ಅಂಚೆ ಇಲಾಖೆಯಿಂದ ನಿಮ್ಮ ಕೈಗೆ ಗಂಗಾಜಲ ವಿತರಣೆ
ನವದೆಹಲಿ, ಜುಲೈ 11: ಹಿಂದೂಗಳ ಪಾಲಿನ ಪವಿತ್ರ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ಸುಲಭವಾಗಿ ದೊರಕುವಂತೆ ಮಾಡಲು ಕೇಂದ್ರ ಸರ್ಕಾರ, ಗಂಗಾಜಲ ಯೋಜನೆ ಆರಂಭಿಸಿದೆ.
ಕೇಂದ್ರ
ಕಾನೂನು
ಸಚಿವ
ರವಿಶಂಕರ್
ಪ್ರಸಾದ್
ಅವರು
'ಗಂಗಾಜಲ
ಯೋಜನೆ'ಗೆ
ಅಧಿಕೃತವಾಗಿ
ಚಾಲನೆ
ನೀಡಿದ್ದಾರೆ.
ಈ
ಸಂದರ್ಭದಲ್ಲಿ
ರಾಜ್ಯ
ಸಚಿವ
ಮನೋಜ್
ಸಿನ್ಹಾ
ಉಪಸ್ಥಿತರಿದ್ದರು.[20
ಸಾವಿರ
ಕೋಟಿ
ರು.
ಮೌಲ್ಯದ
ನಮಾಮಿ
ಗಂಗಾ
ಯೋಜನೆಗೆ
ಚಾಲನೆ]
ಭಾನುವಾರ
ಸಂಜೆ
ನಡೆದ
ಕಾರ್ಯಕ್ರಮದಲ್ಲಿ
ಈ
ಯೋಜನೆಯನ್ನು
ಲೋಕಾರ್ಪಣೆ
ಮಾಡೀ
ಮಾತನಾಡಿದ
ರವಿಶಂಕರ್
ಪ್ರಸಾದ್,
'ಪವಿತ್ರ
ಸ್ಥಳಗಳಾದ
ಗಂಗೋತ್ರಿ
ಹಾಗೂ
ಋಷಿಕೇಷದಲ್ಲಿ
ದೊರೆಯುವ
ಜಲವನ್ನು
ಸೂಕ್ತ
ರೀತಿಯಲ್ಲಿ
ಪ್ಯಾಕ್
ಮಾಡಿ
ವಿತರಿಸಲಾಗುವುದು,
ಅತ್ಯಲ್ಪ
ಬೆಲೆಗೆ
ಗಂಗಾಜಲ
ದೊರೆಯಲಿದೆ'
ಎಂದರು.[ಮಾತಾ
'ಅಮ್ಮ'
ಕಡೆಯಿಂದ
ನೂರು
ಕೋಟಿ!]
Inaugurated delivery of #Gangajal by @IndiaPostOffice today at Patna. Now Post Man will deliver pious Ganga Jal also pic.twitter.com/lsqV80EUDu
— Ravi Shankar Prasad (@rsprasad) July 10, 2016
ಖಾಸಗಿ
ಕಂಪನಿಗಳು
ಇ
ಮಾರುಕಟ್ಟೆಯಲ್ಲಿ
ಗಂಗಾಜಲವನ್ನು
ಮಾರಾಟ
ಮಾಡುತ್ತಿರುವುದನ್ನು
ಗಮನಿಸಿದ
ಸರ್ಕಾರ
ಈ
ರೀತಿ
ಮಾರುಕಟ್ಟೆ
ತಂತ್ರ
ಅನುಸರಿಸುತ್ತಿದೆ.
ಅಂಚೆ
ಇಲಾಖೆ
ಸಹಯೋಗದೊಂದಿಗೆ
ಗಂಗಾಜಲ
ನೀಡಲಾಗುತ್ತಿದೆ.[ವಿಡಿಯೋ:
ಗಂಗಾ
ಶುದ್ಧೀಕರಣ
ಯೋಜನೆಯ
ಆಶಯ
ಗೀತೆ]
आज पटना से डाक विभाग द्वारा गंगाजल के वितरण की सुविधा का शुभारम्भ किया। अब डाकिया गंगा जल भी पहुँचाएगा आपके घर तक। pic.twitter.com/1rXEnpCZyJ
— Ravi Shankar Prasad (@rsprasad) July 10, 2016
ಗೋಮುಖದಲ್ಲಿ ಸಂಗ್ರಹಿಸಿರುವ ಗಂಗಾಜಲಕ್ಕೆ ಪ್ರತಿ ಲೀಟರ್ಗೆ 299 ರೂ. ನಿಗದಿ ಮಾಡಿ ಮಾರಾಟಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ರವಾನೆಯಾಗುವ ಗಂಗಾಜಲದ ಬೆಲೆ ನಿಗದಿ ಮಾಡಿಲ್ಲ.