PM Modi's Independence Day Speech Highlights: ಹೆಲ್ತ್ಕಾರ್ಡ್, ಶೀಘ್ರದಲ್ಲೇ ಕೊರೊನಾಗೆ ತ್ರಿವಳಿ ಲಸಿಕೆ
ನವದೆಹಲಿ,
ಆಗಸ್ಟ್
15:
74ನೇ
ಸ್ವಾತಂತ್ರ್ಯ
ದಿನವನ್ನುದ್ದೇಶಿಸಿ
ಪ್ರಧಾನಿ
ನರೇಂದ್ರ
ಮೋದಿ
ಕೆಂಪುಕೋಟೆಯಲ್ಲಿ
ಧ್ವಜಾರೋಹಣ
ನೆರವೇರಿಸಿ
ದೇಶವನ್ನುದ್ದೇಶಿ
ಮಾತನಾಡಿದರು.
ಮೋದಿ
ಭಾಷಣದ
ಪ್ರಮುಖಾಂಶಗಳು
-ಎಷ್ಟು ದಿನಗಳವರೆಗೆ ಕಚ್ಚಾ ವಸ್ತುಗಳನ್ನು ರಫ್ತು ಮಾಡಿ, ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು, ಇದಕ್ಕೊಂದು ಅಂತ್ಯ ಬೇಕಿದೆ, ಆತ್ಮ ನಿರ್ಭರ ಭಾರತದಡಿ ದೇಶವನ್ನು ಸ್ವಾವಲಂಬಿಯಾಗಿಸಲು ಪಣ ತೊಡಬೇಕಿದೆ.
-ಆತ್ಮ
ನಿರ್ಭರ
ಭಾರತ
ಎನ್ನುವುದು
130
ಕೋಟಿ
ಜನರ
ಮಂತ್ರವಾಗಿದೆ
-ಇಡೀ
ವಿಶ್ವವೇ
ಒಂದು
ಕುಟುಂಬ
ಎಂದು
ಭಾರತ
ನಂಬಿದೆ.
ನಾವು
ಆರ್ಥಿಕತೆ
ಮತ್ತು
ಅಭಿವೃದ್ಧಿ
ಕಡೆಗೆ
ಗಮನಹರಿಸುವಾಗ
ಮಾನವೀಯತೆಯನ್ನು
ಬಿಡಬಾರದು
-ಕೆಲವು
ತಿಂಗಳ
ಹಿಂದೆ
ಎನ್
95
ಮಾಸ್ಕ್
ಆಮದು
ಮಾಡಿಕೊಳ್ಳಲಾಗುತ್ತಿತ್ತು,
ಉದ್ಯಮಿಗಳ
ಸಹಕಾರದಿಂದ
ಈಗ
ನಮ್ಮಲ್ಲೇ
ತಯಾರಿಸಿ
ಬೇರೆ
ರಾಷ್ಟ್ರಗಳಿಗೆ
ರಫ್ತು
ಮಾಡಲಾಗುತ್ತಿದೆ.
-ವಿದೇಶಿ
ಬಂಡವಾಳ
ಹೂಡಿಕೆಯಲ್ಲಿ
ಶೇ.18ರಷ್ಟು
ಹೆಚ್ಚಳವಾಗಿದೆ-ಕೊರೊನಾದಿಂದ
ವಿಶ್ವದ
ಆರ್ಥಿಕತೆ
ಸ್ಥಬ್ಧವಾಗಿದೆ,ಆದರೆ
ಭಾರತ
ಆತ್ಮ
ನಿರ್ಭರ
ಭಾರತ
ಇದೊಂದು
ಅವಕಾಶವೆಂದು
ತಿಳಿದಿವೆ,
ಸಮಗ್ರ
ವಿಶ್ವಕ್ಕೂ
ಭಾರತ
ತನ್ನ
ಕೊಡುಗೆ
ನೀಡುವ
ಸಂದರ್ಭ
ಬಂದಿದೆ.
-ವಿಶ್ವಕ್ಕೆ
ಭಾರತವು
ರಫ್ತು
ಮಾಡುವ
ಸಾಮರ್ಥ್ಯವನ್ನು
ಹೊಂದಿದೆ
ಆದರೆ
ನಮ್ಮಲ್ಲಿರುವ
ಕಚ್ಚಾ
ವಸ್ತುಗಳಿಗೆ
ಪಕ್ಕಾ
ರೂಪ
ನೀಡಿ
ರಫ್ತು
ಮಾಡುವ
ಕೌಶಲ್ಯ
ತೋರಬೇಕಿದೆ.
-ಭಾರತದ
ಗಡಿಯಲ್ಲಿ
1
ಲಕ್ಷ
ಎನ್ಸಿಸಿ
ಕೆಡೆಟ್ಸ್ಗಳನ್ನು
ನಿಯೋಜನೆ
ಮಾಡಲಾಗುತ್ತದೆ,
ಹೆಣ್ಣುಮಕ್ಕಳಿಗೆ
ಆಧ್ಯತೆ.
