At least 10 people were killed and 28 others injured after a deadly thunderstorm struck parts of Uttar Pradesh on Wednesday. Out of the 10 people, three died in Gonda, one in Faizabad and six in Sitapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X