ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಮೋದಿ ಕರೆ
ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷ್ಯಾ ಸಚಿವರ ಸಮ್ಮೇಳನದಲ್ಲಿ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಕರೆ ನೀಡಿದರು.
ಅಮೃತ್ ಸರ್(ಪಂಜಾಬ್), ಡಿಸೆಂಬರ್ 04: ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷ್ಯಾ ಸಚಿವರ ಸಮ್ಮೇಳನದಲ್ಲಿ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಕರೆ ನೀಡಿದರು.
ಹಾರ್ಟ್
ಆಫ್
ಏಷ್ಯಾ
(ಎಚ್ಒಎ)
ಸಮಾವೇಶಕ್ಕೆ
ವಿದ್ಯುಕ್ತ
ಚಾಲನೆ
ನೀಡಿ
ಮಾತನಾಡಿದ
ಪ್ರಧಾನಿ
ಮೋದಿ,
ಏಷ್ಯಾ
ಖಂಡವನ್ನು
ಕಾಡುತ್ತಿರುವ
ಭಯೋತ್ಪಾದನೆಯನ್ನು
ಹತ್ತಿಕ್ಕಲು
ಪರಿಣಾಮಕಾರಿಯಾದ
ಕ್ರಮ
ಅನುಸರಿಸಬೇಕಿದೆ.
ಉಗ್ರರಿಗೆ
ಆರ್ಥಿಕ
ನೆರವು
ನೀಡುತ್ತಿರುವವರನ್ನು
ಮೊದಲಿಗೆ
ಮಟ್ಟ
ಹಾಕಬೇಕಿದೆ.
ದಕ್ಷಿಣ
ಏಷ್ಯಾದಲ್ಲಿ
ಶಾಂತಿ
ಕದಡುತ್ತಿರುವವರ
ವಿರುದ್ಧ
ನಿರಂತರ
ಹೋರಾಟ
ನಡೆಸಬೇಕಿದೆ
ಎಂದರು.
ಸುಮಾರು
40
ದೇಶಗಳು
ಮತ್ತು
ಐರೋಪ್ಯ
ಒಕ್ಕೂಟದ
ದೇಶಗಳು
ಈ
ಸಮಾವೇಶದಲ್ಲಿ
ಭಾಗವಹಿಸಿವೆ.
ಭಾರತ,
ಚೀನಾ,
ರಷ್ಯಾ,
ಇರಾನ್
ಮತ್ತು
ಪಾಕಿಸ್ತಾನ
ಸೇರಿದಂತೆ
14
ದೇಶಗಳ
ಉನ್ನತಾಧಿಕಾರಿಗಳು
ಮತ್ತು
17
ಬೆಂಬಲ
ರಾಷ್ಟ್ರಗಳ
ಪ್ರತಿನಿಧಿಗಳು
ಭಯೋತ್ಪಾದನೆ
ನಿಗ್ರಹ
ಕುರಿತ
ಮಹತ್ವದ
ವಿದ್ಯಮಾನಗಳ
ಬಗ್ಗೆ
ಸಮಾಲೋಚಿನೆ
ನಡೆಸಿದ್ದಾರೆ.
On India’s part, our commitment to our brave Afghan brothers and sisters is absolute and unwavering: PM @narendramodi
— PMO India (@PMOIndia) December 4, 2016
ಹಾರ್ಟ್
ಆಫ್
ಏಷ್ಯಾ
ಸಮಾವೇಶ
ಆರಂಭಕ್ಕೂ
ಮುನ್ನ
ಪ್ರಧಾನಿ
ನರೇಂದ್ರ
ಮೋದಿ
ಮತ್ತು
ಆಫ್ಘಾನಿಸ್ತಾನ
ಅಧ್ಯಕ್ಷ
ಅಶ್ರಫ್
ಘನಿ
ಸಭೆ
ನಡೆಸಿ,
ಭಯೋತ್ಪಾದನೆ
ಮತ್ತು
ಬಾಹ್ಯ
ಪ್ರೇರಿತ
ಅಸ್ಥಿರತೆ
ಬಗ್ಗೆ
ಚರ್ಚೆ
ನಡೆಸಿದರು.
We should all work to build stronger positive connectivity between Afghanistan and other countries of the region: PM @narendramodi
— PMO India (@PMOIndia) December 4, 2016
ಆಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಮಾರಕವಾಗಿರುವ ಭಯೋತ್ಪಾದನೆ ಮಟ್ಟ ಹಾಕಲು ಹಾಗೂ ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ನೆರವಾಗಲಿದೆ. ಇದಕ್ಕೆ ಸಮಾನ ಮನಸ್ಕ ದೇಶಗಳ ನೆರವು ಅಗತ್ಯವಿದೆ ಎಂದರು. ಭಾರತ ಶಾಂತಿ, ಸಹಕಾರ, ಸೌಹಾರ್ದತೆಯನ್ನು ಬಯಸುತ್ತದೆ ಎಂದು ಮೋದಿ ಹೇಳಿದರು.