-ಶತಕಗಳ
ಕಾಲ
ವಿವಾದದ
ಸುಳಿಯಲ್ಲಿದ್ದ
ರಾಮ
ಮಂದಿರ
ವಿಚಾರವು
ಶಾಂತಿಪೂರ್ವಕವಾಗಿ
ಬಗೆಹರಿದಿದೆ
ದೇಶದ
ಜನ
ನಡೆದುಕೊಂಡ
ರೀತಿಯು
ಭವಿಷ್ಯದಲ್ಲಿ
ಮಾದರಿಯಾಗಿ
ದಾಖಲಾಗಿರಲಿದೆ.
-ಜಮ್ಮು
ಕಾಶ್ಮೀರದಲ್ಲಿ
ಶೀಘ್ರವೇ
ಕ್ಷೇತ್ರ
ಮರುವಿಂಗಡಣೆ
ಪೂರ್ಣಗೊಳ್ಳಲಿದ್ದು,
ಜನರಿಂದ
ಆಯ್ಕೆಯಾದ
ಸರ್ಕಾರ
ಕಾರ್ಯ
ನಿರ್ವಹಿಸಲಿವೆ.
-ಭಾರತದಲ್ಲಿ
ಸುಮಾರು
1300
ದ್ವೀಪಗಳನ್ನು
ಗುರುತಿಸಲಾಗಿದ್ದು,
ಅದರ
ಅಭಿವೃದ್ಧಿಗೆ
ನೀಲನಕ್ಷೆ
ರೂಪಿಸಲಾಗುತ್ತಿದೆ.
-ಎಲ್ಎಸಿಯಿಂದ
ಎಲ್ಒಸಿವರೆಗೂ
ನಮ್ಮೆಡೆಗೆ
ದೃಷ್ಟಿ
ಹಾಯಿಸಿಲು
ಯತ್ನಿಸಿದವರಿಗೆ
ಸೈನಿಕರು
ತಕ್ಕ
ಉತ್ತರ
ನೀಡಿದ್ದಾರೆ.
-ಇವತ್ತಿನಿಂದ
ನ್ಯಾಷನಲ್
ಡಿಜಿಟಲ್
ಹೆಲ್ತ್
ಮಿಷನ್
ಆರಂಭಿಸುತ್ತಿದ್ದೇವೆ.
ಇದು
ವೈದ್ಯಕೀಯ
ಕ್ಷೇತ್ರದಲ್ಲಿ
ಹೊಸ
ಕ್ರಾಂತಿಯನ್ನೇ
ಮಾಡಲಿದೆ
-ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, ವಿಜ್ಞಾನಿಗಳ ಹಸಿರು ನಿಶಾನೆ ಸಿಕ್ಕ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ
-ವಿಕಾಸದ
ಈ
ಯಾತ್ರೆಯಲ್ಲಿ
ಸಮಾಜದಲ್ಲಿ
ಜನರು
ಹಿಂದೆ
ಉಳಿದುಬಿಡುತ್ತಿದ್ದಾರೆ,
ಬಡತನದಿಂದಾಗಿ
ಮುಂದೆ
ಬರಲು
ಸಾಧ್ಯವಾಗುತ್ತಿಲ್ಲ.
ಆತ್ಮ
ನಿರ್ಭರ
ಭಾರತವನ್ನಾಗಿಸಬೇಕು,
ಹಿಂದುಳಿದ
110
ಜಿಲ್ಲೆಗಳನ್ನು
ಗುರುತಿಸಿದ್ದು,
ಅವುಗಳನ್ನು
ಮುನ್ನಡೆಸುವ
ಕುರಿತು
ಆಲೋಚಿಸಲಾಗಿದೆ
-ಮೇಕ್
ಇನ್
ಇಂಡಿಯಾ
ಜೊತೆಗೆ
ಮೇಕ್
ಫಾರ್
ವರ್ಲ್ಡ್
ಘೋಷವಾಖ್ಯದೊಂದಿಗೆ
ಮುನ್ನುಗ್ಗಬೇಕಿದೆ
-ರಾಷ್ಟ್ರೀಯ
ಶಿಕ್ಷಣ
ನೀತಿ,
ಒಂದು
ದೇಶ
ಒಂದು
ರೇಷನ್
ಕಾರ್ಡ್
ಯಾವುದೇ
ಇರಲಿ
ಪರಿವರ್ತನೆಯ
ಕಾಲಘಟ್ಟವನ್ನು
ವಿಶ್ವ
ನೋಡುತ್ತಿದೆ
-ಆಧುನಿಕ
ಭಾರತ
ನಿರ್ಮಾಣದಲ್ಲಿ
ದೇಶದ
ಶಿಕ್ಷಣಕ್ಕೆ
ಹೆಚ್ಚು
ಪ್ರಾಮುಖ್ಯತೆ
ಇದೆ,
ರಾಷ್ಟ್ರೀಯ
ಶಿಕ್ಷಣ
ನೀತಿ
ಎಲ್ಲಾ
ವಿದ್ಯಾರ್ಥಿಗಳನ್ನು
ಒಂದುಗೂಡಿಸುತ್ತದೆ
ಒಂದೇ
ರೀತಿಯ
ಶಿಕ್ಷಣ
ಪಡೆಯುತ್ತಾರೆ