ನಾರಿಶಕ್ತಿ, ವಿಜ್ಞಾನ ಶಕ್ತಿ, ಸಹಕಾರದ ಬಗ್ಗೆ ಮೋದಿ ಮನದ ಮಾತು
ನವದೆಹಲಿ, ಫೆಬ್ರವರಿ 25: ಪ್ರಧಾನಿ ನರೇಂದ್ರ ಮೊದಿ ಅವರು ತಮ್ಮ ತಿಂಗಳ ಮನದ ಮಾತು ಕಾರ್ಯಕ್ರಮದಲ್ಲಿ ನಾರಿಶಕ್ತಿ, ವಿಜ್ಞಾನ ಶಕ್ತಿ, ಆಪತ್ತಿನಲ್ಲಿ ನೆರವಾಗುವ ಸಹಕಾರ ಶಕ್ತಿ ಬಗ್ಗೆ ಮಾತನಾಡಿದರು. ಅಪ್ಡೇಟ್ಸ್ ಇಲ್ಲಿದೆ.
ಇದು ಮೋದಿ ಅವರು 41ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮವಾಗಿದೆ. ಏಕಕಾಲಕ್ಕೆ ಆಕಾಶವಾಣಿ, ದೂರದರ್ಶನ ಹಾಗೂ ನರೇಂದ್ರ ಮೋದಿ ಅವರ ಮೊಬೈಲ್ ಅಪ್ ನಲ್ಲಿ ಪ್ರಸಾರವಾಗಿದೆ.
41ನೇ ಆವೃತ್ತಿಯ ಮನ್ ಕೀ ಬಾತ್
ಮಾರ್ಚ್ 02ರಂದು ರಂಗಿನ ಹಬ್ಬ ಹೋಳಿ ಆಚರಿಸಲಾಗುತ್ತದೆ. ಕೆಟ್ಟದ್ದನ್ನು ಸುಟ್ಟು ಒಳ್ಳೆಯ ಬಣ್ಣವನ್ನು ಬದುಕಿನಲ್ಲಿ ತುಂಬಿಕೊಳ್ಳುವ ಹಬ್ಬ ಇದಾಗಿದೆ. ದೇಶದ ಎಲ್ಲರಿಗೂ ಹೋಳಿ ಹಬ್ಬದ ಶುಭಹಾರೈಕೆ. ಮಹಾರಾಷ್ಟ್ರದ ಎಲಿಫೆಂಟಾದ ಗುಹೆಗಳಿಗೆ ಬೆಳಕು ಹರಿದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು
ವಿಪತ್ತಿನಲ್ಲಿ ನೆರವಾದರಿಗೆ ನಮನ
ಅಪಘಾತಗಳ ಸಂದರ್ಭದಲ್ಲಿ, ವಿಪತ್ತಿನಲ್ಲಿ ನೆರವಾಗುವ ಹೀರೋಗಳಿಗೆ ನನ್ನ ಅಭಿನಂದನೆಗಳು.ವಿಕೋಪದ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅನೇಕ ಮಂದಿಗೆ ನಮನ ಎಂದರು.
ಮನ್ ಕೀ ಬಾತ್ ನ ಪ್ರಮುಖಾಂಶಗಳು
ಮನ್ ಕೀ ಬಾತ್ ನ ಪ್ರಮುಖಾಂಶಗಳನ್ನು ಬಿಜೆಪಿ ಖಾತೆಯಿಂದ ಟ್ವೀಟ್ ಮಾಡಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳು ಮಾನವ ಕಲ್ಯಾಣಕ್ಕಾಗಿ ಬಳಸಬೇಕು.
ಅರಬಿಂದೋ ಬಗ್ಗೆ ಮೋದಿ ಮಾತು
ನಾರಿಶಕ್ತಿ, ವಿಜ್ಞಾನ ಶಕ್ತಿ ಬಗ್ಗೆ ಮೋದಿ ಅವರು ತಮ್ಮ ಮನ್ ಕೀ ಬಾತ್ ನಲ್ಲಿ ಮಾತನಾಡಿದರು. ಜತೆ ಅರಬಿಂದೋ ಅವರನ್ನು ನೆನೆದರು.
@narendramodi #MannKiBaat pic.twitter.com/CD5a8YmkSM— BJP (@BJP4India) February 25, 2018 |
ಮನ್ ಕೀ ಬಾತ್ ನ ಪ್ರಮುಖ ಅಂಶಗಳು
ಮನ್ ಕೀ ಬಾತ್ ನ ಪ್ರಮುಖ ಅಂಶಗಳು