ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಕಾರು ಚಾಲಕನ ಬೇಜವಾಬ್ದಾರಿಗೆ 9 ಮಕ್ಕಳ ದುರಂತ ಅಂತ್ಯ!

|
Google Oneindia Kannada News

ಮುಜಾಫರ್ ನಗರ, ಫೆಬ್ರವರಿ 24: ಬಿಹಾರದ ಮುಜಾಫರ್ ನಗರದಲ್ಲಿ ನಡೆದ ದಾರುಣ ಅಪಘಾತದಲ್ಲಿ 9 ಮಕ್ಕಳ ಮೃತರಾದ ದುರ್ಘಟನೆ ಇಂದು(ಫೆ.24) ಮಧ್ಯಾಹ್ನ ನಡೆದಿದೆ.

ಶಾಲೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದ ಪುಟ್ಟ ಪುಟ್ಟ ಮಕ್ಕಳು ರಸ್ತೆ ದಾಟುತ್ತಿದ್ದ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿಹೊಡೆದ ಪರಿಣಾಮ 9 ಮಕ್ಕಳ ಸ್ಥಳದಲ್ಲೇ ಮೃತರಾಗಿದ್ದು, 24 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಾಟ್ನಾದಲ್ಲಿ ನಿಯಂತ್ರಣ ತಪ್ಪಿ ಮಗುಚಿದ ಬಸ್: 7 ಜನ ದುರ್ಮರಣಪಾಟ್ನಾದಲ್ಲಿ ನಿಯಂತ್ರಣ ತಪ್ಪಿ ಮಗುಚಿದ ಬಸ್: 7 ಜನ ದುರ್ಮರಣ

ಮುಜಾಫರ್ ನಗರದ ಅಹಿಯಾಪುರ ಎಂಬಲ್ಲಿ ಶಾಲೆ ಬಿಡುತ್ತಿದ್ದಂತೇ ಮಕ್ಕಳು ರಸ್ತೆ ದಾಟಲು ಓಡಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬುಲೆರೋ ಮಕ್ಕಳಿಗೆ ಬಡಿದ ಪರಿಣಾಮ ಈ ಘಟನೆ ನಡೆದಿದೆ. ಶಾಲೆ ಇರುವ ಸ್ಥಳಗಳಲ್ಲಿ ವಾಹನ ಚಾಲಕರು ನಿಧಾನವಾಗಿ ಚಲಿಸಬೇಕು ಮತ್ತು ಹಾರ್ನ್ ಮಾಡಲೇಬೇಕು ಎಂದು ಎಲ್ಲೆಲ್ಲೂ ಸೈನ್ ಬೋರ್ಡ್ ಗಳನ್ನು ಹಾಕಿದ್ದರೂ, ಮುಗ್ಧ ಮಕ್ಕಳು ಹೀಗೆ ದಾರುಣ ಸಾವು ಕಾಣುವಂತಾಗುತ್ತಿರುವುದು ಖೇದಕರ.

Road accident kills 9 kids in Bihar

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

English summary
In a tragic incident, nine children were killed and 24 others injured after being hit by a speeding car in Bihar’s Muzaffarnagar district on Feb 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X